ಉಡುಪಿ: ಇಂದಿರಾನಗರ ಮನೆಗಳವು- ಇಬ್ಬರ ಬಂಧನ

Source: S.O. News Service | Published on 20th July 2019, 9:44 PM | Coastal News | Don't Miss |

ಉಡುಪಿ: ಇಂದಿರಾನಗರದ ಶಿವಳ್ಳಿ ಎಂಬುವರ ಮನೆಯಲ್ಲಿ ಈಚೆಗೆ ಚಿನ್ನಾಭರಣ ಹಾಗೂ ನಗದು ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ.
ಇಂಣದಿರಾನಗರದ ಮಹಮ್ಮದ್ ಫಾರೂಖ್‌ ಹಾಗೂ ಕುಕ್ಕಿಕಟ್ಟೆಯ ಅಫ್ಜಲ್ ಬಂಧಿತರು. ಆರೋಪಿಗಳಿಂದ 66.850 ಗ್ರಾಂ ಚಿನ್ನಾಭರಣ, ₹ 4800 ನಗದು, ಮೂರು ಮೊಬೈಲ್‌ ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ಉಡುಪಿ ಸರ್ಕಲ್ ಇನ್‌ಸ್ಪೆಕ್ಟರ್ ಮಂಜುನಾಥ್‌, ನಗರಠಾಣೆ ಪಿಎಸ್‌ಐ ಅನಂತ ಪದ್ಮನಾಭ, ಎಎಸ್‌ಐ ಅಚ್ಯುತ, ಗೋಪಾಲಕೃಷ್ಣ ಜೋಗಿ, ವಿಜಯ, ಸಿಬ್ಬಂದಿ ಜೀವನ್ ಕುಮಾರ್, ಲೋಕೇಶ್‌, ಬಾಲಕೃಷ್ಣ, ಮಾಲತಿ, ಇಮ್ರಾನ್, ಸಂಗನಗೌಡ, ಸಂತೋಷ್ ರಾಥೋಡ್, ಕಿರಣ್, ರವೀಂದ್ರ, ಪ್ರಸಾದ್ ಭಾಗವಹಿಸಿದ್ದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...