GIO ರಾಜ್ಯಾಧ್ಯಕ್ಷೆಯಾಗಿ ಮಂಗಳೂರಿನ ಉಮೈರ ಬಾನು

Source: sonews | By Staff Correspondent | Published on 16th December 2018, 10:40 PM | Coastal News | State News | Don't Miss |

ಬೆಂಗಳೂರು:2019-20 ಸಾಲಿಗೆ ಜಿ ಐ ಓ ದ ನೂತನ ರಾಜ್ಯಾಧ್ಯಕ್ಷೆಯಾಗಿ ಮಂಗಳೂರಿನ ಉಮೈರ ಬಾನು ಆಯ್ಕೆಯಾಗಿದ್ದಾರೆ.

ಬೆಂಗಳೂರಿನ ರಾಜ್ಯ ಕಛೇರಿಯಲ್ಲಿ ನಡೆದ ರಾಜ್ಯ ಸಲಹಾ ಸಮಿತಿ ಸಭೆಯಲ್ಲಿ ಉಮೈರ ಬಾನು ಜಿಐಓ ನ 7ನೇ ರಾಜ್ಯ ಅಧ್ಯಕ್ಷರಾಗಿ ಆಯ್ಕೆಯಾದರು.2018 ನೇ ಅವಧಿಯಲ್ಲಿ ಜಿ ಐ ಓ ರಾಜ್ಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದ ಇವರು M com ಪದವೀಧರರಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಮುಹಿ ನಿಶಾತ್ ಮತ್ತು ಕಾರ್ಯದರ್ಶಿಯಾಗಿ ನವೀದ ಉಡುಪಿ ಆಯ್ಕೆಯಾಗಿದ್ದಾರೆ.

ಬೆಂಗಳೂರಿನ ನಲ್ಲಿ ನಡೆದ ಜಿ ಐ ಓ ನ ರಾಜ್ಯ ಪ್ರತಿನಿಧಿ ಸಭೆಯಲ್ಲಿ ಈ ಕೆಳಗಿನವರು ರಾಜ್ಯ ಸಲಹಾ ಸಮಿತಿ ಗೆ ಆಯ್ಕೆಯಾಗಿದ್ದಾರೆ.

1 ನಬೀಲ ಅಲ್ಮಾಸ್ ಮುಲ್ಲ ಬೆಂಗಳೂರು
2 ನವೀದಾ ಹುಸೈನ್ ಅಸಾದಿ ಉಡುಪಿ
3 ಬಸೀರ ಬಾನು ಶಿವಮೊಗ್ಗ
4 ಅಶುರಾ ಬೀವಿ ಮಂಗಳೂರು
5 ಡಾ. ಶಿಫಾ ಫಾತಿಮ ಹಾಸನ
6 ಶಹತಾಜ್ ಹುಮ್ನಾ ಬಾದ್ ಬೆಳಗಾವಿ
7 ಮುಹಿ ನಿಶಾತ್ ಗುಲಬರ್ಗ
8 ಅಫ್ರಾ ಕೌಸರ್ ನದಾಫ್ ಹುಬ್ಬಳ್ಳಿ
9 ಸಯ್ಯದಾ ಅಸ್ಮ ನಿಕಾತ್ ಬೆಂಗಳೂರು
10 ಸಯ್ಯದಾ ಹಫೀದಾ ಬೇಗಮ್ ಬಳ್ಳಾರಿ
11 ಅಸೀಫ ಸುಲ್ತಾನಾ ರಾಯಚೂರು
12 ಅಶ್ರಿಯಾ ಫಾತಿಮ ತನ್ ಝೀಲ್ ಬೆಂಗಳೂರು
13 ಮುನೀಬ ತಹಸೀನ್ ಬೆಂಗಳೂರು
14 ಸಯ್ಯದಾ ನೌಶಬಾ ಗುಲಬರ್ಗಾ
15 ಸುಹಾ ಫಾತೀಮ ಉಡುಪಿ

ಈ ಆಯ್ಕೆ ಪ್ರಕ್ರಿಯೆಯು ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯಾಧ್ಯಕ್ಷ ಅತರುಲ್ಲಾ ಶರೀಫ್ ಅವರ ಮೇಲ್ವಿಚಾರಣೆಯಲ್ಲಿ ನಡೆಯಿತು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...