ಶ್ರೀನಿವಾಸಪುರ:ಶ್ರೀ ಪಾರ್ವತಾಂಬ ಸಮೇತ ಶ್ರೀ ಪ್ರಸನ್ನ ಸೋಮೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವಕ್ಕೆ ತಹಸೀಲ್ದಾರರಿಂದ ಚಾಲನೆ
ಶ್ರೀನಿವಾಸಪುರ ತಾಲ್ಲೂಕಿನ ದಿಂಬಾಲ ಗ್ರಾಮದಲ್ಲಿ ದಿಂಬಾಲ ಗ್ರಾಮದಲ್ಲಿ ಶನಿವಾಸ ಏರ್ಪಡಿಸಿಲಾಗಿದ್ದ ಶ್ರೀ ಪಾರ್ವತಾಂಬ ಸಮೇತ ಶ್ರೀ ಪ್ರಸನ್ನ ಸೋಮೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವವನ್ನು ತಹಶೀಲ್ದಾರ್ ವೈ.ರವಿ ರವರು ಚಾಲನೆನೀಡಿದರು
ಈ ಸಂದರ್ಬದಲ್ಲಿ ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್ ಮುಖಂಡರಾದ ದಿಂಬಾಲ ನಾರಾಯಣಸ್ವಾಮಿ, ಎಲ್.ವಿ.ಗೋವಿಂದಪ್ಪ, ಹರ್ಷಾ, ಸೀತಾರಾಮರೆಡ್ಡಿ, ವೆಂಕಟಾದ್ರಿ, ಅರ್ಚಕ ಬಾಬು ರಥೋತ್ಸವದ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು.