ಹಿರಿಯ ಪತ್ರಕರ್ತ ಕೆ.ವಿ. ಲಿಂಗಶೆಟ್ಟಿ ಅಕಸ್ಮಿಕ ಅಗಲಿಕೆ; ಪತ್ರಕರ್ತರಿಂದ ಭಾವ ಪೂರ್ಣ ಶ್ರಧ್ದಾಂಜಲಿ

Source: sonews | By Staff Correspondent | Published on 28th July 2018, 11:23 PM | State News |


ಶ್ರೀನಿವಾಸಪುರ: ತಾಲ್ಲೂಕಿನ ಹಿರಿಯ ಪತ್ರಕರ್ತರಾದ ಕೆ.ವಿ. ಲಿಂಗಶೆಟ್ಟಿ ರವರು ಆಕಸ್ಮಿಕವಾಗಿ ನಮ್ಮನ್ನು ಅಗಲಿರುವುದರಿಂದ ಶ್ರದ್ದಾಭಕ್ತಿಯಿಂದ ತಾಲ್ಲೂಕಿನ ಎಲ್ಲಾ ಪತ್ರಕರ್ತರು ಪಟ್ಟಣದ ನೌಕರರ ಭವನದಲ್ಲಿ ಭಾವ ಪೂರ್ಣ ಶ್ರಧ್ದಾಂಜಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
    
ಈ ಕಾರ್ಯಕ್ರಮವನ್ನು ಉದ್ದೇಶಿಸಿ ತಾಲ್ಲೂಕಿನ ಪತ್ರಕರ್ತರು ಮಾತನಾಡಿ ನಮಗೆ ಆತ್ಮೀಯವಾಗಿ ಒಡನಾಡಿಯಾಗಿ ನಮ್ಮ ಜೋತೆ ಬೆರೆತು ನಡೆಯುತ್ತಿದ್ದ ಶ್ರೀಯುತ ಹಿರಿಯ ಪತ್ರಕರ್ತರು ಹಾಗು ಛಾಯಾ ಗ್ರಾಹಕರೂ ಆಗಿದ್ದ ಕೆ.ವಿ. ಲಿಂಗಶೆಟ್ಟಿ ರವರು ಆಕಸ್ಮಿಕವಾಗಿ ನಮ್ಮನ್ನು ಹಗಲಿರುವ ಕಾರಣದಿಂದ ದುಖಃ ತಪ್ತರಾಗಿ ಭಾವನಾತ್ಮಕವಾಗಿ  ಅವರ ಸವಿ ನೆನಪುಗಳನ್ನು ಹಂಚಿಕೊಳ್ಳುತ್ತಾ ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗು ಅವರಕುಟುಂಬಕ್ಕೆ ದುಖಃ ವನ್ನು ಬರಿಸುವ ಶಕ್ತಿ ಆದೇವರು ನೀಡಲಿಎಂದು ಹಾರೈಸಿ ಕೆಲವು ನಿಮಿಷಗಳಕಾಲ ಅವರ ಹೆಸರಿನಲ್ಲಿ  ಮೌನಾಚರಣೆ ನಡೆಸಲಾಯಿತು.
   
ಈ ಸಂದರ್ಭದಲ್ಲಿ ತಾಲ್ಲೂಕಿನ ಎಲ್ಲಾ ಪ್ರಕರ್ತರು, ರೈತಸಂಘದ ವತಿಯಿಂದ ಪ್ರಬಾಕರ್ ಗೌಡರು ಹಾಗು ಅಭಿಮಾನಿಗಳು ಹಾಜರಿದ್ದರು.

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...