ಮುಂಡಗೋಡ : ಹೆಲ್ಮೆಟ್ ಇಲ್ಲದೆ ದ್ವಿಚಕ್ರವಾಹನ ಚಾಲನೆ ಮಾಡುವ ಸವಾರರಿಗೆ ಪಿಆಯ್ ಶಿವಾನಂದ ಚಲವಾದಿ ಬಿಸಿ ಮುಟ್ಟಿಸಿದ್ದಾರೆ.
ಫೇಬ್ರುವರಿ ೧ನೇ ತಾರಿಖಿನಿಂದ ಮುಂಡಗೋಡ ತಾಲೂಕಿನಲ್ಲಿ ಬೈಕ್ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಎಂದು ಶಿರಸಿ ಉಪವಿಭಾಗದ ಡಿಎಸ್ಪಿ ಜಿ.ಟಿ.ನಾಯಕ್ ಹೇಳಿದ್ದರು.
ಶುಕ್ರವಾರ ಪಿಆಯ್ ಶಿವಾನಂದ ಚಲವಾದಿ ಬಂಕಾಪುರ ರಸ್ತೆಯಲ್ಲಿ ನಿಂತು ಹೆಲ್ಮೆಟ್ ಇಲ್ಲದವರಿಗೆ ದಂಡ ವಿಧಿಸಿ ಮುಂದಿನ ದಿನಗಳಲ್ಲಿ ಹೆಲ್ಮೆಟ್ ಹಾಕಿಕೊಂಡು ವಾಹನ ಚಾಲನೆ ಮಾಡುವಂತೆ ಎಚ್ಚರಿಸಿದ್ದಾರೆ.
ಪೊಲೀಸರು ಮಾಡುತ್ತಿರುವ ಕಾರ್ಯ ಶ್ಲಾಘೀನಿಯ ಹೆಂಗಳೆಯರು ತಮ್ಮ ಮಕ್ಕಳ ಜೀವವನ್ನು ಉಳಿಸುವ ಪೊಲೀಸ ಕಾರ್ಯಕ್ಕೆ ಸಲ್ಯೂಟ್ ಹೇಳಿದ್ದಾರೆ ಎನ್ನುವ ಮಾತು ಮುಂಡಗೋಡದ್ಯಂತ ಮಾತು ಕೇಳಿಬಂದಿದೆ