ಹಾಲು ಉತ್ಪಾದಕರ ಸಹಕಾರ ಸಂಘ: ಕಾಂಗ್ರೆಸ್‌ ಬೆಂಬಲಿತ 7 ಮಂದಿ ಸದಸ್ಯರ ಆಯ್ಕೆ

Source: sonews | By Staff Correspondent | Published on 28th January 2019, 11:48 PM | State News |

ಶ್ರೀನಿವಾಸಪುರ: ತಾಲ್ಲೂಕಿನ ಬಂಡಪಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ಬೆಂಬಲಿತ 7 ಮಂದಿ ಸದಸ್ಯರು ಆಯ್ಕೆಯಾಗಿದ್ದಾರೆ. ಒಟ್ಟು 12 ಸದಸ್ಯರ ಪೈಕಿ 5 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬಿ.ಎಂ.ವೆಂಕಟರೆಡ್ಡಿ, ಚೊಕ್ಕಿರೆಡ್ಡಿ, ಬಿ.ಎಂ.ನಾರಾಯಣಸ್ವಾಮಿ, ಬಿ.ಎನ್‌.ಶ್ರೀನಿವಾಸರೆಡ್ಡಿ, ಬಿ.ವಿ.ಶಂಕರಪ್ಪ, ಬಿ.ವಿ.ವೀರನಾರಾಯಣಸ್ವಾಮಿ, ಬಿ..ಮುನಿರೆಡ್ಡಿ (ಚುನಾಯಿತ ಸದಸ್ಯರು)

ಶಿಕ್ಷಕ ಎನ್‌.ಎಸ್‌.ಲೋಕೇಶ್ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಮುಖಂಡರಾದ ಬಿ..ಮಂಜುನಾಥರೆಡ್ಡಿ, ಬಿ.ವೆಂಕಟಸ್ವಾಮಿ, ಬಿ.ಎನ್‌.ನಾರಾಯಣಸ್ವಾಮಿ, ಡಿ.ಎನ್‌.ಗೋವಿಂದರೆಡ್ಡಿ, ಬಿ.ವಿ.ಸುರೇಶ್ರೆಡ್ಡಿ, ಬಿ.ವೆಂಕಟಶಾಮಿರೆಡ್ಡಿ, ಬಿ.ಎಸ್‌.ಬೈರೆಡ್ಡಿ, ಬಿ.ಎನ್.ಆಂಜಪ್ಪ, ಬಿ.ಎಸ್‌.ಚೌಡರೆಡ್ಡಿ, ಸಿ.ವಿ.ಚೌಡರೆಡ್ಡಿ, ಶೈಲಜ ಇದ್ದರು.

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...