ನವದೆಹಲಿ: ಭಾರತದ ಮಿಂಚಿನ ಓಟಗಾರ್ತಿ ಹಿಮಾ ದಾಸ್ ಕೇವಲ 15 ದಿನಗಳ ಅಂತರದಲ್ಲಿ ನಾಲ್ಕನೇ ಅಂತಾರಾಷ್ಟ್ರೀಯ ಸ್ವರ್ಣ ಪದಕ ಗೆದ್ದಿದ್ದಾರೆ.
ಜೆಕ್ ಗಣರಾಜ್ಯದಲ್ಲಿ ನಡೆಯುತ್ತಿರುವ ಟಬೋರ್ ಅಥ್ಲೆಟಿಕ್ಸ್ ಮೀಟ್ನಲ್ಲಿ 200 ಮೀ. ವಿಭಾಗದಲ್ಲಿ ಹಿಮಾ ದಾಸ್ ಚಿನ್ನದ ಪದಕ ಜಯಿಸಿದ್ದಾರೆ. 23.25 ಸೆಕೆಂಡ್ಗಳಲ್ಲಿ ರೇಸ್ ಪೂರ್ಣಗೊಳಿಸಿದ ಹಿಮಾ ದಾಸ್ ಹಳದಿ ಲೋಹಕ್ಕೆ ಮುತ್ತಿಕ್ಕಿದರು.
19 ವರ್ಷದ ಓಟಗಾರ್ತಿ ಹಿಮಾ ದಾಸ್ ಜುಲೈ 2 ರಂದು ಪೋಲೆಂಡ್ನಲ್ಲಿ ನಡೆದ ಪೊಜ್ನಾನ್ ಅಥ್ಲೆಟಿಕ್ಸ್ ಗ್ರಾಂಡ್ ಪ್ರಿಕ್ಸ್ನಲ್ಲಿ 200 ಮೀ. ಸ್ಪರ್ಧೆಯಲ್ಲಿ 23.65 ಸೆಕೆಂಡ್ಗಳಲ್ಲಿ ಅಂತಿಮ ಗೆರೆ ದಾಟಿ ಚಿನ್ನ ಗೆದ್ದಿದ್ದರು. ಜುಲೈ 7 ರಂದು ಪೋಲೆಂಡ್ನಲ್ಲಿ ನಡೆದಿದ್ದ ಕುಟ್ನೋ ಅಥ್ಲೆಟಿಕ್ಸ್ ಮೀಟ್ನಲ್ಲಿ 200 ಮೀ. ದೂರವನ್ನು 23.97 ಸೆಕೆಂಡ್ಗಳಲ್ಲಿ ಕ್ರಮಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು.
ಆ ನಂತರ ಕಳೆದ ಶನಿವಾರ ಜುಲೈ 13 ರಂದು ಜೆಕ್ ಗಣರಾಜ್ಯದಲ್ಲಿ ನಡೆದ ಕ್ಲೆಡ್ನೊ ಮೆಮೋ ರಿಯಲ್ ಅಥ್ಲೆಟಿಕ್ಸ್ ಕೂಟದಲ್ಲಿ 200 ಮೀಟರ್ ವಿಭಾಗದಲ್ಲಿ ಹಿಮಾ 23.43 ಸೆಕೆಂಡ್ಗಳಲ್ಲಿ ಅಗ್ರಸ್ಥಾನಿಯಾಗಿ ಚಿನ್ನಕ್ಕೆ ಕೊರಳೊಡ್ಡಿದರು. ಅದರೊಂದಿಗೆ ಮೊಹಮದ್ ಅನಾಸ್ ರಾಷ್ಟ್ರೀಯ ದಾಖಲೆಯೊಂದಿಗೆ ವಿಶ್ವಚಾಂಪಿಯನ್ಷಿಪ್ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದರು.
Read These Next
ಪಾರದರ್ಶಕತೆ ಮತ್ತು ಎಲೆಕ್ಟೋರಲ್ ಬಾಂಡುಗಳು
ಈ ಬಗೆಯ ಸಂದೇಹಗಳು ಸಾರ್ವತ್ರಿಕವಾಗಿದ್ದರೂ ಎಲೆಕ್ಟೊರಲ್ ಬಾಂಡುಗಳು ಜಾರಿಯಾದವು. ಅದೂ ಕೂಡ "ರಾಜಕೀಯ ದೇಣಿಗೆಯಲ್ಲಿ ಪಾರದರ್ಶಕತೆ", ...
ನಿರಾಶಾವಾದಿ ರಾಜಕಾರಣದ ಹುಟ್ಟು
ಸ್ಪಷ್ಟ ಜನಾದೇಶವಿಲ್ಲದಂತ ಅನಿಶ್ಚಿತ ರಾಜಕೀಯ ಸಂದರ್ಭಗಳು ಸಂಸ್ಥೆಗಳ, ರಾಜಕೀಯ ಪಕ್ಷಗಳ ಮತ್ತು ಅದರ ನಾಯಕರ ರಾಜಕೀಯ ಜೀವನದಲ್ಲಿ ಇಂಥಾ ...
ಮಹಾರಾಷ್ಟ್ರ ರಾಜಕಾರಣದ ಪಲ್ಲಟಗಳು
ಒಂದು ವಿರೋಧ ಪಕ್ಷವಾಗಿ ಕಾಂಗ್ರೆಸ್ ಪಕ್ಷದ ಈವರೆಗಿನ ಧೋರಣೆಯು ನಿಷ್ಕ್ರಿಯತೆ ಮತ್ತು ಜಡತೆಯಿಂದಲೇ ಕೂಡಿದೆ. ಆದ್ದರಿಂದಲೇ ಅದು ...
ಭಾರತದ ವಿವಾದಾತ್ಮಕ ಅಪರಾಧ ಅಂಕಿಅಂಶಗಳು
ಭಾರತದಲ್ಲಿ ತೋರಿಸಲಾಗುತ್ತಿರುವ ಅಪರಾಧ ಇಳಿಕೆಯು ೧೯೯೦ರ ನಂತರ ಅಭಿವೃದ್ಧಿಯಾದ ದೇಶಗಳಲ್ಲಿ ಕಂಡುಬರುತ್ತಿರುವ ಇಳಿಕೆಯ ತೆರನಾಗಿಯೇ ...
ಅಯೋಧ್ಯಾ- ಜಾಗವೋ? ಅವಕಾಶದ ಹರಹೋ?
ವಾಸ್ತವವಾಗಿ ನೋಡುವುದಾದರೆ ಇತ್ತೀಚೆಗೆ ಸುಪ್ರೀಂ ಕೋರ್ಟು ನೀಡಿರುವ ಅಯೋಧ್ಯಾ ತೀರ್ಪು ವಿವಿಧ ವಾದಿ-ಪ್ರತಿವಾದಿಗಳು ವ್ಯಾಜ್ಯ ...
ಸುಪ್ರೀಮ್ ತೀರ್ಪು ಗೌರವಿಸುತ್ತೇವೆ; ತೀರ್ಪಿನಿಂದ ಸಂತೋಷವಾಗಿಲ್ಲ-ಜಿಲಾನಿ
ನವದೆಹಲಿ: ಸರ್ವೊಚ್ಚ ನ್ಯಾಯಾಲಯದ ತೀರ್ಪು ನಮ್ಮ ನಿರೀಕ್ಷೆಯಂತೆ ಇರಲಿಲ್ಲ. ಆದರೆ ಜನತೆಯಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ...
ನದಿಗೆ ಕೊಳಚೆ ನೀರು ಸೇರ್ಪಡೆ: ಮಣ್ಕುಳಿ ಮತ್ತು ಮಾರುತಿ ನಗರ ಅಭಿವೃದ್ಧಿ ಸಮಿತಿಯಿಂದ ಪಂಚಾಯತಗೆ ಮನವಿ ಸಲ್ಲಿಕೆ’
ನದಿಗೆ ಕೊಳಚೆ ನೀರು ಸೇರ್ಪಡೆ: ಮಣ್ಕುಳಿ ಮತ್ತು ಮಾರುತಿ ನಗರ ಅಭಿವೃದ್ಧಿ ಸಮಿತಿಯಿಂದ ಪಂಚಾಯತಗೆ ಮನವಿ ಸಲ್ಲಿಕೆ’
ಸಮುದ್ರದಾಳದಲ್ಲಿ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡ ವೈದ್ಯ ದಂಪತಿಗಳು
ಸಮುದ್ರದಾಳದಲ್ಲಿ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡ ವೈದ್ಯ ದಂಪತಿಗಳು
ಬಾಬರಿ ಮಸೀದಿ ಧ್ವಂಸಗೊಳಿಸಿದವರಿಗೆ ಶಿಕ್ಷೆಯಾಗಲಿ:ಎಸ್.ಡಿ.ಪಿ.ಐ.ಆಗ್ರಹ
ಬಾಬರಿ ಮಸೀದಿ ಧ್ವಂಸಗೊಳಿಸಿದವರಿಗೆ ಶಿಕ್ಷೆಯಾಗಲಿ:ಎಸ್.ಡಿ.ಪಿ.ಐ.ಆಗ್ರಹ
ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ : ಸೈನಿಕರ ಕಲ್ಯಾಣಕ್ಕೆ ಉದಾರ ನೆರವು ನೀಡಿ - ದೀಪಾ ಚೋಳನ್
ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ : ಸೈನಿಕರ ಕಲ್ಯಾಣಕ್ಕೆ ಉದಾರ ನೆರವು ನೀಡಿ - ದೀಪಾ ಚೋಳನ್
ಜಿಲ್ಲೆಯ ಎಲ್ಲಾ ಗ್ರಾಮಗಳಿಗೆ ಮಲಪ್ರಭಾ ಕುಡಿಯುವ ನೀರು ; 1500 ಕೋಟಿ ರೂ.ಯೋಜನೆ - ಸಚಿವ ಜಗದೀಶ ಶೆಟ್ಟರ್
ಜಿಲ್ಲೆಯ ಎಲ್ಲಾ ಗ್ರಾಮಗಳಿಗೆ ಮಲಪ್ರಭಾ ಕುಡಿಯುವ ನೀರು ; 1500 ಕೋಟಿ ರೂ.ಯೋಜನೆ - ಸಚಿವ ಜಗದೀಶ ಶೆಟ್ಟರ್
ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಅನುದಾನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು - ಸಚಿವ ಜಗದೀಶ ಶೆಟ್ಟರ್
ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಅನುದಾನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು - ಸಚಿವ ಜಗದೀಶ ಶೆಟ್ಟರ್