ಭಟ್ಕಳ: ಬಡ ರೋಗಿಗಳು ಹಾಗೂ ಅಂಗವಿಕಲರಿಗೆ ಸಹಾಯಧನ ವಿತರಣೆ

Source: sonews | By Staff Correspondent | Published on 15th August 2017, 7:34 PM | Coastal News | Don't Miss |

ಭಟ್ಕಳ: ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ  ೧೪ ಬಡ ರೋಗಿಗಳು ಹಾಗೂ ಅಂಗವಿಕಲರಿಗೆ ಭಟ್ಕಳ ವಿಧಾನ ಸಭಾ ಕ್ಷೇತ್ರದ ಶಾಸಕ ಮಾಂಕಾಳ್ ವೈದ್ಯ ಮಂಗಳವಾರ ಒಟ್ಟು ರೂ. ೩೯೭೩೫೫ಗಳ ಧನಸಹಾಯ ವಿತರಣೆ ಮಾಡಿದರು. 

ಅಲ್ಲದೆ ತಾಲೂಕಿನ ೯ ಅಂಗವಿಕಲರಿಗೆ ಶಾಸಕರ ಪರಿಹಾರ ನಿಧಿಯಿಂದ ತ್ರೀಚಕ್ರ ವಾಹನಗಳನ್ನು ನೀಡಲಾಯಿತು. 

ಈ ಸಂದರ್ಭದಲ್ಲಿ  ತಾ.ಪಂ.ಅಧ್ಯಕ್ಷ ಈಶ್ವರ್ ಬಿಳಿಯಾ ನಾಯ್ಕ, ಉಪಾಧ್ಯಕ್ಷೆ ರಾಧಾ ಮೊಗೇರ್, ವಿಷ್ಣುದೇವಾಡಿಗ, ಜಿ.ಪಂ.ಸದಸ್ಯೆ ಸಿಂಧೂ ಭಾಸ್ಕರ್ ನಾಯ್ಕ, ತಾ.ಪಂ ಸದಸ್ಯ ಮಹಾಬಲೇಶ್ವರ ನಾಯ್ಕ, ತಹಸಿಲ್ದಾರ್ ವಿ.ಎನ್.ಬಾಡ್ಕರ್, ತಾ.ಪಂ. ಅಧಿಕಾರಿ, ಸಿ.ಟಿ.ನಾಯ್ಕ, ಮಂಜುನಾಥ್ ಬೆಳ್ಕೆ, ನಾರಾಯಣ ಬಿ.ನಾಯ್ಕ, ಮುಂತಾದವರು ಉಪಸ್ಥಿತರಿದ್ದರು.

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...