ಸಮುದ್ರದಕ್ಕೆ ಜಾರಿದ ಪ್ರವಾಸಿ ಬಸ್; ಸ್ಥಳಿಯರಿಂದ ರಕ್ಷಣೆ

Source: sonews | By Staff Correspondent | Published on 18th January 2019, 6:11 PM | Coastal News | Don't Miss |

ಭಟ್ಕಳ: ಪ್ರವಾಸಿಗರನ್ನು ಹೊತ್ತು ತಂದಿದ್ದ ಮಿನಿ ಬಸ್ಸೊಂದು ಸಮುದ್ರದಲ್ಲಿ ಜಾರಿ ಸಮುದ್ರನೀರಿಗೆ ಕೊಚ್ಚಿ ಹೋಗುತ್ತಿದ್ದಾಗ ಸ್ಥಳಿಯರ ಸಮಯ ಪ್ರಜ್ಷೆಯಿಂದಾಗಿ ರಕ್ಷಣೆ ಪಡೆದ ಘಟನೆ ಮುರುಢೇಶ್ವರ ಸಮುದ್ರದ ಬೀಚ್ ನಲ್ಲಿ ಗುರುವಾರ ಜರಗಿದೆ. 

ಬೆಂಗಳೂರು ಮೂಲದ ಪ್ರವಾಸಿಗರು ಮಿನಿ ಬಸ್ಸಿನಲ್ಲಿ ಮುರುಡೇಶ್ವರಕ್ಕೆ ಪ್ರವಾಸ ಕೈಕೊಂಡಿದ್ದು  ಸಮುದ್ರದಡದಲ್ಲಿ ನಿಲ್ಲಿಸಿದ ಸಂದರ್ಭದಲ್ಲಿ ಬಸ್ಸಿನ ಚಕ್ರಗಳು ಮರಳಿನಲ್ಲಿ ಹುಗಿಯಲು ಪ್ರಾರಂಭಿಸಿದವು. ಇದನ್ನು ಕಂಡ ಪ್ರವಾಸಿಗರು ಬೊಬ್ಬಿಡಲು ಆರಂಭಿಸಿದಾಗ ಸ್ಥಳಿಯರ ಸಮಯಪ್ರಜ್ಞೆಯನ್ನು ಮೆರೆಯುವುದರ ಮೂಲಕ ಸಮುದ್ರದಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಬಸ್ಸನ್ನು ರಕ್ಷಿಸಿ ದಡಕ್ಕೆ ತಂದರು ಎಂದು ಹೇಳಲಾಗುತ್ತಿದೆ. ಮೊದಲು ಟ್ಯ್ರಾಕ್ಟರ್ ಮೂಲಕ ಅದನ್ನು ಕಟ್ಟಿ ಎಳೆದರೂ ಸಾಧ್ಯವಾಗದೇ ಇರುವುದರಿಂದಾಗಿ ಕ್ರೇನ್ ಮೂಲಕ ಬಸ್ಸನ್ನು ಸಮುದ್ರದಿಂದ ಹೊರಗಡೆಗೆ ಎಳೆದು ತರಲಾಯಿತು ಎಂದು ಹೇಳಾಗುತ್ತಿದೆ. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...