ಸಿರಿಗನ್ನಡ ವೇದಿಕೆಯಿಂದ ಕವನಗಳ ಆಹ್ವಾನ

Source: sonews | By Staff Correspondent | Published on 12th January 2018, 11:23 PM | Coastal News | Don't Miss |

ಮುಂಡಗೋಡ; ಮಂಡ್ಯದಲ್ಲಿ ನಡೆಯಲಿರುವ ಸಿರಿಗನ್ನಡ ವೇದಿಕೆಯ  ರಾಜ್ಯ ಮಟ್ಟದ ಕವಿ ಕಾವ್ಯ ಮೇಳ ಸಮಾರಂಭಕ್ಕೆ ರಾಜ್ಯಾದ್ಯಂತ ಕವಿಗಳಿಂದ ಕವನಗಳನ್ನು ಅಹ್ವಾನಿಸಿದೆ ಎಂದು ವೇದಿಕೆಯ  ಉಪಾಧ್ಯಕ್ಷರಾದ ಮುಂಡಗೋಡಿನ ರಾಧಾಬಾಯಿ ಶಿರಾಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕವನ ಸಂಕಲನ ಬಿಡುಗಡೆ ಸಮಾರಂಭಕ್ಕೆ ರಾಜ್ಯದ ಎಲ್ಲ ಜಿಲ್ಲೆಗಳ ಕವಿ ಕವಿಯತ್ರಿಯರು ಇದೆ ಜನವರಿ 31 ರೊಳಗೆ ತಮ್ಮ ಕವನಗಳನ್ನು ತಲುಪಿಸಲು ಕೊರಲಾಗಿದೆ.
ಕವನಗಳನ್ನು ಬರೆದುಕಳಿಸುವ ಕವನಗಳು 18 ರಿಂದ 24 ಸಾಲುಗಳಲ್ಲಿರಬೇಕು ಎಲ್ಲಿಯೂ ಪ್ರಕಟವಾಗಿರಬಾರದು. ಕೈ ಬರವಣಿಗೆಯಿಂದ ಬಂದ ಕವನಗಳನ್ನು ಸ್ವೀಕರಿಸುವುದಿಲ್ಲ ಆದ್ದರಿಂದ ಕವನಗಳು  ಕಂಪ್ಯೂಟರ ಡಿಟಿಪಿ ಆಗಿರಬೇಕು ಯಾವುದೆ ವಿಷಯಕ್ಕೆ ಸಂಬಂದಿಸಿದರೂ ನಡೆಯುತ್ತದೆ. ಕವನದ ಜೊತೆಗೆ ಫೋಟೊ ಹಾಗೂ ಕಿರು ಪರಿಚಯ ಮತ್ತು ಫೋನ ನಂಬರ ಲಗತ್ತಿಸಿರಬೇಕು. ಆಸಕ್ತ ಕವಿಗಳು ತಮ್ಮ ಕವನಗಳನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಿಕೊಡಲು  ಕೊರಲಾಗಿದೆ
ರಾಧಾಬಾಯಿ ಶಿರಾಲಿ ರಾಜ್ಯ ಉಪಾಧ್ಯಕ್ಷರು ಕಸ್ತೂರಿ ಸಿರಿಗನ್ನಡ ವೇದಿಕೆ, ಬಸವನ ಬೀದಿ, ವಾಸ್ತವ ಉತ್ಸವ ಕಾಂಪ್ಲೇಕ್ಸ, ಮುಂಡಗೋಡ ಉತ್ತರ ಕನ್ನಡ ಜಿಲ್ಲೆ 581349 ಮೊಬೈಲ ನಂಬರ 9481423887 ಈ ವಿಳಾಸಕ್ಕೆ ಕಳುಹಿಸಬಹುದು.
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...