ಮುಂಡಗೋಡ : ಆನೆಯಮರಿಯೊಂದು ತಾಯಿಂದ ಬೇರ್ಪಟ್ಟು ಹೊಂಡದಲ್ಲಿ ಬಿದ್ದಿರುವ ಆನೆಯ ಮರಿಯನ್ನು ಅರಣ್ಯ ಇಲಾಖೆ ಸುರಕ್ಷೀತವಾಗಿ ಇಟ್ಟು ಇಲಾಖೆ ತಾಯಿ ಆನೆ ಬರುವವರೆಗೂ ಕಾವಲು ಕಾಯುತ್ತಿದ್ದಾರೆ
ತಾಲೂಕಿನ ಮೈನಳ್ಳಿ ಗ್ರಾಮ ನಿವಾಸಿ ಬಾಗೂ ಜೋರೆ ಎಂಬವರ ಹೊಲದ ಪಕ್ಕದಲ್ಲಿರುವ ಹೊಂಡದಲ್ಲಿ ಬಿದ್ದಿದ್ದು ಅದು ಮೇಲೇಳಲಾರದೆ ಪ್ರಯಾಸ ಪಡುತ್ತಿದ್ದಾಗ ಹೊಲದ ಮಾಲಕ, ಸಾರ್ವಜನಿಕರು ಮೇಲತ್ತಿ ಅರಣ್ಯ ಇಲಾಖೆಗೆ ತಿಳಿಸಿದ್ದಾರೆ ಇಲಾಖೆಯ ಸಿಬ್ಬಂದಿ ಆಗಮಿಸಿ ಆನೆಯ ಮರಿಗೆ ಆಹಾರ ನೀಡಿ ಅದರ ತಾಯಿ ಆನೆ ಬರುವವರೆಗೂ ಮರಿಯಾನೆಯನ್ನು ಎಚ್ಚರಿಕೆಯಿಂದ ಸುರಕ್ಷೀತವಾಗಿ ಕಾವಲೂ ಕಾಯಲಾಗುತ್ತಿದೆ ಎಂದು ತಿಳಿದು ಬಂದಿದೆ
ಇತ್ತಿಚ್ಚಿಗೆ ಹನ್ನೆರಡು ಆನೆಗಳ ಹಿಂಡು ಮುಂಡಗೋಡ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಬಂದಿದ್ದವು. ಆ ಹಿಂಡಿನಲ್ಲಿ ಮರಿಆನೆಯೊಂದಿತ್ತು ಎಂದು ಹೇಳಲಾಗಿದೆ. ಆದೇ ಆನೆ ಮರಿ ತಾಯಿದಿಂದ ಬೇರ್ಪಟಿರ ಬಹುದು ಎಂದು ಊಹಿಸಲಾಗಿದೆ