ಹರಿದು ಬಿದ್ದ ವಿದ್ಯುತ್ ತಂತಿ ತುಳಿದು ಜಾನವಾರಗಳ ಸಾವು

Source: sonews | By Staff Correspondent | Published on 13th September 2017, 7:56 PM | Coastal News | Don't Miss |

ಮುಂಡಗೋಡ : ಹರಿದು ಬಿದ್ದ ವಿದ್ಯುತ್ ತಂತಿ ತುಳಿದು ಜಾನವಾರು ಗಳು ಸತ್ತ ಘಟನೆ ತಾಲೂಕಿನ ಬೆಡಸ್‌ಗಾಂವ ಗ್ರಾಮದ ಸರ್ವೇನಂ ೪೧ ರಲ್ಲಿ ದೊಡ್ಡ ಕೆರೆ ಹತ್ತಿರ ಸಂಭವಿಸಿದೆ.

ಆಕಳು ಮತ್ತು ಎತ್ತು ವಿದ್ಯುತ್ ಅವಘಡದಲ್ಲಿ ಮೃತಪಟ್ಟಿವೆ. ದೊಡ್ಡ ಕೆರೆಯ ಹತ್ತಿರ ಮೆಯುತ್ತಿದ್ದಾಗ ಸುಮಾರು ೪೦ ಸಾವಿರ ರೂ ಬೆಲೆಬಾಳುವ ಜಾನವಾರುಗಳು ಹರಿದು ಬಿದ್ದ ವಿದ್ಯುತ್ ತಂತಿ ತುಳಿದ ಕಾರಣದಿಂದ ಮೃತಪಡಲು ಕಾರಣವೆನ್ನಲಾಗಿದೆ.
ಪರಮೇಶ್ವರ ನಾಯಕ ನಿಗೆ ಸಂಬಂದ ಪಟ್ಟ ಜಾನುವಾರು ಗಳಾಗಿವೆ. ಎಂದು ತಿಳಿದು ಬಂದಿದೆ. ಈ ಕುರಿತು ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿದೆ
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...