ಕಾರವಾರ: ಸೆ ೨೩ ರಂದು ತಾಲ್ಲೂಕಿನ ಹಲವೆಡೆ ವಿದ್ಯುತ್ ವ್ಯತ್ಯಯ
ಕಾರವಾರ: ದಿನಾಂಕ: 23-09-2017 ಶನಿವಾರ ರಂದು ಬೆಳಿಗ್ಗೆ 10:00 ರಿಂದ ಸಾಯಕಾಲ 3:00 ಘಂಟೆಯವರೆಗೆ 11 ಕೆವಿ ಮಾರ್ಗಗಳಿಗೆ ತಗಲುವಂತಹ ಮರಗಳ ಕೊಂಬೆಗಳನ್ನು ಕತ್ತರಿಸುವ ಕೆಲಸವನ್ನು ಹಾಗೂ 33ಕೆವಿ ವಿತರಣಾ ಕೇಂದ್ರಾ ಹಣಕೋಣದಲ್ಲಿ ತುರ್ತು ನಿರ್ವಾಹಣಾ ಕೆಲಸ ಹಮ್ಮಿಕೊಂಡಲಾಗಿದ್ದು ಸದರಿ ದಿನದಂದು ಸದಾಶಿವಗಡ,ಮಾಜಾಳಿ ಅಸ್ನೋಟಿ,ಮುಡಗೇರಿ,ಹಣಕೋಣ,ಹಳಗಾ ಭಾಗಗಳಿಗೆ ವಿದ್ಯುತ್ ವ್ಯತ್ಯವಾಗುವುದು. ಆದ್ದರಿಂದ ಈ ಭಾಗದ ಗ್ರಾಹಕರು ಸಹಕರಿಸಬೇಕಾಗಿ ಈ ಮೂಲಕ ವಿನಂತಿಸಿದೆ.
ತಮ್ಮ ವಿಶ್ವಾಸಿ
ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್(ವಿ),
ಕಾರ್ಯ ಮತ್ತು ಪಾಲನಾ ಉಪವಿಭಾಗ,
ಹೆಸ್ಕಾಂ, ಕಾರವಾರ.