ಮುಂಡಗೋಡ : ಮುಂಡಗೋಡ ವ್ಯಕ್ತಿಯೋರ್ವ ಹುಬ್ಬಳ್ಳಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಪಟ್ಟಣದ ಆನಂದ ನಗರ ನಿವಾಸಿ ಭಾಸ್ಕರ ಎನ್ನವ ವ್ಯಕ್ತಿಯೇ ಶವವಾಗಿ ಪತ್ತೆಯಾಗಿದ್ದಾನೆ.
ಕಳೆದ ಮೂರು ದಿನಗಳಿಂದ ಈತ ಮನೆಗ ಮರಳಿರಲಿಲ್ಲ ಎಂದು ಹೇಳಲಾಗುತ್ತಿದೆ. ಟೇಲರ ವೃತ್ತಿಯುಳ್ಳವನಾಗಿದ್ದು ಇತಿಚ್ಚಿಗೆ ಬಟ್ಟೆ ವ್ಯಾಪಾರ ಮಾಡುತ್ತಿದ್ದನು ಎಂದು ಹೇಳಲಾಗಿದೆ
ಯಾವುದೋ ಕೆಲಸದ ಸಂಬಂದ ಹುಬ್ಬಳ್ಳಿಗೆ ಹೋಗಿದ್ದ ಎಂದು ಹೇಳಲಾಗುತ್ತಿದೆ.