ಲೋಕಸಭಾ ಚುನಾವಣೆ: ದ.ಕ. ಜಿಲ್ಲೆಯಲ್ಲಿ ಕಾಂಗ್ರೆಸ್ ವೀಕ್ಷಕರ ನೇಮಕ

Source: SO News | By Laxmi Tanaya | Published on 25th November 2023, 11:19 PM | Coastal News | Don't Miss |

ಮಂಗಳೂರು: ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿಧಾನಸಭಾ ಕ್ಷೇತ್ರ ಹಾಗೂ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಗೆ ಪಕ್ಷದದಿಂದ ವೀಕ್ಷಕರನ್ನು ನೇಮಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.

ವಿಧಾನ ಸಭಾ ಕ್ಷೇತ್ರ: ಬೆಳ್ತಂಗಡಿ ಕ್ಷೇತ್ರ- ಎಂ.ಎಸ್.ಮಹಮ್ಮದ್, ಮೂಡಬಿದ್ರೆ ಕ್ಷೇತ್ರ – ಮಹಾಬಲ ಮಾರ್ಲ, ಮಂಗಳೂರು ನಗರ ಉತ್ತರ ಕ್ಷೇತ್ರ – ಕೆ ಶುಭೋದಯ ಆಳ್ವ, ಮಂಗಳೂರು ನಗರ ದಕ್ಷಿಣ ಕ್ಷೇತ್ರ – ಪ್ರತಿಭಾ ಕುಳಾಯಿ, ಮಂಗಳೂರು ಕ್ಷೇತ್ರ -ಎ.ಸಿ. ವಿನಯರಾಜ್, ಬಂಟ್ವಾಳ ಕ್ಷೇತ್ರ-ಆರ್.ಕೆ. ಪೃಥ್ವಿರಾಜ್, ಪುತ್ತೂರು ಕ್ಷೇತ್ರ – ಶಶಿಧರ್ ಹೆಗ್ಡೆ, ಸುಳ್ಯ- ದುರ್ಗಪ್ರಸಾದ್ ರೈ ಕುಂಬ್ರ. ಬ್ಲಾಕ್ ಕಾಂಗ್ರೆಸ್: ಬೆಳ್ತಂಗಡಿ ನಗರ ಬ್ಲಾಕ್- ಮೊಹಮ್ಮದ್ ಅಲಿ ಪುತ್ತೂರು, ಬೆಳ್ತಂಗಡಿ ಗ್ರಾಮೀಣ ಬ್ಲಾಕ್ – ಸತೀಶ್ ಕುಮಾರ್ ಕೆಡಿಂಜೆ, ಮೂಡಬಿದ್ರೆ ಬ್ಲಾಕ್ – ಅನಿಲ್ ಕುಮಾರ್, ಮುಲ್ಕಿ ಬ್ಲಾಕ್ – ಪ್ರವೀಣ್ ಚಂದ್ರ ಆಳ್ವ, ಸುರತ್ಕಲ್ ಬ್ಲಾಕ್ – ಗಿರೀಶ್ ಶೆಟ್ಟಿ, ಗುರುಪುರ ಬ್ಲಾಕ್ -ಪುರಂದರ ದೇವಾಡಿಗ, ಮಂಗಳೂರು ನಗರ ಬ್ಲಾಕ್ – ಮೊಹಮ್ಮದ್ ಕುಂಜತ್ತಬೈಲ್, ಮಂಗಳೂರು ದಕ್ಷಿಣ ಬ್ಲಾಕ್ – ಚಿತ್ತರಂಜನ್ ಶೆಟ್ಟಿ ಬೊಂಡಾಲ, ಉಳ್ಳಾಲ ಬ್ಲಾಕ್ -ಟಿ.ಕೆ.ಸುಧೀರ್, ಮುಡಿಪು ಬ್ಲಾಕ್ -ನೀರಜ್ ಚಂದ್ರಪಾಲ್, ಬಂಟ್ವಾಳ ಬ್ಲಾಕ್ -ಮಹೇಶ್ ರೈ, ಕಾವು, ಪಾಣೆಮಂಗಳೂರು ಬ್ಲಾಕ್ – ಗಣೇಶ್ ಪೂಜಾರಿ, ಪುತ್ತೂರು ಬ್ಲಾಕ್ – ಜಯಪ್ರಕಾಶ್ ರೈ, ವಿಟ್ಲ ಉಪ್ಪಿನಂಗಡಿ ಬ್ಲಾಕ್ – ಉಮ್ಮರ್ ಫಾರೂಕ್ ಪುದು, ಸುಳ್ಯ ಬ್ಲಾಕ್ – ಭಾಸ್ಕರ್ ಗೌಡ ಕೋಡಿಂಬಾಳ, ಕಡಬ ಬ್ಲಾಕ್ – ಉಮನಾಥ್ ಶೆಟ್ಟಿ ಅವರನ್ನು ನೇಮಿಸಲಾಗಿದೆ.

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...