ಹುಬ್ಬಳ್ಳಿ: ಡೆಂಘ್ಯ ಜ್ವರದ ಹಾವಳಿ; ೬ ವರ್ಷದ ಮಗು ಸಾವು

Source: sonews | By Staff Correspondent | Published on 6th August 2017, 7:49 PM | State News | Don't Miss |

ಹುಬ್ಬಳ್ಳಿ:  ನಗರದಲ್ಲಿ ಡೆಂಘ್ಯ ಜ್ವರದ ಹಾವಳಿ ಹೆಚ್ಚಾಗಿದ್ದರು ಮುಂಜಾಗೃತ ಕ್ರಮಗೊಳ್ಳದ ಕಾರಣ ವರ್ಷದ ಮಗು ಸಾವನ್ನಪ್ಪಿದ್ದರಿಂದ ಆಕ್ರೋಶಗೊಂಡ ಆನಂದ ನಗರದ ನಿವಾಸಿಗಳು ಇಂದು ಪ್ರತಿಭಟನೆ ನಡೆಸಿದರು. ಹಳೆಹುಬ್ಬಳ್ಳಿಯಲ್ಲಿ ಸುಮಾರು ಗ೦ಟೆ ರಸ್ತೆ ತಡೆ ನಡೆಸಿ ಆಕ್ರೂಶ ವ್ಯಕ್ತಪಡಿಸಿ

ಎರಡು ದಿನಗಳ ಹಿಂದೆ ಡ್ಯೆ೦ಘ್ಯು ಜ್ವರ ದಿಂದ ಸೂಹಾಬ್ ನಧಾಪ್ () ಮೃತಪಟ್ಟಿತ್ತು. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ

೩೮ನೆ ವಾಡಿ೯ನ ಪಾಲಿಕೆಯ ಸದಸ್ಯ ರಾದ ಸತಿಶ ಹಾನಗಲ ವಿರುದ್ಧ ಸ್ಥಳೀಯ ಆಕ್ರೂಶ ವ್ಯಕ್ತಪಡಿಸಿದರು.

ಸುಮಾರು ವರ್ಷ ದಿ೦ ಸ್ವಚ್ಛ ತೆಗೆ ಆದ್ಯತೆ ನೀಡಿಲ್ಲ ಇದರಿಂದ ಆನಂದ್ ನಗರದಲ್ಲಿ ಡ್ಯೆ೦ಗೊ ಹಾವಳಿ ಹೆಚ್ಚಾಗಿದೆ ಪಾಲಿಕೆಯ ಸದಸ್ಯರು ಮಾತ್ರ ವಾಡಿ೯ ಸ್ವಚ್ಛ ತೆ ಬಗ್ಗೆ ಸ್ವಲ್ಪ ವು ಕಾಳಜಿ ವಹಿಸುತ್ತಿಲ್ಲ ಎಂದು ಸ್ಥಳೀಯ ನಿವಾಸಿಗಳು ಅಸಮಧಾನ ವ್ಯಕ್ತಪಡಿಸಿದರು

Description: https://ssl.gstatic.com/ui/v1/icons/mail/images/cleardot.gif

 

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ರೇವಣ್ಣ, ಪ್ರಜ್ವಲ್ ಉಚ್ಚಾಟನೆಗೆ ಜೆಡಿಎಸ್ ಶಾಸಕರ ಪಟ್ಟು

ರಾಜ್ಯದ ಜನತೆಯ ಮುಂದೆ ತಲೆ ತಗ್ಗಿಸುವಂತಹ ಕೆಲಸ ಮಾಡಿದವರನ್ನು ರಾಕ್ಷದಿಂದ ಉಚ್ಚಾಟನೆ ಮಾಡಿ ಪಕ್ಷದ ಘನತೆಯನ್ನು ಉಳಿಸಬೇಕಿದೆ ಎಂದು ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ನನ್ನನ್ನು, ದೇವೇಗೌಡರನ್ನು ಎಳೆದು ತರಬೇಡಿ: ಕುಮಾರಸ್ವಾಮಿ

ಜೆಡಿಎಸ್ ಸಂಸದ ಪ್ರಜಿ ಕುಮಾರಸ್ವಾಮಿ ಡ್ರೈವ್ ಪ್ರಕರಣದಲ್ಲಿ ನನ್ನನ್ನು, ದೇವೇಗೌಡರನ್ನು ಎಳೆದು ತರಬೇಡಿ' ಎಂದು ಮಾಧ್ಯಮಗಳ ಮುಂದೆ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ತ್ವರಿತಗತಿಯಲ್ಲಿ ತನಿಖೆ ನಡೆಸಿ, ವರದಿ ಸಲ್ಲಿಸಲು ಸೂಚನೆ: ಪರಮೇಶ್ವ‌ರ್

ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ತನಿಖೆಯನ್ನು ತ್ವರಿತಗತಿಯಲ್ಲಿ ನಡೆಸಿ, ವರದಿ ಸಲ್ಲಿಸುವಂತೆ ...

ಹನೂರು: ಇಂಡಿಗನ ಮತಗಟ್ಟೆ ಮೇಲೆ ಕಲ್ಲು ತೂರಾಟ, ಇವಿಎಂಗೆ ಹಾನಿ ತಹಶೀಲ್ದಾರ್, ಇನ್‌ಸ್ಪೆಕ್ಟರ್, ಚುನಾವಣಾಧಿಕಾರಿ ಸಹಿತ ಹಲವರಿಗೆ ಗಾಯ

ಮಹದೇಶ್ವರ ಬೆಟ್ಟ ಸಮೀಪದ ಇಂಡಿಗನತ್ತ ಮೆಂದಾರೆ ಮತಗಟ್ಟೆ ಬಳಿ ಮತದಾನ ನಡೆಯುವ ಬದಲು ರಣರಂಗವಾಗಿ ಮಾರ್ಪಟ್ಟು ಮತಗಟ್ಟೆ ಸಂಪೂರ್ಣ ...