ಹುಬ್ಬಳ್ಳಿ: ನಗರದಲ್ಲಿ ಡೆಂಘ್ಯ ಜ್ವರದ ಹಾವಳಿ ಹೆಚ್ಚಾಗಿದ್ದರು ಮುಂಜಾಗೃತ ಕ್ರಮಗೊಳ್ಳದ ಕಾರಣ ೬ ವರ್ಷದ ಮಗು ಸಾವನ್ನಪ್ಪಿದ್ದರಿಂದ ಆಕ್ರೋಶಗೊಂಡ ಆನಂದ ನಗರದ ನಿವಾಸಿಗಳು ಇಂದು ಪ್ರತಿಭಟನೆ ನಡೆಸಿದರು. ಹಳೆಹುಬ್ಬಳ್ಳಿಯಲ್ಲಿ ಸುಮಾರು ೧ ಗ೦ಟೆ ರಸ್ತೆ ತಡೆ ನಡೆಸಿ ಆಕ್ರೂಶ ವ್ಯಕ್ತಪಡಿಸಿ
ಎರಡು ದಿನಗಳ ಹಿಂದೆ ಡ್ಯೆ೦ಘ್ಯು ಜ್ವರ ದಿಂದ ಸೂಹಾಬ್ ನಧಾಪ್ (೬) ಮೃತಪಟ್ಟಿತ್ತು. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ
೩೮ನೆ ವಾಡಿ೯ನ ಪಾಲಿಕೆಯ ಸದಸ್ಯ ರಾದ ಸತಿಶ ಹಾನಗಲ ವಿರುದ್ಧ ಸ್ಥಳೀಯ ರ ಆಕ್ರೂಶ ವ್ಯಕ್ತಪಡಿಸಿದರು.
ಸುಮಾರು ೧ ವರ್ಷ ದಿ೦ ದ ಸ್ವಚ್ಛ ತೆಗೆ ಆದ್ಯತೆ ನೀಡಿಲ್ಲ ಇದರಿಂದ ಆನಂದ್ ನಗರದಲ್ಲಿ ಡ್ಯೆ೦ಗೊ ಹಾವಳಿ ಹೆಚ್ಚಾಗಿದೆ ಪಾಲಿಕೆಯ ಸದಸ್ಯರು ಮಾತ್ರ ಈ ವಾಡಿ೯ ನ ಸ್ವಚ್ಛ ತೆ ಬಗ್ಗೆ ಸ್ವಲ್ಪ ವು ಕಾಳಜಿ ವಹಿಸುತ್ತಿಲ್ಲ ಎಂದು ಸ್ಥಳೀಯ ನಿವಾಸಿಗಳು ಅಸಮಧಾನ ವ್ಯಕ್ತಪಡಿಸಿದರು