ಸಮುದ್ರದಲ್ಲಿ ಕಾಲು ಜಾರಿ ಬಿದ್ದ ಯುವಕ

Source: S.O. News Service | By MV Bhatkal | Published on 5th August 2018, 10:23 PM | Coastal News |

ಕುಮಟ:ಪೋನ್ ನಲ್ಲಿ ಮಾತನಾಡುತ್ತಾ ಸಮಯದಲ್ಲಿ ಕಾಲು ಜಾರಿ ಬಿದ್ದು  ನೀರುಪಾಲಾದ ಘಟನೆ ಭಾನುವಾರ ಕುಮಟ ವನ್ನಳ್ಳಿ ಯಲ್ಲಿ ನಡೆದಿದೆ.
ತಾಲೂಕಿನ ವನ್ನಳ್ಳಿ ಸಮುದ್ರ ದಲ್ಲಿ ಬಾರಿ ಅಲ್ಲೆ ಇದ್ದು ಸಂಜೆ ವನ್ನಳ್ಳಿ ಆನಂದು ನಾರಾಯಣ ನಾಯಕ ಎನ್ನುವ ಯುವಕ ಪೋನ್ ನಲ್ಲಿ ಮಾತನಾಡುತ್ತ ಹೋಗುವಾಗ 
ಕಾಲು ಜಾರಿ ಬಿದ್ದು  ನೀರು ಪಾಲಾ ಆಗಿದ್ದಾನೆ. ಈ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read These Next

ಕಾರವಾರ: ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ತಿಂಗಳಿಗೆ ಹತ್ತೂವರೆ ಸಾವಿರ: ಸೈಲ್

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವನ್ನ ಗೆಲ್ಲಿಸಿದರೆ ತಿಂಗಳಿಗೆ ಹತ್ತೂವರೆ ಸಾವಿರ ಬಡ ಮಹಿಳೆಯರ ಖಾತೆಗೆ ಬರಲಿದೆ. ಈ ಅವಕಾಶವನ್ನ ...

ಭಟ್ಕಳದ ಅಂಜುಮಾನ್ ಇಂಜಿನಿಯರಿಂಗ್ ಕಾಲೇಜು ಗುಡ್ಡದ ಮೇಲಿನ ಸ್ವರ್ಗ - ಡಾ. ದಿನೇಶ್ ಗಾಂವ್ಕರ್

೨೦೨೪- ಶಿಕ್ಷಕ ಶೀರ್ಷಿಕೆ ಅಡಿಯಲ್ಲಿ ಅಂಜುಮಾನ್ ತಾಂತ್ರಿಕ ವಿದ್ಯಾಲಯದಲ್ಲಿ ಕನ್ನಡ ವೇದಿಕೆಯ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ...