ಕಾರವಾರ: ಅಣಸಿ ಘಟ್ಟ ರಸ್ತೆ ಸಂಚಾರ ಮರು ಆರಂಭಿಸಲು ಜಿಲ್ಲಾಧಿಕಾರಿ ಆದೇಶ

Source: S O News service | By I.G. Bhatkali | Published on 30th August 2021, 4:58 PM | Coastal News | Don't Miss |

ಕಾರವಾರ:  ಜಿಲ್ಲೆಯಲ್ಲಿ ಬಿದ್ದ ಭಾರಿ ಮಳೆಯಿಂದ ಔರಾದ ಸದಾಶಿವಗಡ ರಾಜ್ಯ ಹೆದ್ದಾರಿ- 34 ಹಾದು ಹೋಗಿರುವ ಅಣಸಿ ಘಟ್ಟ ಪ್ರದೇಶದಲ್ಲಿ ಭೂ ಕೂಸಿತ ಉಂಟಾಗಿ ಹಾನಿಯಾದ ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿ ಪಡಿಸಲಾಗಿರುತ್ತದೆ. 

ಈ ಹಿನ್ನಲೆಯಲ್ಲಿ ಜುಲೈ 25 ರಂದು ಹೊರಡಿಸಲಾದ ಆದೇಶದಲ್ಲಿನ ಶರತ್ತುಗಳನ್ನು ಸಡಿಲಗೊಳಿಸಿ, ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ  3.50 ಮೀ ಅಗಲ ರಸ್ತೆಯಿಂದ ಲಘು ವಾಹನಗಳು ಸಂಚಾರ ಮರು ಆರಂಭಿಸಲು ಜಿಲ್ಲಾಧಿಕಾರಿ ಮುಲೈ ಮುಗಿಲನ್ ಅವರು ಆದೇಶ ಹೊರಡಿಸಿರುತ್ತಾರೆ.   
 

Read These Next

ಕಾರವಾರ: ಸಾರ್ವಜನಿಕರಿಗೆ ಕರಪತ್ರ ವಿತರಿಸಿ ಮತದಾನ ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಪ್ರಯುಕ್ತ , ಸಾರ್ವಜನಿಕರು ಹೆಚ್ಚಿನ ...