ಕಾರವಾರ: ಭಟ್ಕಳದ ನವಾಯತ ಕಾಲೋನಿಯ ಹಾಜಿ ಮಂಜೀಲ್ ನಿವಾಸಿ ಅಬ್ದುಲ್ ಖಾದೀರ ಸುಲ್ತಾನ್ ಅಲಿಯಾಸ್ ಮೌಲಾನ ಸುಲ್ತಾನ ಇವರ ಮೇಲೆ ಮಹಾರಾಷ್ಟçದ ಪುಣೆಯ ಪೊಲೀಸ್ ಭಯೋತ್ಪಾದನಾ ನಿಗ್ರಹ ದಳದಲ್ಲಿ ಪ್ರಕರಣ ದಾಖಲಾಗಿದ್ದು, ಈ ಕುರಿತ ಪ್ರಕರಣದ ವಿಚಾರಣೆಗೆ ಪುಣೆಯ ವಿಶೇಷ ನ್ಯಾಯಾಲಯದ ಮುಂದೆ ಜೂನ್ 21 ರೊಳಗೆ ಹಾಜರಾಗುವಂತೆ ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.