ಕಾರವಾರ;ಕರ್ನಾಟಕ ಲೋಕಾಯುಕ್ತ ಕರವಾರ ಘಟಕದ ಪೋಲಿಸ್ ಅಧಿಕಾರಿಗಳು ದಿನಾಂಕ 22-05-2019 ರಿಂದ 29-04-2019 ರ ವರೆಗೆ ಸಾರ್ವಜನಿಕರಿಂದ ಲೋಕಾಯುಕ್ತ ದೂರು ಅರ್ಜಿ ನಮೂನೆ 1 ಮತ್ತು 2 ನೇದನ್ನು ಸ್ವೀಕರಿಸುವರು.
22-05-2019 ಬುಧವಾರ ಬೆಳಗ್ಗೆ 10-30 ರಿಂದ ಮಧ್ಯಾಹ್ನ 12-00 ಗೆ ಪ್ರವಾಸಿ ಮಂದಿರ ಅಂಕೋಲಾ, ಮಧ್ಯಾಹ್ನ 3-30 ರಿಂದ ಸಾಯಂಕಾಲ 5-00 ಗಂm ಗೆÉ ಪ್ರವಾಸಿ ಮಂದಿರ ಯಲ್ಲಾಪುರ. 23-05-2019 ಗುರುವಾರ ಬೆಳಗ್ಗೆ 11-00 ರಿಂದ ಮಧ್ಯಾಹ್ನ 12-30 ಗಂಟೆ ಪ್ರವಾಸಿ ಮಂದಿರ ಮುಂಡಗೋಡ ,ಮಧ್ಯಾಹ್ನ 3-30 ರಿಂದ ಸಾಯಂಕಾಲ 5-00 ಗಂಟೆ ಶಿರಸಿ . 24-05-2019 ಶುಕ್ರವಾರ ಬೆಳಗ್ಗೆ 11-00 ರಿಂದ 12-30 ಗಂಟೆ ಪ್ರವಾಸಿ ಮಂದಿರ ಸಿದ್ದಾಪುರ .25-05-2019 ಶನಿವಾರ ಬೆಳಗ್ಗೆ 11-30 ರಿಂದ ಮಧ್ಯಾಹ್ನ 1-00 ಗಂಟೆ ಪೊಲೀಸ್ ಅಧಿಕ್ಷಕರ ಕಚೇರಿ ಕಾರವಾರ . 27-05-2019 ಸೋಮವಾರ ಬೆಳಗ್ಗೆ 11-30 ರಿಂದ ಮಧ್ಯಾಹ್ನ 1-00 ಗಂಟೆ ಪ್ರವಾಸಿ ಮಂದಿರ ಭಟ್ಕಳ , ಮಧ್ಯಾಹ್ನ 3-00 ರಿಂದ ಸಾಯಂಕಾಲ 4-30 ಕ್ಕೆ ಪ್ರವಾಸಿ ಮಂದಿರ ಹೊನ್ನಾವರ . 28-05-2019 ಬೆಳಗ್ಗೆ 11-00 ರಿಂದ ಮಧ್ಯಾಹ್ನ 12-30 ಕ್ಕೆ ಪ್ರವಾಸಿ ಮಂದಿರ ಕುಮಟಾ . 29-04-2019 ಬೆಳಗ್ಗೆ 11-00 ರಿಂದ ಮಧ್ಯಾಹ್ನ 12-30 ಕ್ಕೆ ಪ್ರವಾಸಿ ಮಂದಿರ ಜೊಯಿಡಾ, ಮಧ್ಯಾಹ್ನ 3-00 ರಿಂದ ಸಾಯಂಕಾಲ 4-30 ಕ್ಕೆ ಪ್ರವಾಸಿ ಮಂದಿರ ಹಳಿಯಾಳ . ಈ ಮೇಲ್ಕಂಡ ದಿನಾಂಕದವರಗೆ É ಲೋಕಾಯುಕ್ತ ಪೋಲಿಸರು ಸಾರ್ವಜನಿಕರಿಂದ ದೂರು ಸ್ವೀಕರಿಸುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.