ಭಟ್ಕಳ: ಮೀನುಗಾರ ಕುಟುಂಬಕ್ಕೆ ಪರಿಹಾರದ ಚೆಕ್ ಹಸ್ತಾಂತರ

Source: S.O. News Service | By I.G. Bhatkali | Published on 1st August 2020, 12:26 AM | Coastal News |

ಭಟ್ಕಳ: ಮೀನುಗಾರಿಕೆಯಲ್ಲಿ ತೊಡಗಿರುವಾಗಲೇ ದೋಣಿಯಿಂದ ನೀರಿಗೆ ಬಿದ್ದು ಸಾವನ್ನಪ್ಪಿರುವ ತಾಲೂಕಿನ ಮಾವಿನಕುರ್ವೆ ತಲಗೋಡಿನ ನಾರಾಯಣ ಮುಕುಂದ ಖಾರ್ವಿ ಇವರ ಮನೆಗೆ ತೆರಳಿದ ಶಾಸಕ ಸುನಿಲ್ ನಾಯ್ಕ ರು.3 ಲಕ್ಷ ಮೊತ್ತದ ಪರಿಹಾರದ ಚೆಕ್‍ನ್ನು ಮೃತರ ಪತ್ನಿ ಮಾದೇವಿ ಖಾರ್ವಿ ಇವರಿಗೆ ಹಸ್ತಾಂತರಿಸಿದರು. 

ಈ ಸಂದರ್ಭದಲ್ಲಿ ಬಿಜೆಪಿ ಧುರೀಣರಾದ ದಾಸ ನಾಯ್ಕ, ತಿಮ್ಮಪ್ಪ ಖಾರ್ವಿ, ಶನಿಯಾರ ಮೊಗೇರ, ಶ್ರೀನಿವಾಸ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು.
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...