ಮುಂಡಗೋಡ ಅರಣ್ಯದಲ್ಲಿ ಯುವಕನ ಶವ ಪತ್ತೆ

Source: S O News service | By I.G. Bhatkali | Published on 24th September 2017, 9:31 PM | Coastal News |

ಮುಂಡಗೋಡ : ಯುವಕನೋರ್ವನ ಶವ ಅರಣ್ಯ ಪ್ರದೇಶದಲ್ಲಿ ದೊರತ ಘಟನೆ ತಾಲೂಕಿನ ಲಕ್ಕೋಳ್ಳಿ ಗ್ರಾಮದಲ್ಲಿ ರವಿವಾರ ಬೆಳಕಿಗೆ ಬಂದಿದೆ.

ಯಾರೋ ದುಷ್ಕರ್ಮಿಗಳು ಯುವಕನನ್ನು ಕೊಲೆ ಮಾಡಿ ಬಿಸಾಡಿಹೋಗಿರಬಹುದು  ಎಂದು ಅಂದಾಜಿಸಲಾಗಿದೆ.

ಕೊಲೆಯಾಗಿರ ಬಹುದು ಎನ್ನಲಾದ ಯುವಕನನ್ನು ತಾಲೂಕಿನ ಕರಗಿನ ಕೊಪ್ಪ ಗ್ರಾಮದ ಸಂದೀಪ ವಡ್ಡರ(24) ಎಂದು ಹೇಳಲಾಗಿದೆ
ಘಟನಾ ಸ್ಥಳಕ್ಕೆ ಪೊಲೀಸರ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ
 

Read These Next

ಕಾರವಾರ: ಸಾರ್ವಜನಿಕರಿಗೆ ಕರಪತ್ರ ವಿತರಿಸಿ ಮತದಾನ ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಪ್ರಯುಕ್ತ , ಸಾರ್ವಜನಿಕರು ಹೆಚ್ಚಿನ ...