ಮುಂಡಗೋಡ : ಯುವಕನೋರ್ವನ ಶವ ಅರಣ್ಯ ಪ್ರದೇಶದಲ್ಲಿ ದೊರತ ಘಟನೆ ತಾಲೂಕಿನ ಲಕ್ಕೋಳ್ಳಿ ಗ್ರಾಮದಲ್ಲಿ ರವಿವಾರ ಬೆಳಕಿಗೆ ಬಂದಿದೆ.
ಯಾರೋ ದುಷ್ಕರ್ಮಿಗಳು ಯುವಕನನ್ನು ಕೊಲೆ ಮಾಡಿ ಬಿಸಾಡಿಹೋಗಿರಬಹುದು ಎಂದು ಅಂದಾಜಿಸಲಾಗಿದೆ.
ಕೊಲೆಯಾಗಿರ ಬಹುದು ಎನ್ನಲಾದ ಯುವಕನನ್ನು ತಾಲೂಕಿನ ಕರಗಿನ ಕೊಪ್ಪ ಗ್ರಾಮದ ಸಂದೀಪ ವಡ್ಡರ(24) ಎಂದು ಹೇಳಲಾಗಿದೆ
ಘಟನಾ ಸ್ಥಳಕ್ಕೆ ಪೊಲೀಸರ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ