ಮುಂಡಗೋಡ :  ಬಿಜೆಪಿಯಿಂದ ತಿರಂಗಯಾತ್ರೆ ಅಭಿಯಾನ

Source: S O News service | By Staff Correspondent | Published on 23rd August 2016, 3:43 PM | Coastal News |


ಮುಂಡಗೋಡ : ಸ್ವಾತಂತ್ರ್ಯ ತಂದು ಕೊಟ್ಟ ಮಹನಿಯರ, ದುಡಿದವರ ಮಡಿದವರ ಹಾಗೂ ದೇಶ ರಕ್ಷಣೆಯಲ್ಲಿ ತೊಡಗಿದ ಸೇನೆಯ ಬಗ್ಗೆ ಸಾರ್ವಜನಿಕರಿಗೆ  ತಿಳಿ ಹೇಳಲು ತಾಲೂಕಾ ಬಿಜೆಪಿ  ಘಟಕ ಬೈಕ್ ರ‍್ಯಾಲಿ ಮೂಲಕ ತಿರಂಗಯಾತ್ರೆ ಅಭಿಯಾನ ಇಂದು ಮುಂಜಾನೆ ಕೈಗೊಂಡಿತ್ತು. ಬೈಕ್ ರ‍್ಯಾಲಿ ಮುಂಜಾನೆ ಪರಿವೀಕ್ಷಣಾ ಮಂದಿರದಿಂದ ಪ್ರಾರಂಭವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು
ತಾಲೂಕ ಬಿಜೆಪಿ ಅಧ್ಯಕ್ಷ ಗುಡ್ಡಪ್ಪಾ ಕಾತೂರ, ಮಾಜಿ ಶಾಸಕ ವಿ.ಎಸ್.ಪಾಟೀಲ, ಮಾಜಿ ಪ.ಪಂ ಅಧ್ಯಕ್ಷ ಫಣಿರಾಜ ಹದಳಗಿ, ಮಾಜಿ ಅಧ್ಯಕ್ಷ ನಾಗಭೂಷಣ ಹಾವಣಗಿ ಜಿಲ್ಲಾ ಬಿಜೆಪಿ ಪದಾಧಿಕರಗಳಾದ ಬಸುವರಾಜ ಓಶಿಮಠ, ಉಮೇಶ ಬಿಜಾಪುರ, ಅಶೋಕ ಚಲವಾದಿ ಚೆನ್ನಪ್ಪ ಹಿರೇಮಠ, ಪಿ.ಜಿ.ತಂಗಚ್ಚನ್,ಕೆಂಜೋಡಿ ಗಲಿಬಿ, ಚಂದ್ರು ಗಾಣಗೇರ ಮುಂತಾದ ಬಿಜೆಪಿ ಕಾರ್ಯಕರ್ತರು ತಿರಂಗಯಾತ್ರೆ ಅಭಿಯಾನದ ಬೈಕ್ ರ‍್ಯಾಲಿ  ಭಾಗವಹಿಸಿದ್ದರು
 

Read These Next

ಪ್ರಜಾಧ್ವನಿ ಸಮಾವೇಶ: ಭಟ್ಕಳದಿಂದ ಕುಮಟಾ ದ ವರೆಗೆ ಬೈಕ್ ರ್ಯಾಲಿ ಮೂಲಕ ಶಕ್ತಿ ಪ್ರದರ್ಶನ

ಕುಮಟಾ: ಪಟ್ಟಣದ ಮಣಕಿ ಮೈದಾನದಲ್ಲಿ ಆಯೋಜನೆಗೊಂಡಿದ್ದ ಪ್ರಜಾಧ್ವನಿ- 2 ಸಮಾವೇಶಕ್ಕೂ ಪೂರ್ವ ಬೃಹತ್ ಬೈಕ್ ರ್ಯಾಲಿ ಮೂಲಕ ಕರಾವಳಿಯಲ್ಲಿ ...

ರೇಪಿಷ್ಟ್ ಗಳ ಜೊತೆ ಬಿಜೆಪಿ ಹೊಂದಾಣಿಕೆ;  ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವುದು ಅಂದರೆ ಇದೇನಾ? -ಸಿದ್ಧರಾಮಯ್ಯ

ಕುಮಟಾ: ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದ ಬಗ್ಗೆ ಗೊತ್ತಿದ್ದೂ ಬಿಜೆಪಿ ಜೆಡಿಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಇದೇನಾ ...