Public Voice https://www.sahilonline.net/ka/public-voice SahilOnline, Leading news portal from Coastal Karnataka, bringing you latest updates from the Coast, State, Nation and the World, in Kannada, Urdu and English. Public Voice “ಬೋಧನಾ ಪ್ರಬುದ್ಧತೆ, ಪ್ರತಿಭಾ ಪೋಷಣೆ, ಸಮಾಜಿಕ ಬದಲಾವಣೆ”-ಐಟಾ ದಿಂದ ರಾಷ್ಟ್ರೀಯ ಶೈಕ್ಷಣಿಕ ಅಭಿಯಾನ https://www.sahilonline.net/ka/enlightening-teachers-nurturing-talents-transforming-society ಬೋಧನಾ ಪ್ರಬುದ್ಧತೆ, ಪ್ರತಿಭಾ ಪೋಷಣೆ ಮತ್ತು ಸಮಾಜಿಕ ಬದಲಾವಣೆ ಈ ಮೂರು ಅಂಶಗಳು ಪರಸ್ಪರ ಸಂಬಂಧ ಹೊಂದಿವೆ. ಬೋಧನಾ ಪ್ರಬುದ್ಧತೆಯು ಉತ್ತಮ ಶಿಕ್ಷಣಕ್ಕೆ ಅಗತ್ಯವಾದ ಅಡಿಪಾಯವಾಗಿದೆ. ಉತ್ತಮ ಶಿಕ್ಷಣವು ಪ್ರತಿಭೆಯನ್ನು ಪೋಷಿಸುತ್ತದೆ. ಪ್ರತಿಭೆಯು ಸಮಾಜಿಕ ಬದಲಾವಣೆಗೆ ಕಾರಣವಾಗುತ್ತದೆ. ರಮಝಾನ್ ವಿಶೇಷ ಲೇಖನ; ಮಾನವ ಕಳಕಳಿಯ  ಹಬ್ಬ “ಈದುಲ್ ಫಿತ್ರ್” https://www.sahilonline.net/ka/eid_ul_fitr_speceal-article-by_raza-manvi ಇಸ್ಲಾಮಿನಲ್ಲಿ ಕೇವಲ ಎರಡು ಹಬ್ಬಗಳು ಮಾತ್ರ ಇರುವುದು. ಒಂದನೆಯದು 30ದಿನಗಳ ಉಪವಾಸದ ನಂತರ ಆಚರಿಸುವ ಈದುಲ್ ಫಿತ್ರ್ ಮತ್ತು ಎರಡನೆಯದು ಈದುಲ್ ಅಝ್ಹಾ ಅಥವಾ ಬಕ್ರೀದ್ ಎಂಬುದಾಗಿದೆ.  ವಲಸೆ ಕಾರ್ಮಿಕರ ರೈಲು ಪ್ರಯಾಣ ದರವನ್ನು PM CARES ಇಂದ ಭರಿಸಬಾರದೇಕೆ? https://www.sahilonline.net/ka/why-cant-pm-cares-bear-the-cost-of-train-travel-for-migrant-workers ಒಂದನೇ ಲಾಕ್‌ಡೌನಿಗೆ ಮುಂಚೆಯೇ ಸರ್ಕಾರ ವು ವಲಸೆ ಕಾರ್ಮಿಕರ ನ್ನು ಅವರವರ ಊರು ಸೇರಲು ಅವಕಾಶ ಕಲ್ಪಿಸಿ ನಂತರ ಲಾಕ್ ಡೌನ್ ಮಾಡಬೇಕಿತ್ತು. ಆದರೆ ಹಾಗೆ ಮಾಡದೆ, ಅವರನ್ನು ಇನ್ನಿಲ್ಲದ ಸಂಕಷ್ಟ ಗಳಿಗೆ ಗುರಿ ಮಾಡಿದ ಕೇಂದ್ರ ಸರ್ಕಾರ ಈಗ ಮೂರನೇ ಲಾಕ್ ಡೌನ ಪ್ರಾರಂಭವಾದ ನಂತರ ಅವರು ಊರುಗಳಿಗೆ ಹೋಗಲು ಅವಕಾಶವಿತ್ತಿದೆ ಆದರೆ ಮೋದಿ ಸರ್ಕಾರದ ಈ ತುಘಲಕ್ ಆಡಳಿತಕ್ಕೆ ಬಲಿಯಾಗಿ ದೇಶಾದ್ಯಂತ ಲಕ್ಷಾಂತರ ವಲಸೆ ಕಾರ್ಮಿಕರು ಈ ಲಾಕ್ ಡೌನ್ ಅವಧಿಯ ೪೦ ದಿನಗಳಿಂದ ನರಕ ಸದೃಶ ಯಾತನೆಗೆ, ಹಸಿವು, ಅಭದ್ರತೆ, ಅವಮಾನ ಮತ್ತು ಆತಂಕಗಳಿಗೆ ಗುರಿಯಾಗಿದ್ದಾರೆ. ಕನಿಷ್ಟ ಮುನ್ನೂರು ಜನರಾದರೂ ಬಲಿಯಾಗಿದ್ದಾರೆ. ಮಹೇಂದ್ರ ಕುಮಾರ್ ಬಗ್ಗೆ ದಿನೇಶ ಅಮೀನ್ ಮಟ್ಟೂ ಏನು ಹೇಳುತ್ತಾರೆ-ಇಲ್ಲಿದೆ ಮಾಹಿತಿ https://www.sahilonline.net/ka/heres-what-dinesh-amin-mattu-says-about-mahendra-kumar ಅದನ್ನು ನಾನು ನೋಡಬಾರದಿತ್ತು. ನಿಮ್ಮ ಶಾಂತ ಮುಖಚರ್ಯೆಗಿಂತಲೂ ಆ ಕಣ್ಣೀರಿನ ಮುಖಗಳು ನನ್ನನ್ನು ಕಾಡುತ್ತಿವೆ, ಬಹುಷ: ನಾನು ಬದುಕಿರುವಷ್ಟು ದಿನವೂ ಅದು ನಮ್ಮೆಲ್ಲರನ್ನು ಕಾಡುತ್ತಲೇ ಇರಬಹುದು. ನೀವು ಹೀಗೆ ಮಾಡಬಾರದಿತ್ತು. ಗೆಳೆಯ ಮಹೇಂದ್ರ ಕುಮಾರ್.... ಅಂತಿಮ ನಮನಗಳು...... https://www.sahilonline.net/ka/friend-mahendra-kumar-funerals ನಂಬಲಾಗುತ್ತಿಲ್ಲ....ನಮ್ಮ ಸಮಾಜಕ್ಕೆ ನೀವು ಹಿಂದೆಂದಿಗಿಂತಲೂ ಹೆಚ್ಚು ಅಗತ್ಯ ವಾಗಿದ್ದಾಗ ಹೀಗೇಕೆ ದಿಢೀರನೆ ನಿರ್ಗಮಿಸಿದಿರಿ?  ಜನಪರ ಕಾಳಜಿಯ ಹೋರಾಟಗಾರ ಮಹೇಂದ್ರಕುಮಾರ್  ಈಗ ಒಂದು ನೆನಪು ಮಾತ್ರ https://www.sahilonline.net/ka/popular-concern-fighter-mahendrakumar-is-only-a-memory-now ಬಲಪಂಥೀಯ ವಿಚಾರಧಾರೆ ಅದರಲ್ಲೂ ಭಜರಂಗದಳ ಎಂದರೆ ಒಂದು ಕಾಲದಲ್ಲಿ ಮಹೇಂದ್ರ ಕುಮಾರ್ ಎಂಬಷ್ಟರ ಮಟ್ಟಿಗೆ ಭಜರಂಗದಳವನ್ನು ಬೆಳೆಸಿದ್ದ ಹುಟ್ಟು ಹೋರಾಟಗಾರ, ಅದು ಎಡ ಬಲ ಹೋರಾಟಗಳಿರಬಹುದು ಅಥವಾ ಮಾನವ ಪರ, ಜನಪರ ಹೋರಾಟಗಳಾಗಿರಬಹುದು. ಒಂದು ವಿಚಾರಧಾರೆಯ ಹೋರಾಟದಿಂದ ಹೊರಬಂದು ಮಾನವಪರ, ಜನಪರ ಹೋರಾಟಗಳಲ್ಲಿ ತೊಡಿಸಿಕೊಂಡಿದ್ದ ಮಹೇಂದ್ರ ಕುಮಾರ್ ನಮ್ಮನ್ನು ಅಗಲಿದ್ದಾರೆ ಎಂದು ನಂಬಲಿಕ್ಕೆ ಸಾಧ್ಯವಾಗುತ್ತಿಲ್ಲ. ಆದರೆ ನಂಬದೆ ವಿಧಿ ಇಲ್ಲ. ಏಕೆಂದರೆ ಇದು ಸತ್ಯ. ಕೊರೋನ ಬಿಕ್ಕಟ್ಟಿನ ನಡುವೆ ಕೋಮುದ್ವೇಷ: ಸಾಮರಸ್ಯ ಕಾಪಾಡಲು ಸಾಹಿತಿಗಳು, ಪ್ರಗತಿಪರರಿಂದ ಸಹಿ ಅಭಿಯಾನ https://www.sahilonline.net/ka/communal-hostility-between-coros-crisis-literary-signature-campaign-by-progressives-to-maintain-harmony ಇದು, ನಾವು ಹೆಚ್ಚು ಮನುಷ್ಯರಾಗುವ ಕಾಲ. ಪ್ರೀತಿ, ಶಾಂತಿ, ಸರ್ವರ ಕ್ಷೇಮವೇ ನಮ್ಮೆಲ್ಲರ ಆದ್ಯತೆಯಾಗಲಿ. ಎಲ್ಲರೂ ಒಟ್ಟಿಗೆ ಬಾಳೋಣ! ಸುರಕ್ಷಿತವಾಗಿರೋಣ! ಕಾರವಾರದ ಪೊಲೀಸ್ ಹೆಡ್‍ಕ್ವಾಟ್ರ್ರಸ್‍ನಲ್ಲಿ ಅಕ್ರಮ ಪ್ರಾರ್ಥನಾಗೃಹ?? ತೆರವಿಗೆ ಆಗ್ರಹ https://www.sahilonline.net/ka/bjp-demands-probe-into-illegal-prayer-hall-at-police-headquarters ಕಾರವಾರದ ಪೊಲೀಸ್ ಹೆಡ್‍ಕ್ವಾಟ್ರ್ರಸ್‍ನಲ್ಲಿ ಅನುಮತಿ ಇಲ್ಲದೇ ಅಕ್ರಮವಾಗಿ ನಿರ್ಮಿಸಲಾದ ಪ್ರಾರ್ಥನಾಗೃಹವನ್ನು ಉದ್ಘಾಟಿಸುವ ಸಿದ್ಧತೆ ನಡೆದಿದ್ದು ಅದನ್ನು ತಕ್ಷಣ ನಿಲ್ಲಿಸುವಂತೆ ಉತ್ತರ ಕನ್ನಡ ಬಿಜೆಪಿ ಆಗ್ರಹಿಸಿದೆ. ಊಹೆಗೆ ತಕ್ಕಂತೆ ನಡೆದುಕೊಳ್ಳುವುದರಲ್ಲಿನ ರಾಜಕೀಯ ಅಪಾಯಗಳು https://www.sahilonline.net/ka/the-political-dangers-of-acting-on-speculation ಆದರೆ ಐದು ರಾಜ್ಯಗಳಲ್ಲಿ ಚುನಾವಣಾ ಫಲಿತಾಂಶಗಳು, ಯಾವುದೇ ಪಕ್ಷಕ್ಕೆ ಮತ್ತೊಂದು ಪಕ್ಷದ ವಿರುದ್ಧ ಶಾಶ್ವತವಾಗಿ ಮೇಲುಗೈ  ಪಡೆಯುವ ಅವಕಾಶವನ್ನೇನು ನೀಡುವುದಿಲ್ಲ ಎಂಬುದನ್ನು ತೋರಿಸಿಕೊಟ್ಟಿದೆ. ಯಾವುದೇ ಒಬ್ಬ ವ್ಯಕ್ತಿಯ ಕೈಯಲ್ಲಿ ಅಧಿಕಾರವು ಕೇಂದ್ರೀಕರಣಗೊಳ್ಳುವುದು ಯಾವಾಗಲೂ ಅಪಾಯಕಾರಿಯೇ. ಆಳುವ ಪಕ್ಷದ ಫಲಿತಾಂಶ ಊಹೆಗಳು ವಾಸ್ತವಿಕ ಮಟ್ಟದಲ್ಲಿ ಸುಳ್ಳೆಂದು ರುಜುವಾತಾಗಿದೆ. ಜನರನ್ನು ತಮ್ಮ ಊಹೆಗೆ  ತಕ್ಕಂತೆ ಕಟ್ಟಿಕೊಂಡು ಸುದೀರ್ಘ ಕಾಲ ಅಧಿಕಾರದಲ್ಲಿರಬೇಕೆಂಬ ನಿರೀಕ್ಷೆಯಲ್ಲಿರುವವರು ಅಂತಹ ಪ್ರಯತ್ನಗಳಿಗೆ ಮಿತಿಯಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ. ಸಂವಿಧಾನದಲ್ಲಿ ಇರುವ ಮತ್ತು ಇರದ ಅಂಬೇಡ್ಕರ್ - ಶಿವಸುಂದರ್ https://www.sahilonline.net/ka/ambedkar-who-is-and-is-not-in-the-constitution ಮನುವಾದಿಗಳು ಮಾತ್ರ ಮತ್ತೊಮ್ಮೆ ಅಂಬೇಡ್ಕರ್ ಅವರು ಸಂವಿಧಾನದ ಕರಡನ್ನು ಬರೆಯಲಿಲ್ಲವೆಂದೂ, ಅಥವಾ ಅಂಬೇಡ್ಕರ್ ಒಬ್ಬರೇ ಬರೆಯಲಿಲ್ಲವೆಂದು ಅರಚಾಡುತ್ತಿವೆ. ಇದೇ ಅನಾಗರಿಕ ಶಕ್ತಿಗಳೇ ಆಗಲೂ ಭಾರತ ಸಂವಿಧಾನವು ಮನುಸ್ಮೃತಿಯೇ ಹೊರತು ಅಂಬೇಡ್ಕರ್ ಬರೆದ ಸಂವಿಧಾನವಲ್ಲವೆಂದು ಹುಯಿಲೆಬ್ಬಿಸಿದ್ದವು.  ಆಯುಷ್ ಇಲಾಖೆಯಿಂದ ನೆರೆ ಸಂತೃಸ್ತರಿಗೆ ಔಷಧಿ ವಿತರಣೆ https://www.sahilonline.net/ka/distribution-of-drug-to-flood-afected-aria-by-ayush-department ಉತ್ತರಕನ್ನಡ ಜಿಲ್ಲೆಯಲ್ಲಿ ಅತಿವೃಷ್ಠಿಯಿಂದಾಗಿ ಹಾನಿಗೊಳಗಾದ ನೆರೆ ಸಂತ್ರಸ್ತ ಪ್ರದೇಶಗಳಿಗೆ ಜಿಲ್ಲಾ ಆಯುಷ ಅಧಿಕಾರಿಗಳಾದ  ಡಾ ಲಲಿತಾ ಶೆಟ್ಟಿ ನೇತೃತ್ವದಲ್ಲಿ ಆಯುಷ ವೈದ್ಯರ  ತಂಡವು ಕಾರವಾರ ಮತ್ತು ಅಂಕೋಲಾ ತಾಲ್ಲುಕಿನ ಹಲವಾರು ನೆರೆ ಸಂತ್ರಸ್ತರ ಪರಿಹಾರ ಕೇಂದ್ರಗಳಿಗೆ ದಿನಾಂಕ 9-8-2019,10-8-2019, 11-8-2019 ರಂದು ಮತ್ತು ದಿನಾಂಕ 12-8-2019 ರಂದು ಭೇಟಿ ನೀಡಿ  ನೆರೆ ಸಂತ್ರಸ್ತರಿಗೆ ಚಿಕಿತ್ಸೆ ಹಾಗೂ ಆಯುಷ ಔಷಧಿಗಳನು ವಿತರಿಸಲಾಯಿತು. ಮರುಚಿಂತನೆಯೆಂಬ ಪರಿಕಲ್ಪನೆ ಮತ್ತು ಆರ್ಟಿಕಲ್ ೩೭೦ https://www.sahilonline.net/ka/conceptualization-and-article-370 ಒಂದು ಮರುಚಿಂತನೆಯ ಭಾಗವಾದ ಈ ಹೊಸ ಸಮರ್ಥಕರ ತೀರ್ಮಾನದ ಮೌಲ್ಯ ಮಾಪನ ಮಾಡುವ ಅಗತ್ಯವಿದೆ. ಸರ್ಕಾರವು ತೆಗೆದುಕೊಂಡಿರುವ ನಿರ್ಧಾರದಿಂದ ಕೇವಲ ಪ್ರವಾಸಿಗರು ಮತ್ತು ಅಮರನಾಥ ಯಾತ್ರಿಗಳ ಮೇಲೆ ಮಾತ್ರವಲ್ಲದೆ ಕಣಿವೆಯಲಿ ವಾಸ ಮಾಡುತ್ತಿರುವ ಇಡೀ ಜನತೆಯ ಪರಿಸ್ಥಿತಿ ಇನ್ನಷ್ಟು ದುರ್ಭರವಾಗಬಹುದೆಂಬ ಎಚ್ಚರಿಕೆಯನ್ನು ಇವರು ಸರ್ಕಾರಕ್ಕೆ ನೀqಬಹುದಿತ್ತು ಕೇಂದ್ರ ಸರ್ಕಾರವನ್ನು ಬೆಂಬಲಿಸಲು ಈ ಪಕ್ಷಗಳಿಗೆ ತಮ್ಮದೇ ಆದ ಕಾರಣಗಳಿರಬಹುದು. ಆದರೆ ಸರ್ಕಾರದ ಬೆಂಬಲಿಗರಿಗೆ ಒಂದು ಮಾನವೀಯ ಹಾಗೂ ಸಾರ್ವತ್ರಿಕವಾದ ನೆಲೆಯಲ್ಲಿ ಅವುಗಳ ದೂರಗಾಮಿ ಪರಿಣಾಮಗಳ ಬಗ್ಗೆ ಎಚ್ಚರಿಸಲು ಬೇಕಾದ ನೈತಿಕ ಜವಾಬ್ದಾರಿಯೂ ಇರಬೇಕಾಗುತ್ತದೆ. ಮೇರಿ ಜಾನ್ “ಮಿರ್ಜಾನ ಕೋಟೆ” ಒಂದು ಸುತ್ತು https://www.sahilonline.net/ka/the-fort-of-mirjan_meri-jaan ಮಿರ್ಜಾನ್ ಕೋಟೆ ಕರ್ನಾಟಕ ರಾಜ್ಯದ ಕರಾವಳಿ ಜಿಲ್ಲೆಯಾದ ಉತ್ತರ ಕನ್ನಡದ ಕುಮಟಾ ತಾಲೂಕಿನ ಮಿರ್ಜಾನ ಗ್ರಾಮದಲ್ಲಿದೆ. ಮಿರ್ಜಾನ್ ಕೋಟೆಯು ವಾಸ್ತುಶಿಲ್ಪದ ಸೊಬಗಿಗೆ ಹೆಸರುವಾಸಿಯಾಗಿದೆ. ಈ ಕೋಟೆಯು ಹಿಂದೆ ಹಲವಾರು ಕಧನಗಳಿಗೆ ಸಾಕ್ಷಿಯಾಗಿದೆ. ಇದು ಭಾರತದ ಪಶ್ಚಿಮ ಕರಾವಳಿಯ ಪ್ರಸಿದ್ಧ ಹಿಂದೂ ಯಾತ್ರಾ ಸ್ಥಳವಾದ ಗೋಕರ್ಣದಿಂದ 11 ಕಿಲೋಮಿಟರ್ ದೂರದಲ್ಲಿದೆ. ಕುಮಟಾ ಪಟ್ಟಣಕ್ಕೆ ಉತ್ತರಕ್ಕೆ 8 ಕಿಲೋಮೀಟರ್ ದೂರದಲ್ಲಿದೆ.  ಟಿಪ್ಪೂ,ಇಕ್ಬಾಲ್,ಆಝಾದ್; ಇತಿಹಾಸದ ಸ್ಮೃತಿಪಟಲದಿಂದ ಮಾಸದೆ ಇರುವ ತ್ರೀರತ್ನಗಳು https://www.sahilonline.net/ka/tipu-iqbal-azad-three-stories-of-history-without-memorabilia ನ,೯,೧೦,೧೧ ಈ ಮೂರು ದಿನಗಳು ಇತಿಹಾಸದ ಸ್ಮೃತಿಪಟಲದಿಂದ ಮಾಸದೆ ಇವರು ತ್ರೀರತ್ನಗಳಾದ ಮೈಸೂರು ಹುಲಿ ಟಿಪ್ಪೂ ಸುಲ್ತಾನ್,”ಸಾರೆ ಜಹಾಂ ಸೆ ಅಚ್ಛಾ  ಹಿಂದೂಸ್ಥಾನ್ ಹಮಾರ ಎಂದು ಸಾರಿದ ಸರ್ ಅಲ್ಲಮಾ ಇಕ್ಬಾಲ್ ಹಾಗೂ ಸ್ವಾತಂತ್ರ್ಯಭಾರತದ ಪ್ರಥಮ ಶಿಕ್ಷಣ ಸಚಿವ ಮೌಲಾನ ಅಬುಲ್ ಕಲಾಂ ಅಝಾದ್ ರನ್ನು ಸ್ಮರಿಸಿ ಗೌರವಿಸಿ ಆದರಿಸಿದ ದಿನಗಳಾಗಿದ್ದವು. ಸಿಕ್ಕ ಬಂಗಾರ ಹಿಂತಿರುಗಿಸಿ  ಪ್ರಾಮಾಣಿಕತೆ ಮೆರೆದ  ಮಹಮದ್ ಅಲಿ https://www.sahilonline.net/ka/mr-mahmoud-ali-who-returned-to-the-gold-and-returned-to-honesty ಧರ್ಮಸ್ಥಳ:  ಪೊಲೀಸ್ ಠಾಣಾ ವ್ಯಾಪ್ತಿಯ ಚಾರ್ಮಾಡಿ ಗ್ರಾಮದ ರಸ್ತೆ ಬದಿಯಲ್ಲಿ ಬಿದ್ದಿದ್ದ ಬ್ಯಾಗ್ ಒಂದನ್ನು ಚಾರ್ಮಾಡಿ ಗ್ರಾಮಸ್ಥರಾದ  ಬಿ. ಮಹಮ್ಮದ್ ಆಲಿ ಪ್ರಾಯ 38 ವರ್ಷ, ತಂದೆ ಪಿ. ಪಿ ಅಬ್ದುಲ್ ರೆಹಮಾನ್ ರವರು ಠಾಣೆಗೆ ತಂದು ಹಾಜರು ಪಡಿಸಿದ್ದು, ಕಾಣೆಯಾಗಿರುವ ಬಾಲಕಿಯ ಪತ್ತೆಗಾಗಿ ಮನವಿ  https://www.sahilonline.net/ka/appeal-to-trace-missing-girl ಕೋಲಾರ: ಪಳನಿರಾವ್ ಕೆ. ಬೋವಿ ಕಾಲೋನಿ, ಕೋಲಾರ ಇವರ ಮಗಳಾದ 17 ವರ್ಷ ವಯಸ್ಸಿನ ಪಿ. ಸೌಂದರ್ಯ ಅವರು ಪಿಯುಸಿ ವ್ಯಾಸಂಗ ಮಾಡಿ ಅನುತ್ತೀರ್ಣಳಾಗಿ ಮನೆಯಲ್ಲೇ ಇದ್ದು, ದಿನಾಂಕ: 12-09-2018 ರಂದು ಮಧ್ಯಾಹ್ನ ಸುಮಾರು 02.45 ಗಂಟೆಯಲ್ಲಿ ಮನೆಯಿಂದ ಕಾಣೆಯಾಗಿರುತ್ತಾಳೆ. ಆಕೆಯ ಮೊಬೈಲ್ ನಂಬರ್ ಸ್ವಿಚ್ ಆಪ್ ಆಗಿದ್ದು, ಸಂಜೆಯಾದರು ಮನೆಗೆ ಬಾರದೆ ಇದ್ದು, ಸ್ನೇಹಿತರು ಹಾಗೂ ಸಂಬಂಧಿಕರ ಬಳಿ ವಿಚಾರಿಸಿ ಹುಡುಕಾಡಲಾಗಿ ಪತ್ತೆಯಾಗಿರುವುದಿಲ್ಲ.  ಮಹಿಳೆಯರ ಬ್ಯಾಗ್ ಸುಲಿಗೆ ಹಾಗೂ ಎ.ಟಿ.ಎಂ. ಕಳ್ಳತನ ಯತ್ನ ಪ್ರಕರಣದ ಆರೋಪಿಯ ಬಂಧನ  https://www.sahilonline.net/ka/mangalore-womens-bags-and-atm-looter-accussed-arrestted-by-police ಮಂಗಳೂರು: ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕುಲಶೇಖರ ನಿಡ್ಡೇಲ್ ಮೈದಾ ಫಾಕ್ಟರಿ ಎಂಬಲ್ಲಿ ದಿನಾಂಕ: 24-08-2018 ರಂದು ಸಂಜೆ ವೇಳೆಗೆ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಬ್ಯಾಗ್ ನ್ನು ಸುಲಿಗೆ ಮಾಡಿದ್ದ ಪ್ರಕರಣದ ಆರೋಪಿ  ಕಂಡಕಂಡಲ್ಲಿ ಕಸದ ರಾಶಿ; ಭಟ್ಕಳದ ಅಭಿವೃದ್ಧಿಗೊಂದು ಕಳಂಕ https://www.sahilonline.net/ka/garbage-mess-in-bhatkal ಉತ್ತರಕನ್ನಡ ಜಿಲ್ಲೆಯಲ್ಲೇ ಅನಿವಾಸಿ ಭಾರತಿಯರು ಹೆಚ್ಚಾಗಿ ವಾಸಿಸುವ ನಗರವೆಂದರೆ ನಿಸ್ಸಂಶಯವಾಗಿ ಭಟ್ಕಳ ಎಂದೇ ಹೇಳಬಹುದು. ಆದ್ದರಿಂದಲೆ  ಗಲ್ಫ್, ಸೌದಿ ಅರೇಬಿಯಾ ಮತ್ತಿತರರ ಹೊರದೇಶಗಳ ಪರಿಸರದಲ್ಲಿ ಬದುಕಿಬಂದ ಭಟ್ಕಳಿಗಳಿಗರಿಗೆ ಇಲ್ಲಿನ ರಾಶಿ ರಾಶಿ ಕಸವನ್ನು ಕಂಡು ನಿಜಕ್ಕೂ ಗಾಬರಿ ಮತ್ತು ಆಚ್ಚರಿ ಎರಡು ಏಕಕಾಲದಲ್ಲಿ ಉಂಟಾಗಬಹುದು. ಉತ್ತಮ ಪರಿಸರ, ಹವಮಾನ, ಕ್ಲೀನ್ ಮತ್ತು ಗ್ರೀನ್ ನಗರಗಳು ಅಲ್ಲಿನ ಆಡಳಿತ ಎಲ್ಲವೂ ಕಂಡು ಒಮ್ಮೆ ಇಲ್ಲಿನ ಆಡಳಿತದ ಮೇಲೆ ಕೋಪ ಮತ್ತು ರೋಷ ಉಂಟಾಗಲೂ ಬಹುದು ಅಥವಾ ಇಲ್ಲಿನ ಅವವ್ಯಸ್ಥೆ ಕಂಡೂ ರೋಸಿಹೋಗಲು ಬಹುದು.  ಎರಡು ತಿಂಗಳಾದರೂ ವಿದ್ಯಾರ್ಥಿಗಳ ಕೈ ಸೇರದ ಪಠ್ಯಪುಸ್ತಕ; ವಿದ್ಯಾರ್ಥಿ ಪಾಲಕರಲ್ಲಿ ಆತಂಕ https://www.sahilonline.net/ka/after-2-months-do-not-supply-text-books-in-urdu-medium-schools-will-leaders-officials-are-ready-to-open-mouth ಭಟ್ಕಳ: ಶಾಲೆಗಳು ಆರಂಭವಾಗಿ ಎರಡು ತಿಂಗಳು ಕಳೆದರೂ ಇದುವರೆಗೂ ರಾಜ್ಯದ 559 ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಉರ್ದು ಮಾಧ್ಯಮ ಶಾಲೆಗಳಿಗೆ ಪಠ್ಯಪುಸ್ತಕ ದೊರೆಯದೆ ವಿದ್ಯಾರ್ಥಿಗಳೂ, ಶಿಕ್ಷಕರು ಹಾಗೂ ಪಾಲಕರು ಅಂತಂತ್ರ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಶಾಸಕರುಗಳ ಮನೆಗೆ ಟ್ಯಾಂಕರ್ ಮೂಲಕ ಕೆ.ಸಿ.ವ್ಯಾಲಿ ಕೊಳಚೆ ನೀರು https://www.sahilonline.net/ka/kc-walley-sewage-water-through-the-tankers-of-legislators-home ಕೋಲಾರ : 1280 ಕೋಟಿ ರೂಗಳ ಅಂದಾಜು ವೆಚ್ಚದ ಕೆ.ಸಿ.ವ್ಯಾಲಿ ಯೋಜನೆಯ ನೀರನ್ನು ಕೋಲಾರ ಜಿಲ್ಲೆಯ ಕೆರೆಗಳಿಗೆ ಹರಿಸುತ್ತಿದ್ದು, ಜೂನ್ 2ರಿಂದ ಜಿಲ್ಲೆಗೆ ಪ್ರತಿನಿತ್ಯ ಸುಮಾರು 100 ಎಂ.ಎಲ್.ಡಿ. ಹರಿದು ಬರುತ್ತಿದ್ದು, ಈ ನೀರು ಲಕ್ಷ್ಮೀಸಾಗರ ಕೆರೆ ತುಂಬಿ ಉದುಪನಹಳ್ಳಿ, ಜೋಡಿಕೃಷ್ಣಾಪುರ ಹಾಗೂ ದೊಡ್ಡವಲ್ಲಬ್ಬಿ ಕೆರೆಗೆ ಹರಿಯುತ್ತಿರುವ ನೀರು ಕೇವಲ ಒಂದು ಬಾರಿಯೂ ಸಹ ಶುದ್ದೀಕರಿಸದೆ ಹರಿಸುತ್ತಿರುವ ನೀರಿನಲ್ಲಿ ಬುರುಗು ನೊರೆ ಕಾಣಿಸಕೊಂಡಿದೆ. ಈ ರಾಜ್ಯ ಸರ್ಕಾರ ಬೆಳಂದೂರು ಕೆರೆಯ ಮಾದರಿಯಲ್ಲಿ ಈ ಜಿಲ್ಲೆಯನ್ನು ಹಾಳು ಮಾಡಲು ಹೊರಟಿದೆ. ಇದನ್ನು ನೀರಾವರಿ ಹೋರಾಟ ಸಮಿತಿಯು ಖಂಡಿಸುತ್ತಿದೆ. ಗೋವುಗಳ ರಕ್ಷಣೆ ನೆಪದಲ್ಲಿ ಅಮಾಯಕರ ಹತ್ಯೆ ನಡೆಯುತ್ತಿರುವುದು ಘೋರ ಅಪರಾಧ; ಸುಪ್ರೀಂ ಕೋರ್ಟ್ https://www.sahilonline.net/ka/the-protection-of-cows-in-the-name-of-the-murder-is-horrible ಹೊಸದಿಲ್ಲಿ: ದೇಶದಲ್ಲಿ ನಡೆಯುತ್ತಿರುವ ಸಾಮೂಹಿಕ ಹಲ್ಲೆ ಪ್ರಕರಣವನ್ನು ತಡೆಯಲು ಮತ್ತು ಕಾನೂನನ್ನು ಕೈಗೆತ್ತಿಕೊಳ್ಳುವವರನ್ನು ಶಿಕ್ಷಿಸಲು ಹೊಸ ಕಾನೂನನ್ನು ರೂಪಿಸುವಂತೆ ಸುಪ್ರೀಂಕೋರ್ಟ್ ಸಂಸತ್ತಿಗೆ ಸೂಚಿಸಿದೆ. ಯಾರು ಕೂಡಾ ಕಾನೂನನ್ನು ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ. ಭಯ ಮತ್ತು ಅರಾಜಕತೆಯ ಪರಿಸ್ಥಿತಿ ನೆಲೆಸಿದ ಸಂದರ್ಭದಲ್ಲಿ ರಾಜ್ಯಗಳು ಸಕಾರಾತ್ಮಕವಾಗಿ ಕಾರ್ಯನಿರ್ವಹಿಸಬೇಕು. ಹಿಂಸಾಚಾರಕ್ಕೆ ಆಸ್ಪದ ನೀಡಬಾರದು ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ಎಎಂ ಖಾನ್ವಿಲ್ಕರ್ ಮತ್ತು ಡಿವೈ ಚಂದ್ರಚೂಡ್ ಅವರಿದ್ದ ಸುಪ್ರೀಂಕೋರ್ಟ್‌ನ ನ್ಯಾಯಪೀಠ ತಿಳಿಸಿದೆ. ಹಾಲು ಖರೀದಿ ದರ ಪರಿಷ್ಕರಣೆ  https://www.sahilonline.net/ka/kolar_milk-price-revision_kmf ಒಕ್ಕೂಟದಲ್ಲಿ ಲಾಭ ಗಳಿಸಿದಾಗ ಉತ್ಪಾದಕರಿಗೆ ಉತ್ತೇಜನ ನೀಡಲು ಹಾಲು ಖರೀದಿ ದರವನ್ನು ಹೆಚ್ಚಿಸುವುದು, ಅದೇ ರೀತಿ ಸುಗ್ಗಿ ಕಾಲದಲ್ಲಿ ಹಾಲು ಶೇಖರಣೆ ಅಧಿಕಗೊಂಡಾಗ ಹೆಚ್ಚುವರಿ ಹಾಲನ್ನು ಪರಿವರ್ತನೆಗೆ ಕಳುಹಿಸುವ 4 ವರ್ಷಗಳ ಮೋದಿ ಸರಕಾರದ ವೈಫಲ್ಯಗಳ ಸಂಪೂರ್ಣ ವಿವರ ನೀಡುವ Modireportcard.com https://www.sahilonline.net/ka/pm_modi_fur-year_result_-modireportcardcom_spl_story ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ 4 ವರ್ಷಗಳನ್ನು ಪೂರೈಸಿರುವ ನಡುವೆಯೇ modireportcard.com ಎನ್ನುವ ವೆಬ್ ಸೈಟ್ ಒಂದು ಕೇಂದ್ರ ಸರಕಾರ ಯಾವ್ಯಾವ ಕ್ಷೇತ್ರಗಳಲ್ಲಿ ಅಕ್ಷರಶಃ ವಿಫಲವಾಗಿದೆ ಎನ್ನುವ ಪಟ್ಟಿ ಮಾಡಿದೆ. ಲಿಂಗಾಯತರಿಂದ ದೇಶದ ಪ್ರಜಾಪ್ರಭುತ್ವ ರಕ್ಷಣೆ -ರಂಜಾನ್ ದರ್ಗಾ https://www.sahilonline.net/ka/spl_story_lingayat_ramjan-darga_ ಎಂಟು ಶತಮಾನಗಳ ನಂತರ ಮೊದಲಬಾರಿಗೆ ಲಿಂಗಾಯತರು ತಮ್ಮತನಕ್ಕಾಗಿ ಬೀದಿಗಿಳಿದಿರುವುದು ಐತಿಹಾಸಿಕವಾಗಿದೆ. ಕೋಮುವಾದಿ ಫ್ಯಾಸಿಸ್ಟರಿಂದಾಗಿ ದೇಶದಲ್ಲಿ ಭಯಾನಕ ವಾತಾವರಣ ಸೃಷ್ಟಿಯಾದ ಸಂದರ್ಭದಲ್ಲಿ ’ನಮ್ಮದು ಸ್ವತಂತ್ರ ಧರ್ಮ’ ಎಂಬ ಸತ್ಯದ ಅರಿವು ಲಿಂಗಾಯತರಿಗೆ ಆಗಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರದ ವಿವಿಧ ಕಡೆಗಳಲ್ಲಿ ಲಿಂಗಾಯತ ಧರ್ಮಕ್ಕೆ ಸಂವಿಧಾನದ ಮಾನ್ಯತೆ ನೀಡಬೇಕೆಂದು ಒತ್ತಾಯಿಸಿ ನಡೆದ ರ‍್ಯಾಲಿಗಳಿಂದಾಗಿ ದೇಶದ ಜನತೆ ಕರ್ನಾಟಕದ ಕಡೆಗೆ ಮುಖಮಾಡುವಂತಾಗಿದೆ.  "ಪ್ರೀತಿ"ಯ ಕವಯತ್ರಿ ಕನ್ನಿಕಾ ಹೆಗಡೆ ಇನ್ನು ಇತಿಹಾಸ https://www.sahilonline.net/ka/honnawar_poetress_kannika_hegde_nomore "ಪ್ರೀತಿ"ಯ ಕುರಿತು ಸಹಸ್ರಾರು ಕವಿತೆ ಬರೆದು ನಾಡಿನ ಜನತೆಯ ಹೃದಯ ತಟ್ಟಿದ್ದ ಕನ್ನಡದ ಹೆಸರಾಂತ ಕವಯತ್ರಿ ಶ್ರೀಮತಿ ಕನ್ನಿಕಾ ಹೆಗಡೆ ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳಿಂದ ಬಳಲಿ, ಇಂದು (08-02-2018) ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ನಿಧನಹೊಂದುವುದರೊಂದಿಗೆ, ಕನ್ನಡ ಕಾವ್ಯ ಕ್ಷ್ರೆತ್ರ ಓರ್ವ ಪ್ರತಿಭಾನ್ವಿತೆಯನ್ನು ಕಳೆದುಕೊಂಡಂತಾಗಿದೆ. ಜ.೨೯ ರಂದು "ಗೌರಿ ದಿನ" ಆಚರಣೆ https://www.sahilonline.net/ka/bangalore_gauri_day_jan29_invitation_shivsundar ಗೌರಿ ಲಂಕೇಶ್ ಅವರು ಪ್ರಜಾತಂತ್ರ ಮತ್ತು ಸೌಹಾರ್ದತೆಯ ನಿರ್ಭೀತ ಪ್ರತಿಧ್ವನಿಯಾಗಿದ್ದರು. ಅವರು ಗೌರಿ ಲಂಕೇಶ್ ಪತ್ರಿಕೆ ಯ ಸಂಪಾದಕಿಯಾಗಿ ಹೊರತಂದ ಪ್ರತಿಯೊಂದು ಸಂಚಿಕೆಯೂ ಮತ್ತು ಪಾಲ್ಗೊಂಡ ಪ್ರತಿಯೊಂದು ಚಳವಳಿಯು ದ್ವೇಷದ ವಿರುದ್ಧ ಪ್ರೀತಿಗಾಗಿ, ಸುಳ್ಳಿನ ವಿರುದ್ಧ ಸತ್ಯಕ್ಕಾಗಿ, ಅಸಮಾನತೆಗಳ ವಿರುದ್ಧ ಸಮಾನತೆಗಾಗಿ ನಡೆಸಿದ ಹೋರಾಟವೇ ಆಗಿತ್ತು. ಹೀಗಾಗಿಯೇ ಈ ದೇಶದಲ್ಲಿ ದ್ವೇಷದ ರಾಜಕಾರಣವನ್ನು ಬಿತ್ತುವ ಮೂಲಕ ಪ್ರಜಾತಂತ್ರವನ್ನು ನಾಶಮಾಡಬೇಕೆಂದಿರುವ ಶಕ್ತಿಗಳು ೨೦೧೭ರ ಸೆಪ್ಟೆಂಬರ್ ೫ರಂದು ಗೌರಿ ಲಂಕೇಶರನ್ನು ಭೀಕರವಾಗಿ ಹತ್ಯೆ ಮಾಡಿದವು. ಮತ್ತು ಗೌರಿಯವರ ಹತ್ಯೆಯನ್ನು ಸಂಭ್ರಮಿಸಿದವು.  ಜ.೧೫ ಮತ್ತು ೧೬ರಂದು   ಶೇಡಿ ಮರದ ಹರಕೆ ಹೊರುವ  ಶೇಡಬರಿ ಜಾತ್ರೆ https://www.sahilonline.net/ka/bhatkal_jan_15-and16_heble_shedbari_jaatra ಒಂದು ಕಡೆ ಅರಬ್ಬೀ ಸಮುದ್ರ.ಇನ್ನೊಂದು ಬದಿ ವೆಂಕಟಾಪುರ ನದಿ.ಮತ್ತೊಂದೆಡೆ ಹಸಿರು ಕಾನನ ಹಾಗೂ ಮಗದೊಂದು ಕಡೆ ಸುಂದರವಾದ ಹಸಿರು ಗದ್ದೆ ಬಯಲಿನ ನಡುವೆ ಊರ ನಿವಾಸಿಗಳು.ಇವೆಲ್ಲದರ ನಡುವೆ ಶೇಡಿಯ ಗುಡ್ಡದ ಮೇಲೆ ಒಂದು ಸುಂದರ ಇತಿಹಾಸ ಪ್ರಸಿದ್ಧ ದೇವಾಲಯ...ಅದುವೇ "ಶ್ರೀ ಶೇಡಬರಿ ಜಟಕಾ ಮಹಾಸತಿ ದೇವಸ್ಥಾನ". ಕಾರವಾರ: ತೆರೆದುಕೊಳ್ಳದ ಕೇಂದ್ರ ಕೌಶಲ್ಯ ಮಂತ್ರಿ ಕಚೇರಿ; ಅಂಗನವಾಡಿ ನೌಕರರ ಆಕ್ರೋಶ https://www.sahilonline.net/ka/karwar-aanganvadi-employee-association-dist-president-yamuna-gaunkar-visit-mp-office ಕಾರವಾರ:ಕೇಂದ್ರ ಕೌಶಲ್ಯ ಮಂತ್ರಿ ಅನಂತ ಕುಮಾರ್ ಹೆಗಡೆಯವರ ಕಾರವಾರ ಕಛೇರಿಗೆ ಮನವಿ ಕೊಡಲು ಅಂಗನವಾಡಿ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನಂದಾ ಎಚ್.ಎಸ್ ಮತ್ತು ನಾವೆಲ್ಲ ಜಿಲ್ಲಾ ಪದಾಧಿಕಾರಿಗಳು ಹೋಗಿದ್ದೆವು. ಶ್ರೀನಿವಾಸಪುರದಲ್ಲಿ ಬೀದಿ ನಾಯಿಗಳ ಹಾವಳಿ; ಅಧಿಕಾರಿಗಳ ನಿರ್ಲಕ್ಷ್ಯ https://www.sahilonline.net/ka/shrinivaspur_street_dog_story ಶ್ರೀನಿವಾಸಪುರ: ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಪುರಸಭೆ ಆಡಳಿತ  ವರ್ಗ ಕೈ ಕಟ್ಟಿ ಕುಳಿತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.  ಹಾಸ್ಯ ಮತ್ತು ಸಿಟ್ಟು ಒಟ್ಟಿಗೆ ವಾಸಿಸಬಲ್ಲವೇ? https://www.sahilonline.net/ka/epw_editoria_g_bala_cartonist_article_shivsundar ಒಂದು ಒಳ್ಳೆಯ ವ್ಯಂಗ್ಯಚಿತ್ರ ನಗುವಿಗಿಂತ ಜಾಸ್ತಿ ಅಲೋಚನೆಯನ್ನು ಪ್ರಚೋದಿಸಬೇಕು. ಗಾಂಧಿ ಪಾರ್ಕು, ಗಾಂಧಿ ಬಝಾರ್,ಗಾಂಧೀ ರಸ್ತೆಯಲ್ಲಿ ’ಮಹಾತ್ಮ’ ನನ್ನು ಹುಡುಕುತ್ತ..... https://www.sahilonline.net/ka/article_-gandhi_park_gandhi-market_by_mrmanvi ಗಾಂಧಿ ಪಾರ್ಕು, ಗಾಂಧಿ ಬಝಾರ್, ಗಾಂಧಿ ರೋಡ್, ಗಾಂಧಿ ಸರ್ಕಲ್, ಗಾಂಧಿ ಸರ್ಕಸ್ ಇತ್ಯಾದಿ, ಇತ್ಯಾದಿ,,,  ಗಳಿಲ್ಲದ ಊರು ಕಲ್ಪನೆಗೂ ನಿಲುಕದ್ದು. ಗೋ ರಕ್ಷಕರೆಲ್ಲಿ? https://www.sahilonline.net/ka/article_where_-go_rakshak_dawat ಉತ್ತರ ಪ್ರದೇಶದ ಲಿಖೀಂಪುರ ಖೇರಿ ಜಿಲ್ಲೆಯ ವರದಿ. ಅಲ್ಲಿನ ಗ್ರಾಮಗಳ ಮತ್ತು ಹಳ್ಳಿಗಳ ರೈತರು ಉಂಡಾಡಿ ಜಾನುವಾರುಗಳಿಂದ ಕಂಗಾಲಾಗಿದ್ದಾರೆ. ಈ ಜಾನುವಾರುಗಳನ್ನು ಏನು ಮಾಡುವುದೆಂದು ತೋಚದಾಗಿದೆ. ಅಧಿಕಾರಿಗಳು ನಿಷ್ಕ್ರಿಯರಾಗಿದ್ದಾರೆ. ಕಾರವಾರ: ಸ್ವಚ್ಛ ಸಂಕಲ್ಪ ಸ್ವಚ್ಛ ಸಿದ್ಧಿ ಕುರಿತು ಸ್ಪರ್ಧೆಗಳು: ಸಿಇಒ ಚಂದ್ರಶೇಖರ್ ನಾಯಕ https://www.sahilonline.net/ka/karwar-sankalpa-siddhi-competitions 2017 ಸೆಪ್ಟೆಂಬರ್ 3 ಮತ್ತು 4ರಂದು `ಸ್ವಚ್ಛ ಭಾರತಕ್ಕೆ ನಾನು ಏನು ಮಾಡಬೇಕು’ ಎಂಬ ಶೀರ್ಷಿಕೆಯಡಿ ಎಲ್ಲ ಶಾಲಾ ಕಾಲೇಜುಗಳಲ್ಲಿ ಪ್ರಬಂಧ ಸ್ಪರ್ಧೆ ಆಯೋಜಿಸಲಾಗುವುದು. ಕೋಲಾರ: ಕೃಷ್ಣಜನ್ಮಾಷ್ಟಮಿಯ ಅಂಗವಾಗಿ ರಾಧಾಕೃಷ್ಣರ ರೂಪ ಧರಿಸಿ ಆಗಮಿಸಿದ ಚಿಣ್ಣರು https://www.sahilonline.net/ka/kolar-radha-krishna-vesha-spardhe ಶ್ರೀ ಕೃಷ್ಣಜನ್ಮಾಷ್ಟಮಿಯ ಅಂಗವಾಗಿ ವಿಎಸ್‍ಆರ್ ವಾಸವಿ ಶಾಲೆಯಲ್ಲಿ ಅನಘ ಮತ್ತು ಸಂಗಡಿಗರು ರಾಧಕೃಷ್ಣರ ವೇಷವನ್ನು ಧರಿಸಿದ್ದರು. ಆಧುನಿಕ ಬದುಕಿನ ಪ್ರತಿಕ್ಷಣವೂ ಗೋ-–ಮಯ https://www.sahilonline.net/ka/cow_cattle_spl_story_nagesh_hegde ವಧೆಗಾಗಿ ದನಕರುಗಳನ್ನು ಮಾರದಂತೆ ಪ್ರತಿಬಂಧಿಸುವ ‘ವಿಶೇಷ ಅಧಿಸೂಚನೆ’ಗೆ ಸಹಿ ಹಾಕಿದ ಯಾರೂ ದನಕರುಗಳನ್ನು ಸಾಕಿರಲಿಕ್ಕಿಲ್ಲ. ಮೇವಿನ ಹಿಂಡಿ, ಹುಲ್ಲು ಅಥವಾ ದನಗಳ ಮಾರಾಟದ ದಲ್ಲಾಳಿ ಆಗಿರಲಿಕ್ಕಿಲ್ಲ. ಗೋಮಾಂಸ ತಿನ್ನುವವರೂ ಅಲ್ಲ, ಮಾಂಸದ ರಫ್ತಿನ ವಹಿವಾಟಿನಲ್ಲಿ ಭಾಗಿಗಳೂ ಆಗಿರಲಿಕ್ಕಿಲ್ಲ. ಭಟ್ಕಳ ತಾಲೂಕಾಸ್ಪತ್ರೆ ವೈದ್ಯರನ್ನು ತರಾಟೆಗೆ ತೆಗೆದುಕೊಂಡ ಡಿ‌ಎಚ್‌ಒ ;ಮಾಧ್ಯಮ ವರದಿ ಫಲಶ್ರುತಿ https://www.sahilonline.net/ka/bhatkal_govt_hospital_visit_dho ಭಟ್ಕಳ:  ಹೆರಿಗೆ ಮಾಡಿಸಲು ಇಲ್ಲಿ ವೈದ್ಯರೇ ಇಲ್ಲ; ಇದು ಭಟ್ಕಳ ಸರ್ಕಾರಿ ಆಸ್ಪತ್ರೆಯ ಕರ್ಮಕಾಂಡ ಎಂಬ ಶೀರ್ಷಿಕೆಯಡಿ ಸಾಹಿಲ್‌ಆನ್‌ಲೈನ್ ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ಪ್ರಕಟಗೊಂಡ ವರದಿಗೆ ಕೂಡಲೇ ಸ್ಪಂಧಿಸಿದ ಜಿಲ್ಲಾ ಅರೋಗ್ಯಾಧಿಕಾರಿ  ಡಾ.ಅಶೋಕ ಕುಮಾರ್ ಸೋಮವಾರ ಭಟ್ಕಳ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ತಾಲೂಕಾಸ್ಪತ್ರೆ ವೈದ್ಯಾಧಿಕಾರಿ ಡಾ.ಮಂಜುನಾಥ್ ಶೆಟ್ಟಿ ಸೇರಿದಂತೆ ಹಿರಿಯ,  ಕಿರಿಯ ವೈದ್ಯರು, ದಾದಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು ಸರಿಯಾಗಿ ಕೆಲಸ ಮಾಡಿ ಎಂದು ಆದೇಶಿಸಿದ್ದಾರೆ.  ಭಟ್ಕಳದ ಉರಿಯುವ ಧಗೆಯೊಂದಿಗೆ ಕುಡಿಯುವ ನೀರಿಗೂ ಹಾಹಾಕಾರ; https://www.sahilonline.net/ka/bhatkal_drinking_water_proglem_spl_story ಭಟ್ಕಳ: ಭಟ್ಕಳ ತಾಲೂಕಿನಾದ್ಯಂತ ಈಗ ಸೂರ್ಯನ ಪ್ರಕೋಪ ಹೆಚ್ಚಾಗಿದ್ದು ಉರಿಯುವ ಧಗೆಯೊಂದಿಗೆ ಕುಡಿಯುವ ನೀರಿಗೂ ಹಹಾಕಾರ ಉಂಟಾಗಿದ್ದು ಇದ್ದ ಬಾವಿಗಳೆಲ್ಲಾ ಬತ್ತಿಹೋಗಿ ಜನ ಆಕಾಶ ನೋಡುವಂತಾಗಿದೆ.  ವಿಶ್ವರತ್ನ ಡಾ|| ಬಾಬಾಸಾಹೇಬ ಅಂಬೇಡ್ಕರ https://www.sahilonline.net/ka/ambedkar_jayanti_spl_aricle_ ಅಂಬೇಡ್ಕರ ರವರು ೧೯೩೫ ರಲ್ಲಿ ನಾಸಿಕದ ಈಯೋಲಾ ಎಂಬಲ್ಲಿ ನಾನು ಹಿಂದುವಾಗಿ ಹುಟ್ಟಿರಬಹುದು. ಅದು ನನ್ನ ಕೈಯಲ್ಲಿರಲಿಲ್ಲ. ಆದರೆ ಹಿಂದುವಾಗಿ ಖಂಡಿತ ಸಾಯುದಿಲ್ಲ ಎಂದು ಗುಡುಗಿದರು. ಸದ್ಭಾವನಾ ಸಾರುವ ಚೆನ್ನಪಟ್ಟಣ ಹನುಮಂತ ದೇವರ ರಥೋತ್ಸವ https://www.sahilonline.net/ka/bhatkal_chennapattan_hanumanta_temple_rathootsava_april5 ಭಟ್ಕಳ: ಹಿಂದೂ,ಮುಸ್ಲಿ, ಕ್ರೈಸ್ತರಲ್ಲಿ ಸದ್ಭಾವನೆ ಮೂಡಿಸುವ ಭಟ್ಕಳದ ಗ್ರಾಮ ದೇವತೆ ಚೆನ್ನಪಟಟ್ಟಣ ಹನುಮಂತ ದೇವರ ರಥೋತ್ಸವವು ಪ್ರತಿವರ್ಷದಂತೆ ರಾಮನವಮಿಯಂದು (ಎ.೫) ನಡೆಯಲಿದೆ. ಗೋಡ್ಸೆಯ ಬಂದೂಕಿನಿಂದ ಮಂಜೇರ್‍ನ ಪಿಸ್ತೂಲ್‍ನವರೆಗೆ.. https://www.sahilonline.net/ka/special_story_godse_manzer_by_akkukkila ಗಾಂಧೀಜಿಯವರ ಹತ್ಯೆಯ ಅಪರಾಧಕ್ಕಾಗಿ 1949 ಫೆಬ್ರವರಿ 10ರಂದು ನಾಥೂರಾಂ ಗೋಡ್ಸೆ ಮತ್ತು ನಾರಾಯಣ ಆಪ್ಟೆಗೆ ನ್ಯಾಯಾಲಯ ಗಲ್ಲು ಶಿಕ್ಷೆಯನ್ನು ವಿಧಿಸುತ್ತದೆ. ರಾಜ್ಯಾದ್ಯಂತ ನಡೆಯುವ ಎಸ್‌ಎಸ್.ಎಲ್.ಸಿ ಪೂರ್ವಭಾವಿ ಪರೀಕ್ಷೆಗಳನ್ನು ಮಂಡಳಿಯೇ ನಿರ್ವಹಿಸಲಿ https://www.sahilonline.net/ka/sslc_exam_prapratory ಈ ವರ್ಷ ಬೆಳಗಾವಿ ವಿಭಾಗಮಟ್ಟದಲ್ಲಿ ಪ್ರತ್ಯೇಕ ಪೂರ್ವಭಾವಿ ಪರೀಕ್ಷೆಗಳನ್ನು ನಡೆಸಿದ್ದು ಹಲವಾರು ಶಾಲೆಗಳಿಗೆ ಉತ್ತರಪತ್ರಿಕೆ ಹಾಗೂ ಪ್ರಶ್ನೆ ಪತ್ರಿಕೆ ಕಳುಹಿಸದೆ ಕೊನೆಯ ಹಂತದ ವರೆಗೂ ವಿದ್ಯಾರ್ಥಿ ಹಾಗೂ ಶಾಲಾ ಮುಖ್ಯಸ್ಥರು ಗೊಂದಲದಲ್ಲಿ ಸಿಲುಕವಂತೆ ಮಾಡಿದ್ದು ಅಲ್ಲದೆ ಹಣವನ್ನು ಪಡೆದುಕೊಂಡೂ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಪರೀಕ್ಷಾ ಸಾಮಾಗ್ರಿಗಳನ್ನು ರವಾನಿಸದೆ ವಂಚಿಸಿದ್ದಾರೆ.  ಗೋಯರ್ ಸೇತುವೆಯ ಕಾಮಗಾರಿಯ ವಿಳಂಬಕ್ಕೆ ಸ್ಥಳೀಯರ ಆಕ್ರೋಶ https://www.sahilonline.net/ka/karwar_goyar_bridge_work ಈಗಾಗಲೇ ಮೂರು ವರ್ಷಗಳು ಕಳೆದರೂ ಈ ಸೇತುವೆ ಕಾಮಗಾರಿಯ ಬಗ್ಗೆ ಯಾವ ಅಧಿಕಾರಿಗಳಾಗಲಿ ಕ್ಷೇತ್ರದ ಮುಖಂಡರಾಗಲಿ ಇತ್ತಕಡೆಗೆ ಲಕ್ಷವನ್ನು ಕೊಡದೇ ಇಲ್ಲಿಯ ಸ್ಥಳೀಯರನ್ನು ಸಂಕಟಕ್ಕೆ ಎಡೆಮಾಡಿಕೊಟ್ಟಿದ್ದಾರೆ.  ಇನ್ನೂ ಮಳೆಗಾಲಕ್ಕೆ ಮೂರು ತಿಂಗಳುಗಳಿವೆ. ನಾಮಫಲಕ ಅಳವಡಿಕೆಯಲ್ಲಿ ಲೋಪ: ಮಂಡಳ ಪಂಚಾಯತ್ ಬದಲು ನಗರಸಭೆ https://www.sahilonline.net/ka/mundgod_madala_panchayt_nagara-sabhe ಮುಂಡಗೋಡ : ಮುಂಡಗೋಡ  ಪಟ್ಟಣ ಪಂಚಾಯತ್, ನಗರಸಭೆ ಯಾಗಿದಿಯೇ ಎಂಬ ಅನುಮಾನ ಪ.ಪಂ ಅಧ್ಯಕ್ಷರ ಕಾರ್ಯಲಯದ ಕೊಣೆಯಲ್ಲಿ ತೂಗು ಹಾಕಿರುವ ನಾಮಫಲಕದಲ್ಲಿ ನಗರಸಭೆ ಎಂಬ ಶಬ್ದ ನೋಡಿದರೆ ಸಂಶಯ ಬರದೇ ಇರಲಾರದು. ೬೮ ನೇ ಗಣರಾಜ್ಯೊತ್ಸವ : ಯಾವ ಭಾರತೀಯ ಪ್ರಜೆಗೇ ? https://www.sahilonline.net/ka/68th_republic_day_article_vaddin ಆದರೆ ಪ್ರಜೆಗಳಿಂದಲೇ ಆಯ್ಕೆಯಾದ ಆ ಪ್ರಜಾಪ್ರತಿನಿಧಿ ಎಷ್ಟರಮಟ್ಟಿಗೆ ಪ್ರಮಾಣಿಕವಾಗಿ ಆಡಳಿತ ನೀಡುತ್ತಾರೆ ಎಂಬುದು ಈಗ ಯಕ್ಷ ಪ್ರಶ್ನೆಯಾಗಿದೆ. ಎಲ್ಲೆಡೆ ತಾಂಡವಾಡುತ್ತಿರುವ ಭ್ರಷ್ಟಾಚಾರ, ಅನೈತಿಕತೆ, ದೇಶದ್ರೋಹಿತನ, ಭಯೋತ್ಪಾದನೆ, ನಮ್ಮನ್ನು ರಕ್ಷಿಸುವ ಪೊಲೀಸರೆ ಸರಣಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಕೋಲಾರ: ಜನಮನ ಗೆದ್ದ ಬಿ.ಎನ್.ಮೆಹಬೂಬ್ ಪಾಷ https://www.sahilonline.net/ka/kolar-mehboob-pasha-news-2 ಕರ್ತವ್ಯ ನಿರ್ವಹಣೆಗಾಗಿ ಪಡೆದ ಚಿನ್ನದ ಪದಕ ಸಾರ್ಥಕ ಕೋಲಾರ:ಕಾನೂನು ಬಾಹಿರವಾಗಿ ನಗರಸಭಾ ಆಸ್ತಿ ಬಾಡಿಗೆಗೆ ನೀಡಲು ದಾಖಲೆಗಳಲ್ಲಿ ಬದಲಾವಣೆ - ದೂರು ದಾಖಲು https://www.sahilonline.net/ka/kolar-illegal-occupation-document-tamper ಆದರೆ ನಗರಸಭೆಯಲ್ಲಿ ಲಭ್ಯವಿರುವ ಮೂಲ ದಾಖಲೆಗಳನ್ನು ಆರ್.ಟಿ.ಐ. ಮುಖಾಂತರ ಪಡೆದು ಪರಿಶೀಲಿಸಲಾಗಿ 1959-60ನೇ ಸಾಲಿನ ದಾಖಲೆಗಳಲ್ಲಿ ಅಂದಿನ ಮುಖ್ಯಾಧಿಕಾರಿಗಳು ಸರ್ಕಾರದ ಮತ್ತು ಅಂದಿನ ಮಾನ್ಯ ಜಿಲ್ಲಾಧಿಕಾರಿಗಳ ಆದೇಶಗಳಂತೆ ಸುಮಾರು 50’ x 80’ ಅಳತೆಯ ಜಾಗವನ್ನು ನೀಡಿರುವುದಾಗಿ ಉಲ್ಲೇಖಿಸಿರುತ್ತಾರೆ. ಮಂಗಳೂರು: ಬಾಬ್ರಿ ಮಸೀದಿ ಪುನರ್ ನಿರ್ಮಿಸಿ ಜಾತ್ಯಾತೀತತೆ ಮರುಸ್ಥಾಪಿಸಿ : ಎಸ್‍ಡಿಪಿಐ https://www.sahilonline.net/ka/mundagod-habba-acharane-1 ಪತ್ರಿಕಾ ಪ್ರಕಟಣೆ ಸಂವಿಧಾನ ತಳಹದಿಯನ್ನು ಗಟ್ಟಿಗೊಳಿಸೋಣ ನಮ್ಮ ಸಂವಿಧಾನ ಅರಿಯೋಣ https://www.sahilonline.net/ka/constitution_day ಪ್ರತಿವರ್ಷ ಸರ್ಕಾರವು ನವೆಂಬರ್ ೨೬ ರಂದು ಸಂವಿಧಾನ ದಿನ ಆಚರಿಸಿ ಎಂದು ಶಿಕ್ಷಣ ಇಲಾಖೆಗೆ ಸುತ್ತೋಲೆ ಕಳುಹಿಸಿ ಕೈತೊಳೆದುಕೊಂಡರೆ ಸಾಲದು, ಬೇರೆ ಯೋಜನೆಗಳು ಸಮರ್ಪಕವಾಗಿ ಅನುಷ್ಠಾಪಿಸಿದಂತೆ ಈ ಕಾರ್ಯಕ್ರಮವನ್ನು ಪ್ರತಿಯೊಂದು ಶಾಲಾ ಕಾಲೇಜುಗಳಲ್ಲಿ ಅನುಷ್ಠಾನಗೊಳ್ಳಬೇಕಾಗಿದೆ. ಕಾಟಾಚಾರಕ್ಕೆ ಒಂದೆರಡು ಶಾಲಾ ಕಾಲೇಜುಗಳು ಕಾರ್ಯಕ್ರಮವನ್ನು ಆಯೋಜಿಸಿ ಇಲಾಖೆಗೆ ವರದಿಸುವುದರಿಂದ ‘ಸಂವಿಧಾನ ದಿನ’ ಆಶಯಗಳು ಈಡೇರಿದಂತಾಗುತ್ತದೆಯೆ? ಎನ್ನುವುದು ಒಂದು ಪ್ರಶ್ನೆಯಾಗಿಯೆ ಉಳಿದುಬಿಡುತ್ತದೆ.  ಹುಲಿಯ ಜಾಡು ಹಿಡಿದು.... https://www.sahilonline.net/ka/tippu ಜಮೀನ್ದಾರಿ ಮತ್ತು ಜಾಗೀರ್ದಾರಿ ಪದ್ಧತಿಗಳನ್ನು ನಾಶಪಡಿಸುವುದಕ್ಕೆ ಟಿಪ್ಪು ಸುಲ್ತಾನ್ ಬಹಳ ಉತ್ಸುಕನಾಗಿದ್ದ. ಯಾರು ಭೂಮಿಯನ್ನು ಊಳುತ್ತಾರೋ, ಜಾತಿ, ಮತ, ಧರ್ಮ ಯಾವುದೇ ಆಗಿದ್ದರೂ, ಅವರು ಮಾತ್ರವೇ ಭೂಮಿಯ ಒಡೆತನ ಹೊಂದಿರಬೇಕು ಎಂದು ಟಿಪ್ಪು ಘೋಷಿಸಿದ್ದ ಎಂದು ಕಬೀರ್ ಕೌಸರ್ ದಾಖಲಿಸಿದ್ದಾರೆ. ಶಾಂತಿ ಮತ್ತು ಮಾನವೀಯತೆ: ರಾಷ್ಟ್ರೀಯ ಅಭಿಯಾನದ ಸುತ್ತ… https://www.sahilonline.net/ka/campaign-for-peace-and-humanity-concept ಇತ್ತೀಚಿನ ಕೆಲವು ವರ್ಷಗಳಿಂದ ದೇಶದ ಈ ಭದ್ರವಾದ ಸಾಮಾಜಿಕ ವ್ಯವಸ್ಥೆಯು ತೀವ್ರವಾದ ಪಂಥಾಹ್ವಾನಗಳನ್ನು ಎದುರಿಸುತ್ತಿದೆ. ಕೋಮು ಸೌಹಾರ್ದತೆ ವೇಗವಾಗಿ ಕೆಡುತ್ತಿದೆ. ಕೋಮುವಾದಿ ಶಕ್ತಿಗಳು ತಮ್ಮ ರಾಜಕೀಯ ಗೆಲುವು ಮಾತ್ರವಲ್ಲ ರಾಜಕೀಯ ಅಸ್ತಿತ್ವವೇ ಕೋಮು ವೈಷಮ್ಯವನ್ನು ಹೊಂದಿಕೊಂಡಿವೆಯೆಂದು ಚೆನ್ನಾಗಿ ಮನಗಂಡಿವೆ. ಈ ಧ್ರುವೀಕರಣ ಹೆಚ್ಚಿದಷ್ಟು ಅವರ ಯಶಸ್ಸು ಹೆಚ್ಚುತ್ತದೆ. ಆದ್ದರಿಂದ ಅವರು ಸಂಪೂರ್ಣ ದೇಶವನ್ನು ವಿಶೇಷತಃ ಸೂಕ್ಷ್ಮ ರಾಜ್ಯಗಳನ್ನು ನಿರಂತರ ಕೋಮುವೈಷಮ್ಯ ಮತ್ತು ಒತ್ತಡದಲ್ಲಿರಿಸಲು ಬಯಸುವಂತೆ ಭಾಸವಾಗುತ್ತಿದೆ. ಮಂಗಳೂರು: ಜೂನ್ ೨೫ ರಂದು ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ ಮತ್ತು ಜನಜಾಗೃತಿ ಜಾಥಾ https://www.sahilonline.net/ka/mangalore-awareness-program-on-drug-addiction-on-jun-25 ಜನಜಾಗೃತಿ ಜಾಥಾ ಕುಂದಾಪುರ: ತ್ರಾಸಿ ಅಪಘಾತದ ಬಳಿಕವೂ ಎಚ್ಚೆತ್ತುಕೊಳ್ಳದ ಶಾಲಾ ಆಡಳಿತ ಮಂಡಳಿಗಳು https://www.sahilonline.net/ka/kundapura-overcrowding-omni-still-continues-after-horrific-tragedy ಪದೇ ಪದೇ ನಿಯಮ ಉಲ್ಲಂಘಿಸಿದರೆ ಪರವಾನಿಗೆ ರದ್ದು ಪಡಿಸುವಂತಹ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು  ವೃತ್ತ ನಿರೀಕ್ಷಕರಾದ ಪ್ರಶಾಂತ ನಾಯಕ