Incidents
ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವು
ಮುಂಡಗೋಡ : ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಕಿಮ್ಸನಲ್ಲಿ ಮೃತಪಟ್ಟ ಘಟನೆ ನಡೆದಿದೆ
ವಾಹನ ಸಮೇತ ಸುಮಾರು ೫ಲಕ್ಷ ಮೌಲ್ಯದ ಸಾಗವಾನಿ ಕಟ್ಟಿಗೆ ವಶ
ಮುಂಡಗೋಡ : ತಾಲೂಕಿನ ಕ್ಯಾತ್ನಳ್ಳಿ ಅರಣ್ಯ ಪ್ರದೇಶದಲ್ಲಿ ವಾಹನವೊಂದರಲ್ಲಿ ಅಕ್ರಮವಾಗಿ ...
ಗಂಗೊಳ್ಳಿಯ ಹೆಲ್ಪ್ ಲೈನ್ ಸಹಾಯದಿಂದ ಮನೆ ಸೇರಿದ ಮಾನಸಿಕ ಅಸ್ವಸ್ಥ
ಕುಂದಾಪುರ: ಕಳೆದ ನಾಲ್ಕು ವರ್ಷಗಳಿಂದ ಮನೆ ಬಿಟ್ಟು ಮಾನಸಿಕ ಅಸ್ವಸ್ಥನಾಗಿದ್ದ ಬಿಹಾರದ ...
ಮೈಸೂರು: ಬಸ್ ಹಾಗೂ ಪೊಲೀಸ್ ಜೀಪ್ ಮುಖಾಮುಖಿ ಡಿಕ್ಕಿ
ಮೈಸೂರು: ನರಸಿಪುರದಿಂದ ಬಂದ ಕೆಎಸ್ ಆರ್ ಟಿಸಿ ಬಸ್ ಹಾಗೂ ಪೊಲೀಸ್ ಜೀಪ್ ನಡುವೆ ಮುಖಾಮುಖಿ ...
ವಿದ್ಯುತ್ ಅವಘಡದಿಂದ ವ್ಯಕ್ತಿ ಮೃತ
ಮುಂಡಗೋಡ : ಕುರಿಗೆ ಸೊಪ್ಪು(ಮೇವು) ತರಲು ಹೋಗಿದ್ದ ವ್ಯಕ್ತಿಯೋರ್ವ ವಿದ್ಯುತ್ ಅವಘಡದಿಂದ ...
ತಿರುಪುರ್: ಬಿಜೆಪಿ ಉಪಾಧ್ಯಕ್ಷನ ಕೊಲೆ
ತಿರುಪುರ್ : ಬಿಜೆಪಿ ಮುಖಂಡನೋರ್ವನನ್ನು ಕೊಲೆ ಮಾಡಿ ಅವರ ದೇಹವನ್ನು ಶೆಡ್ ಒಂದರ ಚಾವಣಿಗೆ ...
ಬಿ.ಸಿ.ರೋಡ್; ರಸ್ತೆ ಅಪಘಾತ; ಓರ್ವ ಸಾವು
ಬಿ.ಸಿ.ರೋಡು : ರಸ್ತೆ ದಾಟುವಾಗ ಅಕ್ಟಿವಾ ಡಿಕ್ಕಿ ಹೊಡೆದು ಸಾವು ಸಂಭವಿಸಿದ ಘಟನೆ ...
ಕಾಶ್ಮೀರ ಹಿಮಪಾತಕ್ಕೆ ಹಾಸನ ಜಿಲ್ಲೆ ಯೋಧ ಸೇರಿದಂತೆ ೨೦ ಬಲಿ
ಶ್ರೀನಗರ: ಜಮ್ಮು -ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಶುಕ್ರವಾರವೂ ಹಲವಾರು ಹಿಮಪಾತದ ...
ರಜಪೂತ್ ಕರ್ಣಿ ಸೇನೆಯಿಂದ ಸಿನೆಮಾ ನಿರ್ದೇಶಕ ಭನ್ಸಾಲಿಗೆ ಕಪಾಳಮೋಕ್ಷ; ಇತಿಹಾಸ ತಿರುಚಿದ ಆರೋಪ
ಜೈಪುರ: ಹಿಂದಿ ಸಿನೆಮಾ ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ಅವರ ಮೇಲೆ ‘ಶ್ರೀ ರಜಪೂತ್ ...
ಕೇರಳ: ಸಿಪಿಎಂ ಸಮಾರಂಭದ ಬಳಿ ಬಾಂಬು ಎಸೆತ: ೧೦ ಜನರ ಬಂಧನ
ಕೇರಳ: ಕೇರಳದ ಕಣ್ಣೂರಿನಲ್ಲಿ ಗುರುವಾರ ರಾತ್ರಿ ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ...
ಕರಡಿದಾಳಿಗೆ ರೈತ ಗಂಭೀರ
ಮುಂಡಗೋಡ : ಕರಡಿ ದಾಳಿಗೆ ಸಿಲುಕಿ ರೈತನೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ...
ಅನಾರೋಗ್ಯದ ಕುರಿತು ಆತಂಕ ಮಹಿಳೆಯಿಂದ ಆತ್ಮಹತ್ಯೆ
ಭಟ್ಕಳ: ತಮ್ಮ ಮಕ್ಕಳ ಅನಾರೋಗ್ಯದ ಕುರಿತು ಆತಂಕಿತಳಾದ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆ ...
ಮಗುವನ್ನು ಕತ್ತು ಹಿಸುಕಿ ಕೊಂದ ತಾಯಿ
ಚಿಂತಾಮಣಿ: ನಗರದ ವಿನೋಭಾ ಕಾಲೋನಿಯ ನಿವಾಸಿ ಹಾಲಿ ಗಾಂಧಿನಗರ ಬಡಾವಣೆಯ ನಿವಾಸಿ ...
ಭಟ್ಕಳ: ಸೋಮವಾರ, ಜ 16 ರಂದು ಮುರ್ಡೇಶ್ವರದಲ್ಲಿ ವಿದ್ಯುತ್ ಪೂರೈಕೆ ವ್ಯತ್ಯಯ
ಜ.16 ರಂದು ಮುರ್ಡೇಶ್ವರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಬೆಳಿಗ್ಗೆ 9.30 ಯಿಂದ ಸಂಜೆ 5.00 ...
ರಜೆ ಅಮಾನ್ಯಗೊಂಡಿದ್ದರಿಂದ ಸಿಐಎಸ್ಎಫ್ ಯೋಧನಿಂದ ನಾಲ್ವರು ಯೋಧರ ಗುಂಡಿಟ್ಟು ಕೊಲೆ
ಬಹಾರ್ : ರಜೆಯ ವಿಚಾರಕ್ಕೆ ಸಂಬಂದಿಸಿ ಸಿಐಎಸ್ಎಫ್ ಜವಾನನೊಬ್ಬ ಇತರ ನಾಲ್ವರು ಯೋಧರನ್ನು ...
ಬೆಳ್ತಂಗಡಿ: ಹೊಳೆಯಲ್ಲಿ ಮುಳುಗಿ ಒಂದೇ ಕುಟುಂಬದ ನಾಲ್ವರು ವಿಧಿವಶ
ಕಾಜೂರು ದರ್ಗಾಕ್ಕೆ ಭೇಟಿ ನೀಡಿ ಬರುವ ಸಮಯದಲ್ಲಿ ಹೊಳೆಗೆ ಸ್ನಾನ ಮಾಡಲು ಇಳಿದಾಗ ನಡೆದ ...
ಒಡಿಶಾ:ಬ್ಯಾಂಕ್ ಲೂಟಿಕೋರರನ್ನು ಬಡಿದು ಕೊಂದ ಜನತೆ
ಬ್ಯಾಂಕ್ ಒಂದನ್ನು ಲೂಟಿ ಮಾಡಿ ಓಡಿ ಹೋಗುತ್ತಿದ್ದಾಗ ಸಿಕ್ಕಿಬಿದ್ದ ಇಬ್ಬರು ಕಳ್ಳರನ್ನು ...
ನವದೆಹಲಿ: ಬೆಂಗಳೂರಿನಿಂದ ಆಗಮಿಸಿದ್ದ ಸ್ಪೈಸ್ಜೆಟ್ ವಿಮಾನ ತುರ್ತು ಭೂಸ್ಪರ್ಶ
ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಯಾವುದೇ ಅಪಾಯವಿಲ್ಲದೇ ...
ಶಿಡ್ಲಘಟ್ಟ: ಹಾಸಿಗೆಗಳ ಅಂಗಡಿಗೆ ಆಕಸ್ಮಿಕ ಬೆಂಕಿ-ಸುಮಾರು 50 ಸಾವಿರ ನಷ್ಟ
ಶಿಡ್ಲಘಟ್ಟದ ಕೋಟೆ ವೃತ್ತದಲ್ಲಿರುವ ಎಂ.ಡಿ.ಬೆಡ್ಡಿಂಗ್ ಹೌಸ್ ಹಾಸಿಗೆಗಳ ಅಂಗಡಿಗೆ ...