ಭಟ್ಕಳ ಉತ್ತರ ಕೊಪ್ಪದ ಬಳಿ ಮಹಿಳೆ ಯನ್ನು ಬರ್ಬರ ಹತ್ಯೆ ಮಾಡಿದ ದುಷ್ಕರ್ಮಿಗಳು

Source: so news | By MV Bhatkal | Published on 24th January 2021, 2:33 PM | Coastal News | Don't Miss |

ಭಟ್ಕಳ: ತಾಲ್ಲೂಕಿನ ಕೊಪ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯ ಉತ್ತರ ಕೊಪ್ಪದ ಬಳಿ  ಮನೆಯೊಂದಕ್ಕೆ ದಾಳಿ ನಡೆಸಿದ ದುಷ್ಕರ್ಮಿಗಳು ಮಹಿಳೆ ಯನ್ನು ಬರ್ಬರ ಹತ್ಯೆ ಮಾಡಿದ್ದ ಘಟನೆ ಶನಿವಾರ ರಾತ್ರಿ ನಡೆದೆ.
ಮೃತಪಟ್ಟ ಮಹಿಳೆ ಲಕ್ಷ್ಮಿ ಕೃಷ್ಣ ನಾಯ್ಕ 50ವರ್ಷ
ಎಂದು ಗುರುತಿಸಲಾಗಿದೆ ಮನೆಯಲ್ಲಿ ಯಾರೂ ಇಲ್ಲ ವೇಳೆ ಈ ಘಟನೆ ನಡೆದಿದೆ.ಉತ್ತರ ಕೊಪ್ಪದ  ಕೊಂಕಣಾತಿಬೈಲ್ಜ ಜನನಿಬಿಡ ಪ್ರದೇಶ ದಲ್ಲಿ ಈ ಕೃತ್ಯ ವರದಿಯಾಗಿದೆ ಘಟನೆಗೆ ಕಾರಣ ತಿಳಿದು ಬಂದಿಲ್ಲ. ಯಾಕಾಗಿ ಕೊಲೆ ಮಾಡಲಾಗಿದೆ ಎಂಬುದು ತಿಳಿದಿಲ್ಲ ಬಂದಿಲ್ಲ ಕುತ್ತಿಗೆ ಕಟ್ಟಿ ಕತ್ತು ಹಿಸುಕಿ,ಕೊಲೆ ಮಾಡಿದ್ದು ತಲೆಗೆ  ದೊಡ್ಡ ಗಾಯ‌ಮಾಡಲಾಗಿದ್ದು ಆರೋಪಿಗಳ ಪತ್ತೆಗೆ ಪೊಲೀಸರು ಯತ್ನ ನಡೆಸುತ್ತಿದ್ದಾರೆ‌ ಎನ್ನಲಾಗಿದೆ.ಈ ಬಗ್ಗೆ  ಸ್ಥಳಕ್ಕೆ ಸಿ.ಪಿ.ಐ  ದಿವಾಕರ ಪಿ.ಎಂ ಹಾಗೂ ಮುರುಡೇಶ್ವ ಠಾಣೆ ಅಪರಾಧ ಪಿ.ಎಸ್.ಐ  ರವೀಂದ್ರ ಬಿರಾದಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿದ್ದು ಈ ಕೊಲೆ ಕುರಿತು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಾಗಿದೆ.

Read These Next

ಕಾರವಾರ: ಕುಡಿಯುವ ನೀರು ಸಮಸ್ಯೆ : ಟ್ಯಾಂಕರ್ ಮೂಲಕ ತಕ್ಷಣ ನೀರು ಒದಗಿಸಲು ಜಿಲ್ಲಾಧಿಕಾರಿ ಸೂಚನೆ

ಜಿಲ್ಲೆಯಲ್ಲಿ ಕುಡಿಯುವ ನೀರು ಸಮಸ್ಯೆ ಕಂಡು ಬರುತ್ತಿರುವ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ತಕ್ಷಣವೇ ಸಾರ್ವಜನಿಕರಿಗೆ ಕುಡಿಯುವ ನೀರು ...

ಕಾರವಾರ: ಮತದಾನ ಜಾಗೃತಿಯ ಬೆಳಕು ಎಲ್ಲೆಡೆ ಪ್ರಕಾಶಿಸಲಿ : ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ಬೆಳಕು ಕತ್ತಲನ್ನು ದೂರ ಮಾಡಿ, ಎಲ್ಲೆಡೆ ಬೆಳಕು ಮೂಡಿಸುತ್ತದೆ. ಅದೇ ರೀತಿ ಮತದಾನದ ಕುರಿತ ಜಾಗೃತಿಯ ಬೆಳಕನ್ನು ಎಲ್ಲಾ ಮತದಾರರ ...