ಮುಂಡಗೋಡ: ಜಿಲ್ಲಾ ನ್ಯಾಯಾಧೀಶ ರಾಜಶೇಖರ ರವರು ಶನಿವಾರ ಮುಂಡಗೋಡ ನ್ಯಾಯಾಲಯಕ್ಕೆ ಪ್ರಥಮ ಬಾರಿ ಭೇಟಿನೀಡಿ ಪರಿಶೀಲಿಸಿದರು. ನಂತರ ನ್ಯಾಯವಾದಿಗಳ ಸಮಸ್ಯೆಗಳನ್ನು ಆಲಿಸಿದರು.
ಈ ಸಂದರ್ಭದಲ್ಲಿ ಮುಂಡಗೋಡ ತಾಲೂಕ ಜೆಎಮ್ಎಫ್ಸಿ ನ್ಯಾಯಾಧೀಶ ಕೇಶವ ಕೆ, ವಕೀಲರ ಸಂಘದ ಅಧ್ಯಕ್ಷ ಮಹ್ಮದಸಲೀಂ ನಂದಿಗಟ್ಟಿ, ಕಾರ್ಯದರ್ಶಿ ವಿಶ್ವನಾಥ ಪವಾಡಶೇಟ್ಟರ, ವಕೀಲರಾದ ಕೆ.ಎನ್.ಹೆಗಡೆ, ಎಸ್.ಪಿ.ಸಮ್ಮಸಗಿ, ಎಮ್.ಎಸ್.ಬಿಜಾಪುರ, ಆರ್.ಕೆ.ಹೆಗಡೆ,ಎಸ್.ಎಮ್ ಮಲವಳ್ಳಿ, ನಟರಾಜ ಕಾತೂರ,ಕೆ.ಎಸ್.ಗುಲ್ಯಾನವರ, ಜಿ.ಎಮ್.ಬೊಮ್ಮಿಗಟ್ಟಿ, ಎಮ್.ಎಸ್.ರೇವಣಕರ, ಎ.ಎಮ್.ಸಾಗರ, ಕೆ.ಸಿ. ಪಾಟೀಲ ಇದ್ದರು.