ಸಮುದ್ರದಕ್ಕೆ ಜಾರಿದ ಪ್ರವಾಸಿ ಬಸ್; ಸ್ಥಳಿಯರಿಂದ ರಕ್ಷಣೆ

Source: sonews | By Staff Correspondent | Published on 18th January 2019, 6:11 PM | Coastal News | Don't Miss |

ಭಟ್ಕಳ: ಪ್ರವಾಸಿಗರನ್ನು ಹೊತ್ತು ತಂದಿದ್ದ ಮಿನಿ ಬಸ್ಸೊಂದು ಸಮುದ್ರದಲ್ಲಿ ಜಾರಿ ಸಮುದ್ರನೀರಿಗೆ ಕೊಚ್ಚಿ ಹೋಗುತ್ತಿದ್ದಾಗ ಸ್ಥಳಿಯರ ಸಮಯ ಪ್ರಜ್ಷೆಯಿಂದಾಗಿ ರಕ್ಷಣೆ ಪಡೆದ ಘಟನೆ ಮುರುಢೇಶ್ವರ ಸಮುದ್ರದ ಬೀಚ್ ನಲ್ಲಿ ಗುರುವಾರ ಜರಗಿದೆ. 

ಬೆಂಗಳೂರು ಮೂಲದ ಪ್ರವಾಸಿಗರು ಮಿನಿ ಬಸ್ಸಿನಲ್ಲಿ ಮುರುಡೇಶ್ವರಕ್ಕೆ ಪ್ರವಾಸ ಕೈಕೊಂಡಿದ್ದು  ಸಮುದ್ರದಡದಲ್ಲಿ ನಿಲ್ಲಿಸಿದ ಸಂದರ್ಭದಲ್ಲಿ ಬಸ್ಸಿನ ಚಕ್ರಗಳು ಮರಳಿನಲ್ಲಿ ಹುಗಿಯಲು ಪ್ರಾರಂಭಿಸಿದವು. ಇದನ್ನು ಕಂಡ ಪ್ರವಾಸಿಗರು ಬೊಬ್ಬಿಡಲು ಆರಂಭಿಸಿದಾಗ ಸ್ಥಳಿಯರ ಸಮಯಪ್ರಜ್ಞೆಯನ್ನು ಮೆರೆಯುವುದರ ಮೂಲಕ ಸಮುದ್ರದಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಬಸ್ಸನ್ನು ರಕ್ಷಿಸಿ ದಡಕ್ಕೆ ತಂದರು ಎಂದು ಹೇಳಲಾಗುತ್ತಿದೆ. ಮೊದಲು ಟ್ಯ್ರಾಕ್ಟರ್ ಮೂಲಕ ಅದನ್ನು ಕಟ್ಟಿ ಎಳೆದರೂ ಸಾಧ್ಯವಾಗದೇ ಇರುವುದರಿಂದಾಗಿ ಕ್ರೇನ್ ಮೂಲಕ ಬಸ್ಸನ್ನು ಸಮುದ್ರದಿಂದ ಹೊರಗಡೆಗೆ ಎಳೆದು ತರಲಾಯಿತು ಎಂದು ಹೇಳಾಗುತ್ತಿದೆ. 

Read These Next

ಭಟ್ಕಳದಲ್ಲಿ ಭಾವೈಕ್ಯತೆ ಮತ್ತು ಧರ್ಮ ಸಮನ್ವಯತೆ ಸಾರುವ ಚೆನ್ನಪಟ್ಟಣ ಶ್ರೀಹನುಮಂತ ದೇವರ ರಥೋತ್ಸವ ಸಂಪನ್ನ

ಭಟ್ಕಳ: ತಾಲೂಕಿನ ಐತಿಹಾಸಿಕ ಚೆನ್ನಪಟ್ಟಣ ಶ್ರೀ ಹನುಮಂತ ದೇವರ ಭಾವೈಕ್ಯದ ಬ್ರಹ್ಮರಥೋತ್ಸವ ಬುಧವಾರ ಸಂಜೆ ಅತ್ಯಂತ ಸಡಗರ ...

ಕುಂದಾಪುರ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ – ಓರ್ವ ಮಹಿಳೆ ಮೃತ್ಯು, ಇಬ್ಬರ ಸ್ಥಿತಿ ಗಂಭೀರ!

ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಇಂದು ಮಧ್ಯಾಹ್ನ ನಡೆದ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಓರ್ವ ಮಹಿಳೆ ಮೃತಪಟ್ಟು, ಇಬ್ಬರು ಗಂಭೀರ ...