ಭಟ್ಕಳ: ಸಿದ್ಧಾರ್ಧ ಪದವಿ ಮಹಾವಿದ್ಯಾಲಯ, ಶಿರಾಲಿ ಇದರ ಕರ್ನಾಟಕ ವಿಶ್ವವಿದ್ಯಾಲಯದ 2019-20 ರ ಬಿ.ಕಾಂ 3 ನೇ ಸೆಮಿಸ್ಟರನ ಫಲಿತಾಂಶ ಪ್ರಕಟವಾಗಿದ್ದು. ಕು.ಪ್ರಗತಿ ಎನ್. ಹೆಬ್ಬಾರ 92.25%, ಕು. ಪರಮೇಶ್ವರಿ ಐ.ದೇವಾಡಿಗ 91.63% ಹಾಗೂ ಕು.ಅಕ್ಷತಾ ಆರ್.ನಾಯ್ಕ 87.86 % ಪಲಿತಾಂಶ ಪಡೆದಿರುತ್ತಾರೆ.
24 ವಿದ್ಯಾರ್ಧಿಗಳು ಡಿಸ್ಟಿಂಕ್ಷನ್ ,6 ವಿದ್ಯಾರ್ಧಿಗಳು ಪ್ರಥಮ್ ಶ್ರೇಣಿ ಪಡಿರುತ್ತಾರೆ. ವಿದ್ಯಾರ್ಧಿಗಳ ಸಾಧನೆಗೆ ಮಹಾವಿದ್ಯಾಲಯದ ಆಡಳಿತ ಮಂಡಳಿ, ಪ್ರಾಚಾರ್ಯರು ಮತ್ತು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.