ಸಿದ್ಧಾರ್ಥ ಪದವಿ ಮಹಾವಿದ್ಯಾಲಯ ಉತ್ತಮ ಫಲಿತಾಂಶ ದಾಖಲು

Source: sonews | By Staff Correspondent | Published on 18th January 2020, 5:09 PM | Coastal News |

ಭಟ್ಕಳ: ಸಿದ್ಧಾರ್ಧ ಪದವಿ ಮಹಾವಿದ್ಯಾಲಯ, ಶಿರಾಲಿ ಇದರ ಕರ್ನಾಟಕ ವಿಶ್ವವಿದ್ಯಾಲಯದ 2019-20 ರ ಬಿ.ಕಾಂ 3 ನೇ ಸೆಮಿಸ್ಟರನ ಫಲಿತಾಂಶ ಪ್ರಕಟವಾಗಿದ್ದು. ಕು.ಪ್ರಗತಿ ಎನ್. ಹೆಬ್ಬಾರ 92.25%, ಕು. ಪರಮೇಶ್ವರಿ ಐ.ದೇವಾಡಿಗ 91.63% ಹಾಗೂ ಕು.ಅಕ್ಷತಾ ಆರ್.ನಾಯ್ಕ 87.86 % ಪಲಿತಾಂಶ ಪಡೆದಿರುತ್ತಾರೆ.

24 ವಿದ್ಯಾರ್ಧಿಗಳು ಡಿಸ್ಟಿಂಕ್ಷನ್ ,6 ವಿದ್ಯಾರ್ಧಿಗಳು ಪ್ರಥಮ್ ಶ್ರೇಣಿ ಪಡಿರುತ್ತಾರೆ. ವಿದ್ಯಾರ್ಧಿಗಳ ಸಾಧನೆಗೆ ಮಹಾವಿದ್ಯಾಲಯದ ಆಡಳಿತ ಮಂಡಳಿ, ಪ್ರಾಚಾರ್ಯರು ಮತ್ತು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...