ಭಟ್ಕಳ: ಖ್ಯಾತ ಮಕ್ಕಳ ತಜ್ಞ ಡಾ. ರವಿರಾಜ್ ನಿಧನ

Source: S O News service | By I.G. Bhatkali | Published on 8th September 2021, 12:53 AM | Coastal News |

ಭಟ್ಕಳ: ಖ್ಯಾತ ಮಕ್ಕಳ ತಜ್ಞ ಡಾ.ರವಿರಾಜ್ ಅವರು ಮಂಗಳವಾರ ಸಂಜೆ ಚೆನ್ಯೆ ವಿಮಾನ ನಿಲ್ದಾಣದಲ್ಲಿ ತೀವ್ರ ಹ್ರದಯಾಘಾತಕ್ಕೊಳಗಾಗಿ ಮ್ರತಪಟ್ಟಿದ್ದಾರೆ.

ಮೂಲಹ ಉಡುಪಿಯವರಾದ ಇವರು ಕಳೆದ ಹಲವಾರು ವರ್ಷಗಳಿಂದ ಬ್ಯೆಂದೂರಿನಲ್ಲಿ ನೆಲೆಸಿ ಭಟ್ಕಳದಲ್ಲಿ ಮಕ್ಕಳ ಕ್ಲಿನಿಕ್ ನಡೆಸುತ್ತಿದ್ದರು.

ಮಂಗಳವಾರ ಮಧ್ಯಾಹ್ನ ಬೆಂಗಳೂರಿನಿಂದ ಚೆನ್ಯೆಗೆ ವಿಮಾನದಲ್ಲಿ ಹೊಗಿದ್ದ ಇವರಿಗೆ ವಿಮಾನ ನಿಲ್ದಾಣದಲ್ಲಿಯೇ ಹ್ರದಯಾಘಾತವಾಗಿದ್ದು ಚಿಕಿತ್ಸೆ ನೀಡಲು ಅವಕಾಶವಾಗಿಲ್ಲ. ಅವರ ಪತ್ನಿಯು ಸಹ ಜೊತೆಗಿದ್ದರು ಎನ್ನಲಾಗಿದೆ.

Read These Next