ಮಂಗಳೂರು : ಕಾಪು ಕಡಲತೀರದಲ್ಲಿ ಪ್ರವಾಸಕ್ಕೆ ಬಂದ ಇಬ್ಬರು ಪ್ರವಾಸಿಗರನ್ನ ಲೈಪ್ ಗಾರ್ಡ್ ಸಿಬ್ಬಂದಿಗಳು ರಕ್ಷಿಸಿದ್ದಾರೆ.
ಶಿವಮೊಗ್ಗದ ರಾಹುಲ್ (22) ಮತ್ತು ಮೈಸೂರಿನ ತೇಜಸ್ (23) ರಕ್ಷಣೆಗೊಳಗಾದವರು.
ಲೈಪ್ ಗಾರ್ಡ್ ಸಿಬ್ಬಂದಿಗಳಾದ ಪ್ರಶಾಂತ ಕರ್ಕೇರಾ ಹಾಗೂ ಪ್ರಥಮ, ಸ್ಕೂಬಾ ಡೈವರ್ ಮತ್ತು ಪ್ರದೀಪ ರಕ್ಷಣೆ ಮಾಡಿದವರು.