ಕಾಪು ಕಡಲತೀರದಲ್ಲಿ ಇಬ್ಬರ ಪ್ರವಾಸಿಗರ ರಕ್ಷಣೆ

Source: SO News | By Laxmi Tanaya | Published on 2nd January 2021, 10:09 PM | Coastal News |

ಮಂಗಳೂರು : ಕಾಪು ಕಡಲತೀರದಲ್ಲಿ ಪ್ರವಾಸಕ್ಕೆ ಬಂದ ಇಬ್ಬರು ಪ್ರವಾಸಿಗರನ್ನ ಲೈಪ್ ಗಾರ್ಡ್ ಸಿಬ್ಬಂದಿಗಳು ರಕ್ಷಿಸಿದ್ದಾರೆ.

ಶಿವಮೊಗ್ಗದ ರಾಹುಲ್ (22) ಮತ್ತು ಮೈಸೂರಿನ ತೇಜಸ್ (23) ರಕ್ಷಣೆಗೊಳಗಾದವರು.

ಲೈಪ್ ಗಾರ್ಡ್ ಸಿಬ್ಬಂದಿಗಳಾದ ಪ್ರಶಾಂತ ಕರ್ಕೇರಾ ಹಾಗೂ ಪ್ರಥಮ, ಸ್ಕೂಬಾ ಡೈವರ್ ಮತ್ತು ಪ್ರದೀಪ ರಕ್ಷಣೆ ಮಾಡಿದವರು.

Read These Next

ಭಟ್ಕಳದಲ್ಲಿ ಭಾವೈಕ್ಯತೆ ಮತ್ತು ಧರ್ಮ ಸಮನ್ವಯತೆ ಸಾರುವ ಚೆನ್ನಪಟ್ಟಣ ಶ್ರೀಹನುಮಂತ ದೇವರ ರಥೋತ್ಸವ ಸಂಪನ್ನ

ಭಟ್ಕಳ: ತಾಲೂಕಿನ ಐತಿಹಾಸಿಕ ಚೆನ್ನಪಟ್ಟಣ ಶ್ರೀ ಹನುಮಂತ ದೇವರ ಭಾವೈಕ್ಯದ ಬ್ರಹ್ಮರಥೋತ್ಸವ ಬುಧವಾರ ಸಂಜೆ ಅತ್ಯಂತ ಸಡಗರ ...