ಅಂಚೆ ಇಲಾಖೆಯಿಂದ ಛಾಯಾಚಿತ್ರ ಸ್ಪರ್ಧೆ

Source: so news | By MV Bhatkal | Published on 24th June 2019, 9:09 PM | Coastal News | Don't Miss |

ಕಾರವಾರ:- ಭಾರತೀಯ ಅಂಚೆ ಇಲಾಖೆ ಸ್ವಾತಂತ್ರ್ಯೋತ್ಸವ-2019ರ ಪ್ರಯುಕ್ತ ಗಾಂಧಿಯನ್ ಹೆರಿಟೇಜ್ ಇನ್ ಮಾಡರ್ನ್ ಇಂಡಿಯಾ’ ಎಂಬ ವಿಷಯದ ಕುರಿತಂತೆ ಛಾಯಾಚಿತ್ರ ಸ್ಪರ್ಧೆಯನ್ನು ಏರ್ಪಡಿಸಿದೆ.
ಸ್ಪರ್ಧೆಯಲ್ಲಿ ಭಾಗವಹಿಸಲು ವಯೋಮಿತಿಯ ನಿಬರ್ಂಧ ಇರುವುದಿಲ್ಲ. ವಿಜೇತರಿಗೆ ಮೊದಲ ಬಹುಮಾನ 50,000 ರೂ, ದ್ವಿತೀಯ ಬಹುಮಾನ 25,000 ರೂ, ತೃತೀಯ ಬಹುಮಾನ 10,000 ರೂ. ಹಾಗೂ 5 ಜನರಿಗೆ ತಲಾ 5,000 ರೂ.ಗಳ ಸಮಾಧಾನಕರ ಬಹುಮಾನವನ್ನು ನೀಡಲಾಗುತ್ತದೆ.
ಪ್ರವೇಶಪತ್ರಗಳನ್ನು ಎಡಿಜಿ(ಫಿಲಾಟೇಲಿ), ರೂಮ್ ನಂ.108, ಡಾಕ್ ಭವನ, ಸಂಸಧ ಮಾರ್ಗ್, ಹೊಸದಿಲ್ಲಿ-110001  ವಿಳಾಸಕ್ಕೆ  ಜೂನ್ 30ರೊಳಗಾಗಿ ತಲುಪಿಸಬೇಕು.
ಹೆಚ್ಚಿನ ಮಾಹಿತಿಗೆ ವೆಬ್‍ಸೈಟ್- ತಿತಿತಿ.iಟಿಜiಚಿಠಿosಣ.gov.iಟಿ ಗೆ ಭೇಟಿ ನೀಡಬಹುದು ಎಂದು ಕಾರವಾರ ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...