ಕೇರಳದ ಎರಡು ಕೆ ಎಸ್ ಆರ್ ಟಿ ಸಿ ಬಸ್ಸುಗಳಿಗೆ ಕಲ್ಲೆಸೆತ:ಬದಿಯಡ್ಕ ಪೊಲೀಸರಿಂದ  ಆರು ಮಂದಿ ವಿರುದ್ಧ ಕೇಸು ದಾಖಲು

Source: S.O. News Service | By MV Bhatkal | Published on 25th June 2019, 9:29 PM | National News | Don't Miss |

ಕಾಸರಗೋಡು:ಜಾನುವಾರು   ಸಾಗಾಟ ಮಾಡುತ್ತಿದ್ದ   ಪಿಕಪ್  ವ್ಯಾನ್  ನ್ನು  ತಡೆದ  ತಂಡವೊಂದು  ಚಾಲಕ ಮತ್ತು ಸಿಬಂದಿಯ ಮೇಲೆ  ನಡೆಸಿ  ೫೦  ಸಾವಿರ ರೂ  ದೋಚಿ  ಜಾನುವಾರು ಸಹಿತ  ಪರಾರಿಯಾದ ಘಟನೆ   ಸೋಮವಾರ ಮುಂಜಾನೆ  ಎಣ್ಮಕಜೆ  ಮಂಜನಡ್ಕ ಎಂಬಲ್ಲಿ  ನಡೆದಿದೆ. 
ಕೃತ್ಯದ ಹಿಂದೆ ಬಜರಂಗ ದಳದ  ಕಾರ್ಯಕರ್ತರು ಎಂದು ಕಾಸರಗೋಡು ಚೆಂಗಳದ  ಸಹಕಾರಿ ಆಸ್ಪತ್ರೆಗೆ ದಾಖಲಾದ ಗಾಯಾಳುಗಳು ದೂರಿದ್ದಾರೆ .   ಗಾಯಗೊಂಡಿರುವ  ಪುತ್ತೂರು ಪರ್ಪಾಜೆಯ  ಹಂಝ ( ೩೦) ಮತ್ತು ಅಲ್ತಾಫ್ ( ೩೦ ) ಆಸ್ಪತ್ರೆಯಲ್ಲಿ   ಚಿಕಿತ್ಸೆ  ಪಡೆಯುತ್ತಿದ್ದಾರೆ ಮುಂಜಾನೆ ೬. ೩೦ ರ ಸುಮಾರಿಗೆ ಘಟನೆ ನಡೆದಿದೆ . 
ಪುತ್ತೂರು ಕೆದಿಲ ದಿಂದ  ಮೂರು ಜಾನುವಾರು ಸಹಿತ 
ಪಿಕಪ್ ವ್ಯಾನ್ ನಲ್ಲಿ  ಬಂದ್ಯೋಡಿಗೆ   ಕೊಂಡೊಯ್ಯುತ್ತಿದ್ದಾಗ ಕೃತ್ಯ ನಡೆದಿದೆ ಎಂದು ಗಾಯಾಳುಗಳು ತಿಳಿಸಿದ್ದಾರೆ.
ಪುತ್ತೂರಿನ ಇಸ್ಮಾಯಿಲ್  ಎಂಬವರು  ಜಾನುವಾರುಗಳನ್ನು   ಬಂದ್ಯೋಡಿಗೆ  ತಲಪಿಸಲು ತಿಳಿಸಿದ್ದರು.ಎಣ್ಮಕಜೆ ಮಂಜನಡ್ಕದಲ್ಲಿ  ಜಾನುವಾರು ಸಾಕಾಣಿಕೆ  ಕೇಂದ್ರ  ನಡೆಸುತ್ತಿರುವ  ಹಾರಿಸ್ ರ ಮನೆಗೆ ತಲಪಿಸಲು ೫೦ ಸಾವಿರ ರೂ .   ನೀಡಿದ್ದು ,  ಈ ಹಣ ನೀಡಲು  ಹಾರಿಸ್ ನ ಮನೆಗೆ ತಲಪಿದಾಗ  ಕಾರಿನಲ್ಲಿ ಬಂದ  ಏಳು ಮಂದಿಯ ತಂಡವು ಮಾರಾಕಾಸ್ತ್ರದಿಂದ ಬೆದರಿಸಿ  ಹಲ್ಲೆ ನಡೆಸಿ   ನಗದು ,  ಜಾನುವಾರು ಸಹಿತ ಕೊಂಡೊಯ್ದಿರುವುಅದಾಗಿ ದೂರಿದ್ದಾರೆ  

Read These Next

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಗುಂಪಿನಿಂದ ಹತ್ಯೆ, ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿ; ರಾಜ್ಯಗಳಿಗೆ ಸುಪ್ರೀಂ ಸೂಚನೆ

ಗುಂಪಿನಿಂದ ಥಳಿಸಿ ಹತ್ಯೆ ಮತ್ತು ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರದ ಘಟನೆಗಳನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಆರು ...

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...