ನಾಡಿಗೆ ಬಂದ ಕಾಡಿನ ಅತಿಥಿ ಮರಳಿ ಕಾಡಿಗೆ
ಮುಂಡಗೋಡ : ಕಾಡಿಗೆ ಬಂದ ಹೆಬ್ಬಾವು ನ್ನು ಸಾರ್ವಜನಿಕರು ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ ಘಟನೆ ಪಟ್ಟಣದ ಜನವಸತಿ ಇರುವ ಕಾಮಾಕ್ಷೀ ಗ್ಯಾರೆಜ ಹತ್ತಿರ ನಡೆದಿದೆ.
ಬುಧವಾರ ಮುಂಜಾನೆ ಸುಮಾರು ೧೦ ಗಂಟೆಗೆ ಏಳೆಂಟು ಫೂಟಿನ ಹೆಬ್ಬಾವು ನ್ನು ಕಾಮಾಕ್ಷೀ ಗ್ಯಾರೇಜ ಹತ್ತಿರ ವಿರುವ ಮನೆಗಳ ಹತ್ತಿರ ಸುಳಿದಾಡಿತ್ತಿರುವುದನ್ನು ನೋಡಿದ ಸಾರ್ವಜನಿಕರು ಕೆಲಕಾಲ ಭಯಭೀತರಾಗಿ ನಂತರ ಸಾರ್ವಜನಿಕರು ಹೆಬ್ಬಾವುನ್ನು ಹಿಡಿದು ಗೋಣಿಚಿಲದಲ್ಲಿ ತುಂಬುವಲ್ಲಿ ಯಶಸ್ವಿಯಾದರು ನಂತರ ಸ್ಥಳಕ್ಕಾಗಮೀಸಿದ ಅರಣ್ಯ ಇಲಾಖೆ ಸಿಟಿ ವನಪಾಲಕ ಬಾಗೇವಾಡಿ ಹಾಗೂ ಸಿಬ್ಬಂದಿ ಹೆಬ್ಬಾವು ನ್ನು ಕಾಡಿನಲ್ಲಿ ಬಿಟ್ಟಿದ್ದಾರೆ