ಕೋಲಾರ ಆ.12: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಂಗಸಂದ್ರದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಇಂದು ಇ.ಸಿ.ಒ. ಆರ್. ಶ್ರೀನಿವಾಸನ್, ಸಿ.ಆರ್.ಪಿ. ಸೌಮ್ಯಲತಾ ಹಾಗೂ ಶಿಕ್ಷಕರು ಪೋಷಕರನ್ನು ಮನವೊಲಿಸಿ ಮೂರು ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಮನವಿ ಮಾಡಿದರು.
(ಆರ್.ಶ್ರೀನಿವಾಸನ್)
ಕೋಲಾರ.
ಮೊ.:9342488315
ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ