ಕೋಲಾರ:ಜೂಡೋ,ಕುಸ್ತಿಯಲ್ಲಿ ಜೂನಿಯರ್ ಕಾಲೇಜು ಸಾಧನೆ-ಸ್ವರ್ಧೆಗಳ ಎಲ್ಲಾ ವಿಭಾಗಗಳಲ್ಲೂ ಬಾಲಕರ ಮೇಲುಗೈ

Source: shabbir | By Arshad Koppa | Published on 19th August 2017, 7:56 AM | State News | Sports News |

ಕೋಲಾರ:- ಪ್ರೌಢಶಾಲಾ ನಗರ ತಾಲ್ಲೂಕು ಮಟ್ಟದ ಕ್ರೀಡಾಕೂಟದ ಜೂಡೋ ಮತ್ತು ಕುಸ್ತಿ ಪಂದ್ಯಗಳಲ್ಲಿ ನಗರದ ಬಾಲಕರ ಸರ್ಕಾರಿ ಜೂನಿಯರ್ ಕಾಲೇಜಿನ ವಿದ್ಯಾರ್ಥಿಗಳು ಹೆಚ್ಚಿನ ಬಹುಮಾನಗಳನ್ನು ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.


ಅ7 ವರ್ಷದೊಳಗಿನವರ ಕ್ರೀಡಾಕೂಟದ ಜೂಡೋ 40 ಕೆಜಿ ವಿಭಾಗದಲ್ಲಿ ವಿನೋದ್ ಪ್ರಥಮ, 45 ಕೆಜಿ ವಿಭಾಗದಲ್ಲಿ ಯಶ್ವಂತ್, 50 ಕೆಜಿ ವಿಭಾಗದಲ್ಲಿ ರವೀಂದ್ರ,  55 ಕೆಜಿ ವಿಭಾಗದಲ್ಲಿ ಮುರಳಿ, 65 ಕೆಜಿ ವಿಭಾಗದಲ್ಲಿ ಬಿ.ಆರ್.ಪವನ್ ಕುಮಾರ್, 71 ಕೆಜಿ ವಿಭಾಗದಲ್ಲಿ ರಾಹುಲ್ ಪ್ರಥಮ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ.
14 ವರ್ಷದೊಳಗಿನವರಲ್ಲೂ ಇದೇ ಕಾಲೇಜಿನ ವಿದ್ಯಾರ್ಥಿಗಳು ಸಾಧನೆ ಮಾಡಿದ್ದು, 25 ಕೆಜಿ ವಿಭಾಗದಲ್ಲಿ ಸಾಕೀಬ್ ಅಹಮದ್ ಪ್ರಥಮ, 30 ಕೆಜಿ ವಿಭಾಗದಲ್ಲಿ ರಂಜಿತ್ ಕುಮಾರ್ ಪ್ರಥಮ, 35 ಕೆಜಿ ವಿಭಾಗದಲ್ಲಿ ರಾಮಕೃಷ್ಣ ಪ್ರಥಮ, 40 ಕೆಜಿ ವಿಭಾಗದಲ್ಲಿ ದಿನೇಶ್, 45 ಕೆಜಿ ವಿಭಾಗದಲ್ಲಿಆಕಾಶ್ ಕುಮಾರ್, 50 ಕೆಜಿ ವಿಭಾಗದಲ್ಲಿ ಕಿಶೋರ್, +50 ಕೆಜಿ ವಿಭಾಗದಲ್ಲಿ ಸಂತೋಶ್ ಪ್ರಥಮ ಸ್ಥಾನ ಗಳಿಸಿದ್ದಾರೆ. 
ಕುಸ್ತಿಯಲ್ಲೂ ಮೇಲುಗೈ
ಕುಸ್ತಿಯಲ್ಲೂ ಸಾಧನೆ ಮಾಡಿರುವ ಸರ್ಕಾರಿ ಬಾಲಕರ ಜೂನಿಯರ್  ಕಾಲೇಜು ಪ್ರೌಢಶಾಲಾ 17 ವರ್ಷದೊಳಗಿನ ವಿದ್ಯಾರ್ಥಿಗಳು, 39 ಕೆಜಿ ವಿಭಾಗದಲ್ಲಿ ವಿನೋದ್, 42 ಕೆಜಿ ವಿಭಾಗದಲ್ಲಿ ಇಫ್ರಾನ್, 46 ಕೆಜಿ ವಿಭಾಗದಲ್ಲಿ ಯಶ್ವಂತ್, 50 ಕೆಜಿ ವಿಭಾಗದಲ್ಲಿ ನರೇಶ್, 63 ಕೆಜಿ ವಿಭಾಗದಲ್ಲಿ ಬಿ.ಆರ್.ಪವನ್ ಕುಮಾರ್ ಪ್ರಥಮ ಸ್ಥಾನ ಪಡೆದಿದ್ದಾರೆ. 
14 ವರ್ಷದೊಳಗಿನ ವಿದ್ಯಾರ್ಥಿಗಳು ಮೊದಲಿಗರಾಗಿ ಹೊರಹೊಮ್ಮಿದ್ದು, 29 ಕೆಜಿ ವಿಭಾಗದಲ್ಲಿ ರಂಜಿತ್, 41 ಕೆಜಿ ವಿಭಾಗದಲ್ಲಿ ದಿನೇಶ್, 45 ಕೆಜಿ ವಿಭಾಗದಲ್ಲಿ ಆಕಾಶ್, 49 ಕೆಜಿ ವಿಭಾಗದಲ್ಲಿ ಕಿಶೋರ್ ಮತ್ತು +55 ವಿಭಾಗದಲ್ಲಿ ಸಂತೋಷ್ ಪ್ರಥಮ ಸ್ಥಾನ ಪಡೆದುಕೊಂಡಿದ್ದು, ಸಾಧನೆ ಮಾಡಿರುವ ಎಲ್ಲಾ ವಿದ್ಯಾರ್ಥಿಗಳನ್ನು ಪ್ರಭಾರಿ ಉಪಪ್ರಾಂಶುಪಾಲ ಮಹಮದ್ ಅಲ್ಲಾಭಕಾಷ್ ಹಾಗೂ ದೈಹಿಕ ಶಿಕ್ಷಕರಾದ ಎಸ್.ಚೌಡಪ್ಪ, ಸಂತೋಷ್ ಕುಮಾರಿ ಹಾಗೂ ಎಲ್ಲಾ ಶಿಕ್ಷಕರು ಅಭಿನಂದಿಸಿದ್ದಾರೆ. 

 


ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...

ಕಾರವಾರ: 61ನೇ ನ್ಯಾಶನಲ್ ರೋಲರ್ ಹಾಕಿ ಚಾಂಪಿಯನ್ ಶಿಪ್. ಒಂದು ಬೆಳ್ಳಿ, ಎರಡು ಕಂಚು‌ ಗಳಿಸಿದ ಕರ್ನಾಟಕ.

ಡಿಸೆಂಬರ್ 11ರಿಂದ ಚಂಡಿಗಡನಲ್ಲಿ ನಡೆಯುತ್ತಿರುವ 61ನೇ ರಾಷ್ಟ್ರೀಯ ರೋಲರ್ ಹಾಕಿ ಚಾಂಪಿಯನ್ ಶಿಫ್‌ಲ್ಲಿ ಕರ್ನಾಟಕ ತಂಡ ಗಮನಾರ್ಹ ಸಾಧನೆ ...

ಟಿ20 ವಿಶ್ವಕಪ್: ಭಾರತೀಯರಿಗೆ ದೀಪಾವಳಿ ಗಿಫ್ಟ್: ಕೊಹ್ಲಿ ಅದ್ಭುತ ಆಟ; ಪಾಕ್ ವಿರುದ್ಧ ಭಾರತಕ್ಕೆ ವಿರೋಚಿತ ಗೆಲುವು!

ಟಿ20 ವಿಶ್ವಕಪ್: ಭಾರತೀಯರಿಗೆ ದೀಪಾವಳಿ ಗಿಫ್ಟ್: ಕೊಹ್ಲಿ ಅದ್ಭುತ ಆಟ; ಪಾಕ್ ವಿರುದ್ಧ ಭಾರತಕ್ಕೆ ವಿರೋಚಿತ ಗೆಲುವು!

ಕೆಲ ಪಂದ್ಯಗಳಲ್ಲಿ ಕೊಹ್ಲಿ ಓಪನರ್ ಆಗಿ ಆಡಬಹುದು; ಆದರೆ ಟಿ20 ವಿಶ್ವಕಪ್ ನಲ್ಲಿ ಮಾತ್ರ ರಾಹುಲ್ ಓಪನರ್: ರೋಹಿತ್

ಕೆಲ ಪಂದ್ಯಗಳಲ್ಲಿ ಕೊಹ್ಲಿ ಓಪನರ್ ಆಗಿ ಆಡಬಹುದು; ಆದರೆ ಟಿ20 ವಿಶ್ವಕಪ್ ನಲ್ಲಿ ಮಾತ್ರ ರಾಹುಲ್ ಓಪನರ್: ರೋಹಿತ್