ಕಾರವಾರ: ವಿದ್ಯುತ್ ಕಾಮಗಾರಿ ನಿಮಿತ್ಯ ಸೆ. 23 ಬುಧವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಕೆ.ಎಚ್.ಬಿ ಕಾಲೋನಿ, ಗುನಗಿವಾಡ, ಟಿ.ಎಂ.ಸಿಪ್ಲಾಟ, ನಿಯರ್ ಜ್ಞಾನೇಶ್ವರ ಸ್ಕೂಲ್, ದೇವಳಿವಾಡ, ನಿಯರ್ ಪಿ&ಟಿ ಕ್ವಾರ್ಟರ್ಸ, ಪದ್ಮನಾಭನಗರ, ಹಬ್ಬುವಾಡ, ಕೋಣನಾಲ, ಪ್ರಸನ್ನ, ಗೀತಾಂಜಲಿ, ದೈವಜ್ಞ ಹಾಲ್ ಹತ್ತಿರ, ದೋಬಿಗಾಟ್ ರೋಡ್, ಮುರಳಿಧರಮಠ ರೋಡ್, ಸಾಯಿಮಂದಿರ ಹತ್ತಿರ, ಸಂಕ್ರಿವಾಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಈ ಭಾಗದ ಸಾರ್ವಜನಿಕರು ಸಹಕರಿಸಬೇಕೆಂದು ಹೆಸ್ಕಾಂನ ಕಾರ್ಯ ಮತ್ತು ಪಾಲನಾ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.