ಭಟ್ಕಳ:ತಾಲ್ಲೂಕಿನ ಬಂದರ ರೋಡ್ ೨ನೇ ಕ್ರಾಸ್ ಕೊಕ್ತಿ ನಗರದ ಮನೆ ಒಂದರಲ್ಲಿ ಜಾನುವಾರವುನು ಮನೆ ಕಂಪೌಂಡಿ ಒಳಗಡೆ ಕಟಾವು ಮಾಡಿ ಮಾಂಸವನ್ನು ಸಾಗಟಕ್ಕೆ ತಯಾರಿ ನಡೆಸುತ್ತಿದ್ದ ಮನೆ ಮೇಲೆ ಭಟ್ಕಳ ನಗರ ಠಾಣೆ ಪೋಲಿಸ್ ರಿಂದ ದಿಢೀರ್ ದಾಳಿ ಮಾಡಿದ ಘಟನೆ ಶನಿವಾರ ನಡೆದಿದೆ.
ದಾಳಿಯಲ್ಲಿ ಸುಮಾರು 30 ಕೆ.ಜಿ ದನದ ಮಾಂಸ ವಶಕ್ಕೆ ಪಡೆದು ಆರೋಪಿಗಳಾದ ಸೈಪುಲಾ ವಶಕ್ಕೆ ಪಡೆಯಲಾಗಿದ್ದು ಹಾಗೂ ಇನ್ನೊಬ್ಬ ಆರೋಪಿ ಪರಾರಿ ಯಾಗಿದ್ದಾನೆ.
ಈ ಬಗ್ಗೆ ನಗರ ಠಾಣೆ ಪಿ.ಎಸ್.ಐ ಭರತ ನಾಯಕ ಪ್ರಕರಣ ದಾಖಲಿಸಿ ಕೊಂಡು ತನಿಖೆ ಕೈ ಕೊಂಡಿದ್ದಾರೆ.