ಗೋ ಮಾಂಸ ಸಾಗಟಕ್ಕೆ ಯತ್ನ:ಆರೋಪಿಗಳ ಬಂಧನ

Source: so news | Published on 5th July 2020, 10:11 AM | Coastal News | Don't Miss |

ಭಟ್ಕಳ:ತಾಲ್ಲೂಕಿನ ಬಂದರ ರೋಡ್ ೨ನೇ ಕ್ರಾಸ್ ಕೊಕ್ತಿ ನಗರದ  ಮನೆ ಒಂದರಲ್ಲಿ ಜಾನುವಾರವುನು ಮನೆ ಕಂಪೌಂಡಿ ಒಳಗಡೆ ಕಟಾವು ಮಾಡಿ ಮಾಂಸವನ್ನು ಸಾಗಟಕ್ಕೆ ತಯಾರಿ ನಡೆಸುತ್ತಿದ್ದ  ಮನೆ ಮೇಲೆ ಭಟ್ಕಳ ನಗರ  ಠಾಣೆ ಪೋಲಿಸ್ ರಿಂದ ದಿಢೀರ್ ದಾಳಿ ಮಾಡಿದ ಘಟನೆ ಶನಿವಾರ ನಡೆದಿದೆ.

ದಾಳಿಯಲ್ಲಿ ಸುಮಾರು 30 ಕೆ.ಜಿ ದನದ ಮಾಂಸ ವಶಕ್ಕೆ ಪಡೆದು ಆರೋಪಿಗಳಾದ ‌ಸೈಪುಲಾ ವಶಕ್ಕೆ ಪಡೆಯಲಾಗಿದ್ದು ಹಾಗೂ ಇನ್ನೊಬ್ಬ ಆರೋಪಿ ಪರಾರಿ‌ ಯಾಗಿದ್ದಾನೆ.

ಈ ಬಗ್ಗೆ ನಗರ ಠಾಣೆ ಪಿ.ಎಸ್.ಐ ಭರತ ನಾಯಕ ಪ್ರಕರಣ ದಾಖಲಿಸಿ ಕೊಂಡು ತನಿಖೆ ಕೈ ಕೊಂಡಿದ್ದಾರೆ.

Read These Next

ಜಿಲ್ಲೆಯಲ್ಲಿ ಮೇ 7 ರಂದು ಮತದಾನ, ತಕ್ಷಣದಿಂದಲೇ ನೀತಿ ಸಂಹಿತೆ ಜಾರಿ : ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ಕಾರವಾರ : ಚುನಾವಣಾ ಆಯೋಗದ ನಿರ್ದೇಶನದಂತೆ, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ಮತದಾನ ನಡೆಯಲಿದ್ದು, ಜಿಲ್ಲೆಯಲ್ಲಿ ...

ಭಟ್ಕಳ: ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸೂಕ್ಷ್ಮ ಬೋಧನೆ, ಲಲಿತಕಲೆ ಮತ್ತು ರಂಗಭೂಮಿ ಕಾರ್ಯಾಗಾರ ಮುಕ್ತಾಯ

ಶಿಕ್ಷಕರಾದವರು ವಿದ್ಯಾರ್ಥಿಗಳಿಗೆ ಸಂಸ್ಕಾರ, ಮಾನವೀಯ ಮೌಲ್ಯ, ಪರಸ್ಪರ ಗೌರವ ನೀಡುವುದು ಮತ್ತು ರಾಷ್ಟ್ರಭಕ್ತಿಯನ್ನು ಹೆಚ್ಚಿಸುವ ...