ಭಟ್ಕಳ: ತಾಲ್ಲೂಕಿನ ತಡ ರಾತ್ರಿ ಸುರಿದ ಗಾಳಿ ಮಳೆಯಿಂದಾಗಿ ಅಲ್ಲಲ್ಲಿ ಮನೆಗಳು ಧರಶಾಹಿಯಾಗಿದೆ.
ಮುಂಡಳ್ಳಿಯ ರಾಮಚಂದ್ರ ನೀಲಾ ಹಳ್ಳೇರ ಎಂಬುವವರ ವಾಸ್ತವ್ಯದ ಮನೆಯ ಗೋಡೆಗಳು ಕುಸಿದು ಬಿದ್ದಿದೆ. ಹಂಚುಗಳು ಹಾಗೂ ಪಕಾಸುಗಳಿಗೆ ಕೆಳಕದಕರುಳಿದ್ದು ಅಪಾರ ಹಾನಿಯಾಗಿದೆ.
ಸ್ಥಳಕ್ಕೆ ಮುಂಡಳ್ಳಿಯ ಗ್ರಾಮ ಲೆಕ್ಕಿಗರಾದ ಸಲ್ಮಾನ್,ಗ್ರಾಮಸಹಾಯಕ ಮಾರುತಿ ನಾಯ್ಕ ಸ್ಥಳಕ್ಕೆ ಭೇಟ ಪರೀಶೀಲನೆ ನಡೆಸಿದ್ದಾರೆ