ಅಂಕೋಲಾ: ತೆರೆದ ಬಾವಿಗೆ ಕಾಲು ಜಾರಿ ಬಿದ್ದು ಬಾಲಕ ಸಾವು. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕುಂಬಾರಕೇರಿಯಲ್ಲಿ ಘಟನೆ.
೯ ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿ ವಿಶಾಲ ವಿನೋದ ಆಚಾರಿ (೧೫) ಮೃತಪಟ್ಟ ದುದೈ೯ವಿ.
ಶವವನ್ನು ಬಾವಿಯಿಂದ ಹೊರತೆಗೆದ ಅಗ್ನಿಶಾಮಕ ಸಿಬ್ಬಂದಿ.
ಅಂಕೋಲಾ ಠಾಣೆಯಲ್ಲಿ
ದೂರು ದಾಖಲು.