ಮುಂಡಗೋಡ : ಸೋಮವಾರ ಕಿಸಾನ ಸಂಯುಕ್ತಮೊರ್ಚಾ ಕರೆ ನೀಡಿರುವ ಭಾರತ ಬಂದ್ ಗೆ ಬೆಂಬಲ ನೀಡಬೇಕು ಎಂದು ಶನಿವಾರ ಕೃಷಿ ಕೂಲಿಕಾರರ ಸಂಘದ ಸದಸ್ಯರು ಅಂಗಡಿಗಳಿಗೆ ಕರಪತ್ರ ನೀಡಿ ವಿನಂತಿಸಿಕೊಂಡರು.
ಪ್ರಾಂತ್ ಕೃಷಿಕೂಲಿಕಾರರ ಸಂಘದ ತಾಲೂಕ ಅಧ್ಯಕ್ಷ ಭೀಮಣ್ಣ ಭೋವಿ, ರೈತ ಸಂಘದ ತಾಲೂಕ ಅಧ್ಯಕ್ಷ ಪೀರಜ್ಜಾ ಸಾಗರ, ವಾಣಿ ತೇವರ, ಅಮೀನಾ, ಮಂಜುನಾಥ ದಾವಣಗೇರಿ, ದಸ್ತಗಿರ ಮಳಗಿ ಮತ್ತಿತರು ಇದ್ದರು.