ಮುಂಡಗೋಡ: ಪ.ಪಂ ನಿಂದ ಗಟಾರುಗಳು ಸ್ವಚ್ಚತೆ ಕಾರ್ಯ

Source: Nazir Tadapatri | By S O News | Published on 10th June 2021, 2:02 PM | Coastal News |

ಮುಂಡಗೋಡ: ಗಟಾರುಗಳಲ್ಲಿ ಸರಾಗವಾಗಿ ಮಳೆ ನೀರು ಹರಿಯುವಂತೆ ಮಾಡಲು ಪಟ್ಟಣ ಪಂಚಾಯತ್ ದವರು ಬುಧವಾರ ಪಟ್ಟಣದ ವ್ಯಾಪ್ತಿಯ ಗಟಾರುಗಳಲ್ಲಿ ತುಂಬಿದ ಹೂಳು, ಗಿಡಗಂಟಿಗಳನ್ನು ಜೆಸಿಬಿಯಿಂದ ಜೆಸಿಬಿಯಿಂದ ಸ್ವಚ್ಚ ಮಾಡಿಸಿದರು. ಸ್ವಚ್ಚ ಮಾಡುತ್ತಿರುವ ಸ್ಥಳಗಳಿಗೆ ಮುಖ್ಯಾಧಿಕಾರಿ ಸಂಗನಬಸಯ್ಯ, ಜೆಇ ಶಂಕರ ದಂಡಿನ, ಉಪಾಧ್ಯಕ್ಷ ಮಂಜುನಾಥ ಹರ್ಮಲಕರ, ಸ್ಥಾಯಿ ಸಮಿತಿ ಅಧ್ಯಕ್ಷ ಶೇಖರ ಲಮಾಣಿ ಭೇಟಿ ನೀಡಿ ಪರಿಶೀಲಿಸಿದರು

Read These Next

ಭಟ್ಕಳದಲ್ಲಿ ಭಾವೈಕ್ಯತೆ ಮತ್ತು ಧರ್ಮ ಸಮನ್ವಯತೆ ಸಾರುವ ಚೆನ್ನಪಟ್ಟಣ ಶ್ರೀಹನುಮಂತ ದೇವರ ರಥೋತ್ಸವ ಸಂಪನ್ನ

ಭಟ್ಕಳ: ತಾಲೂಕಿನ ಐತಿಹಾಸಿಕ ಚೆನ್ನಪಟ್ಟಣ ಶ್ರೀ ಹನುಮಂತ ದೇವರ ಭಾವೈಕ್ಯದ ಬ್ರಹ್ಮರಥೋತ್ಸವ ಬುಧವಾರ ಸಂಜೆ ಅತ್ಯಂತ ಸಡಗರ ...