ಶಿವಮೊಗ್ಗ : ತಾಲೂಕಿನ ಹುಣಸೋಡು ಬಳಿ ಜಿಲೆಟಿನ್ ತುಂಬಿದ ಲಾರಿ ಸ್ಪೋಟಗೊಂಡ ಪರಿಣಾಮ ಐದಕ್ಕೂ ಹೆಚ್ಚು ಕಾರ್ಮಿಕರು ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ಶಿವಮೊಗ್ಗ ಎಸ್ಪಿ ಸೇರಿದಂತೆ ಹಲವರು ದೌಡಾಯಿಸಿದ್ದಾರೆ. ಈ ಸ್ಪೋಟದ ಸದ್ದಿಗೆ ಶಿವಮೊಗ್ಗ ಹಾಗೂ ಇತರೆ ಭಾಗದಲ್ಲಿ ಬಾರೀ ಶಬ್ದ ಕೇಳಿ ಬಂದಿರುವ ಸಾಧ್ಯತೆ ಇದೆ.
ಶಿವಮೊಗ್ಗ : ತಾಲೂಕಿನ ಹುಣಸೋಡು ಬಳಿ ಜಿಲೆಟಿನ್ ತುಂಬಿದ ಲಾರಿ ಸ್ಪೋಟಗೊಂಡ ಪರಿಣಾಮ ಐದಕ್ಕೂ ಹೆಚ್ಚು ಕಾರ್ಮಿಕರು ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ಶಿವಮೊಗ್ಗ ಎಸ್ಪಿ ಸೇರಿದಂತೆ ಹಲವರು ದೌಡಾಯಿಸಿದ್ದಾರೆ. ಈ ಸ್ಪೋಟದ ಸದ್ದಿಗೆ ಶಿವಮೊಗ್ಗ ಹಾಗೂ ಇತರೆ ಭಾಗದಲ್ಲಿ ಬಾರೀ ಶಬ್ದ ಕೇಳಿ ಬಂದಿರುವ ಸಾಧ್ಯತೆ ಇದೆ.
ಹೊಸಪೇಟೆ ನ್ಯಾಯಾಲಯ ಆವರಣದಲ್ಲಿ ವಕೀಲನ ಬರ್ಬರ ಹತ್ಯೆ
ಪ್ರೀತಿಸಿ ಮದುವೆಯಾದ ಜೋಡಿ, ಯುವತಿ ತಂದೆ-ತಾಯಿಯಿಂದ ವಿರೋಧ: ಬಾಗಲಕೋಟೆ ಎಸ್ಪಿ ಕಚೇರಿಗೆ ಸಹಾಯ ಅರಸಿ ಬಂದ ಪ್ರೇಮಿಗಳು
ಮದುವೆಗೆ ಅಡ್ಡಿಯಾದ ಕೊರೊನಾ ರೂಲ್ಸ್: ವಧು ಮಡಿಕೇರಿಯಲ್ಲಿ.. ವರ ಕೇರಳದಲ್ಲಿ ಲಾಕ್!
ಪ್ರೊ.ಕೆ.ಎಸ್. ಭಗವಾನ್ ಮುಖಕ್ಕೆ ಮಸಿ ಬಳಿದ ಮೀರಾ ರಾಘವೇಂದ್ರ ವಕೀಲಿಕೆಯ ಸನ್ನದು ಅಮಾನತುಪಡಿಸಲು ಶಿಫಾರಸು
ಬೆಂಗಳೂರು ಮತ್ತೆ ಅಬ್ಬರ ಶುರುವಿಟ್ಟುಕೊಂಡ ಕಿಲ್ಲರ್ ಕರೋನಾ..!
ಬೆಂಗಳೂರು ಭೂಗತ ಲೋಕಕ್ಕೆ ಮಂಗಳೂರು ರೌಡಿಗಳ ಎಂಟ್ರಿ...!