ಡಿಎಸ್‍ಎಸ್ ನಿಂದ ಕಾರ್ಮಿಕ ಸಚಿವರಿಗೆ ಸನ್ಮಾನ

Source: sonews | By Staff Correspondent | Published on 24th February 2020, 11:45 PM | Coastal News |

ಮುಂಡಗೋಡ : ಕಾರ್ಮಿಕ ಹಾಗೂ ಸಕ್ಕರೆ ಸಚಿವ ಶಿವರಾಮ ಹೆಬ್ಬಾರ ರನ್ನು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಮಿತಿ ಮುಂಡಗೋಡದಿಂದ ಪರವೀಕ್ಷಣಾ ಮಂದಿರದಲ್ಲಿ ಭಾನುವಾರ ಸನ್ಮಾನಿಸಲಾಯಿತು, 

ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಎಸ್.ಫಕ್ಕಿರಪ್ಪ, ಬಸವರಾಜ ಸಂಗಮೇಶ್ವರ, ಬಸವರಾಜ ಹಳ್ಳೆಮ್ಮನವರ, ಸೋಮಣ್ಣ ಮೂಡೇಣ್ಣವರ, ಆಯ್‍ಟಿಆಯ್‍ಕಾಲೇಜ ಅಧ್ಯಾಪಕ ಭಜಂತ್ರಿ ಹರೀಶ ಬೋವಿ ಸೇರಿದಂತೆ ಮತ್ತಿತ್ತರು ಇದ್ದರು
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...