ಮುಂಡಗೋಡ : ಕಾರ್ಮಿಕ ಹಾಗೂ ಸಕ್ಕರೆ ಸಚಿವ ಶಿವರಾಮ ಹೆಬ್ಬಾರ ರನ್ನು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಮಿತಿ ಮುಂಡಗೋಡದಿಂದ ಪರವೀಕ್ಷಣಾ ಮಂದಿರದಲ್ಲಿ ಭಾನುವಾರ ಸನ್ಮಾನಿಸಲಾಯಿತು,
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಎಸ್.ಫಕ್ಕಿರಪ್ಪ, ಬಸವರಾಜ ಸಂಗಮೇಶ್ವರ, ಬಸವರಾಜ ಹಳ್ಳೆಮ್ಮನವರ, ಸೋಮಣ್ಣ ಮೂಡೇಣ್ಣವರ, ಆಯ್ಟಿಆಯ್ಕಾಲೇಜ ಅಧ್ಯಾಪಕ ಭಜಂತ್ರಿ ಹರೀಶ ಬೋವಿ ಸೇರಿದಂತೆ ಮತ್ತಿತ್ತರು ಇದ್ದರು