ಜಿಲ್ಲಾಧಿಕಾರಿಡಾ. ಹರೀಶಕುಮಾರ ಕೆ. ಅವರಿಂದರಸ್ತೆ ಕಾಮಗಾರಿಗಳ ಗುಣ ಮಟ್ಟಪರಿಶೀಲನೆ 

Source: so news | By MV Bhatkal | Published on 29th June 2019, 10:07 PM | Coastal News | Don't Miss |

ಕಾರವಾರಜೂನ : ಸಾರ್ವಜನಿಕರ ವ್ಯಾಪಕ ದೂರುಗಳು ಬಂದ ಹಿನ್ನಲೆಯಲ್ಲಿಜಿಲ್ಲಾಧಿಕಾರಿಡಾ. ಹರೀಶಕುಮಾರ ಕೆ. ಅವರು ಶುಕ್ರವಾರಜೋಯಿಡಾತಾಲೂಕಿನ ವಿವಿಧರಸ್ತೆ ಕಾಮಗಾರಿಗಳಿಗೆ ಭೇಟಿ ನೀಡಿಗುಣ ಮಟ್ಟ ಪರಿಶೀಲನೆ ನಡೆಸಿದರು. 
ಪಿ ಎಮ್ ಜಿ ಎಸ್ ವೈ ಹಾಗೂ  ಡಿ ಯು ಡಿ ಸಿ ಮತ್ತು ಪಿ ಡಬ್ಲೂ ಡಿ ಇಂಜನೀಯರ್‍ಗಳ ತಂಡ ಹಾಗೂ ರಸ್ತೆಗುಣ ಮಟ್ಟಯಂತ್ರದೊಂದಿಗೆ ತೆರಳಿದ ಜಿಲ್ಲಾಧಿಕಾರಿ, ಜೋಯಿಡಾಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ದಿಗಲಂಬಾ-ಕಳಸೈ ರಸ್ತೆ ಮತ್ತು ಸೇತುವೆಕಾಮಗಾರಿ, ಮೆಸ್ತ-ಬಿರೋಡಾರಸ್ತೆ ಮತ್ತುಚರಂಡಿಕಾಮಗಾರಿ, ಕಟೇಲಿ ಗ್ರಾಮ ಪಂಚಾಯತ್ ವ್ಯ್ಯಾಪ್ತಿಯ ಶೆಂದಲ ಮಹಾರಾಜರಸ್ತೆ ಮತ್ತು ಸೇತುವೆ, ಕುಂದಲ ಹಾಗೂ ತೇರಾಲಿ ರಸ್ತೆ, ಅಣಶಿ ಗ್ರಾಮ ಪಂಚಾಯತ್ ವ್ಯಾಪ್ತಿಯಡೊಕರಪ್ಪಾ, ನಿಗುಂದಿ ಹಾಗೂ ದೂದ್‍ಗಲ್ಲಿರಸ್ತೆ ಕಾಮಗಾರಿಗಳ ಗುಣಮಟ್ಟವನ್ನು ಪರಿಶೀಲಿಸಿದರು. ನ್ಯೂನತೆಕಂಡು ಬಂದಂತಹ ಕಾಮಗಾರಿಗಳ ಅನುದಾನವನ್ನುಕಾಮಗಾರಿ ಸರಿಪಡಿಸುವರೆಗೂತಡೆ ಹಿಡಿಯುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...