ಮುಂಡಗೋಡ : ಪಟ್ಟಣದ ಮೊಹದ್ದಿಸೆ ಏ ಆಝಾಮ್ ಮಿಶೆನ್ ಮುಂಡಗೋಡ ರವರು ರವಿವಾರ ಕಾಳಜಿ(ಗಂಜಿ)ಕೇಂದ್ರದಲ್ಲಿರುವ ಸಂತ್ರಸ್ತರಿಗೆ ಕರವಸ್ತ್ರ (ಟಾವೆಲ್) ಗಳನ್ನು ನೀಡಿದರು.
ಮಹದ್ದಿಸೆ ಏ ಆಝಾಮ್ ಮಿಶನ್ ಅಧ್ಯಕ್ಷ ಮೌಲಾಲಿ ಹರಕೋಣಿ, ಸೆಕ್ರೇಟರಿ ಮುಸ್ತಾಕಅಹ್ಮದ ನೇರ್ತಿ, ಮಕ್ಬೂಲ್ ಮಿರ್ಚೋನಿ, ಬಶೀರಅಹ್ಮದ ಶೇಖ, ಮಕ್ಬೂಲ್ಸಾಬ ಶಾಬಾಳ, ದಾದಾಪೀರ ಪೋಕಾಕಿ ಸೇರಿದಂತೆ ಇತರೆ ಸದಸ್ಯರು ಇದ್ದರು