ಹರೂರು ಬಳಿ ಬಿರುಕು ಬಿಟ್ಟ ರಸ್ತೆ : ಮಾರ್ಗದಲ್ಲಿ ಸಂಚಾರ ಸ್ಥಗಿತ‌

Source: SO News | By Laxmi Tanaya | Published on 23rd September 2020, 1:35 PM | Coastal News |

ಕಾರವಾರ :  ತಾಲೂಕಿನ ಮಲ್ಲಾಪುರದಿಂದ ಯಲ್ಲಾಪುರ ಕಡೆ  ತೆರಳುವ ಮಾರ್ಗ ಮಧ್ಯೆ ಬಿರುಕು ಕಾಣಿಸಿಕೊಂಡಿದೆ. ಕಳೆದ  ಮೂರ್ನಾಲ್ಕು  ದಿನಗಳಿಂದ ಸುರಿಯುತ್ತಿರುವ ಬಾರೀ ಮಳೆಗೆ ರಸ್ತೆ ಬಿರುಕು ಬಿಟ್ಟಿರಬಹುದು ಎಂದು ಸ್ಥಳೀಯರು ಹೇಳಿದ್ದಾರೆ.

ಹರೂರು ಗ್ರಾಮದ ಸಮೀಪವೇ ಇರುವ ಈ ರಸ್ತೆ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡು ಇದೆ. ರಸ್ತೆ ಬಿರುಕು ಬಿಟ್ಟಿರುವುದಕ್ಕೆ ಸ್ಥಳಿಯರು ಆತಂಕಗೊಂಡಿದ್ದಾರೆ. ಮುನ್ನೆಚ್ಚರಿಕೆಯಾಗಿ  ರಸ್ತೆ ಸಂಚಾರ ನಿಲ್ಲಿಸಲಾಗಿದೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...