ಕೂಲಿ ಕೆಲಸಕ್ಕೆಂದು ಬಂದ ಚಿಕ್ಕಮಂಗಳೂರಿನ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ

Source: sonews | By Staff Correspondent | Published on 21st September 2019, 11:28 PM | Coastal News | Don't Miss |

ಭಟ್ಕಳ: ತಾಲೂಕಿನ ಜಾಲಿ ಪಂಚಾಯತ ವ್ಯಾಪ್ತಿಯ ಶೇಡ್ಕುಳಿ ಹೊಂಡ ಎಂಬುವಲ್ಲಿ ಯುವಕನೊರ್ವ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಮೃತ ವ್ಯಕ್ತಿ ಚಿಕ್ಕಮಂಗಳೂರು ನಿವಾಸಿ ಶಿವುರಾಜ್(23) ಎಂದು ತಿಳಿದು ಬಂದಿದ್ದು. ಈತ ಮತ್ತು ಇತನ ಸಹೋದರ ಭಟ್ಕಳಕ್ಕೆ 2 ವರ್ಷದ ಹಿಂದೆ ಕೂಲಿ ಕೆಲಸಕ್ಕೆ ಎಂದು ಬಂದಿದ್ದು .3 ದಿನಗಳ ಹಿಂದಷ್ಟೇ ಈತನ ತಮ್ಮ ಚಿಕ್ಕಮಂಗಳೂರಿಗೆ ಹೋಗಿರುವುದು ತಿಳಿದು ಬಂದಿದ್ದು. ಆತ್ಮಹತೆಗೆ ಇನ್ನು ಯಾವುದೇ ಕಾರಣ ತಿಳಿದು ಬಂದಿಲ್ಲವಾಗಿದೆ.

ಸ್ಥಳಕ್ಕೆ ಭಟ್ಕಳ ನಗರ ಠಾಣೆಯ ಪೊಲೀಸರು ಬಂದು ಪ್ರಕರಣ ದಾಖಲಿಸಿಕೊಂಡಿದ್ದು . ಮೃತ ಸಂಬಂಧಿಕರಿಗೆ ವಿಷಯ ತಳಿಸಿದ್ದು. ಸಂಬಂಧಿಕರು ಬರುವವವರೆಗೆ ಭಟ್ಕಳ ತಾಲೂಕಾಸ್ಪತ್ರೆಗೆ ಮೃತ ದೇಹ ಇರಿಸಲಾಗಿದೆ.

 

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...