ಧರ್ಮಸ್ಥಳ: ಧರ್ಮಸ್ಥಳದ ಗ್ರಾಮದ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ‘ಚಾತುರ್ಮಾಸ್ಯ ವ್ರತ ಕಾರ್ಯರಂಭ ಜು.10ರಂದು ಶ್ರೀ ಗುರುದೇವ ಮಠ ದೇವರಗುಡ್ಡೆಯಲ್ಲಿ ಜರುಗಿತು.
ಸಂಸ್ಥಾನದ ಆಸ್ಥಾನ ಪುರೋಹಿತರಾದ ಶ್ರೀ ಲಕ್ಷ್ಮೀಪತಿ ಗೋಪಾಲಚಾರ್ಯರು ಶ್ರೀ ಗುರುದೇವ ಮಠದಲ್ಲಿ ಸ್ವಾಮೀಜಿಗಳ ಆತ್ಮೋನ್ನತಿ ಹಾಗೂ ಲೋಕ ಕಲ್ಯಾಣಾರ್ಥವಾಗಿ ನಡೆದ ಧಾರ್ಮಿಕ ವಿಧಿಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಎಂ.ಎಲ್.ಸಿ ಹರೀಶ್ ಕುಮಾರ್, ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಕೇಶವ ಗೌಡ, ತಾ.ಪಂ. ಸದಸ್ಯೆ ಧನಲಕ್ಷ್ಮೀ, ಪೀತಾಂಬರ ಹೇರಾಜೆ, ಕೃಷ್ಣಪ್ಪ ಗುಡಿದಾರ್, ಮಾಜಿ ಶಾಸಕ ರುಕ್ಮಯ್ಯ ಪೂಜಾರಿ ವಿಟ್ಲ, ಕೃಷ್ಣಪ್ಪ ಪೂಜಾರಿ ಬಂಟ್ವಾಳ, ಚಿತ್ತರಂಜನ್ ಗರಡಿ ಮಂಗಳೂರು, ತುಕರಾಮ ಸಾಲ್ಯಾನ್, ಬಾಸ್ಕರ್ ಧರ್ಮಸ್ಥಳ, ರವೀಂದ್ರ ಪೂಜಾರಿ, ಕೇಶವ ಬಂಗೇರ ಗೇರುಕಟ್ಟೆ, ಸಂಪತ್ ಬಿ ಸುವರ್ಣ, ಶಶಿಧರ ಕಲ್ಮಂಜ, ಸುಜಾತ ಅಣ್ಣಿಪೂಜಾರಿ ಮೊದಲಾದವರು ಉಪಸ್ಥಿತರಿದ್ದರು
Read These Next
ಬಲೆಗೆ ಬಿದ್ದ ದೊಡ್ಡ ಮೀನು. ಪುನಃ ಸಮುದ್ರಕ್ಕೆ ಬಿಟ್ಟ ಮೀನುಗಾರರು.
ಗೋಕರ್ಣ : ಇಲ್ಲಿನ ಯಾಂತ್ರಿಕ ದೋಣಿಯೊಂದರ ಮೀನುಗಾರರ ಬಲೆಗೆ ಬಿದ್ದಿದ್ದ ಬಾರೀ ಮೀನು ಬಿದ್ದಿದೆ. ...
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅತಿಥಿ ಉಪನ್ಯಾಸಕರನ್ನು ನೇಮಿಸಿ : ಯು ಟಿ ಖಾದರ್
ಮಂಗಳೂರು : ಸಿಲೇಬಸ್ ಕಡಿಮೆ ಮಾಡಿ ವಿದ್ಯಾರ್ಥಿಗಳಿಗೆ ಎಷ್ಟು ಕಲಿಸಬಹುದು. ...
ಮಂಗಳೂರಿನಲ್ಲಿ ರ್ಯಾಗಿಂಗ್ ನಡೆಸಿದ ಒಂಬತ್ತು ವಿದ್ಯಾರ್ಥಿಗಳ ಬಂಧನ.
ಮಂಗಳೂರು : ನಗರ ಹೊರವಲಯದ ವಳಚ್ಚಿಲ್ ಶ್ರೀನಿವಾಸ್ ಕಾಲೇಜಿನ ಕಿರಿಯ ವಿದ್ಯಾರ್ಥಿಯೋರ್ವನಿಗೆ ರ್ಯಾಗಿಂಗ್ ಮಾಡಿದ ಪ್ರಕರಣಕ್ಕೆ ...
ಕ.ಕಾ.ಪ.ಸಂಘದ ಸದಸ್ಯತ್ವ ನವೀಕರಣ ಹಾಗೂ ಹೊಸ ಸದಸ್ಯತ್ವಕ್ಕಾಗಿ ಅರ್ಜಿ ಅಹ್ವಾನ
ಭಟ್ಕಳ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕಾ ಸಮಿತಿಗಳಿಗೆ ಸದಸ್ಯತ್ವ ನವೀಕರಣ ಹಾಗೂ ಹೊಸ ...
ನವದೆಹಲಿ ಗಣರಾಜ್ಯೋತ್ಸವ ಸಮಾರಂಭಕ್ಕೆ ಭಟ್ಕಳದ ನಾಗರಾಜ ಗೋಂಡ
ನವದೆಹಲಿ ಗಣರಾಜ್ಯೋತ್ಸವ ಸಮಾರಂಭಕ್ಕೆ ಭಟ್ಕಳದ ನಾಗರಾಜ ಗೋಂಡ
ಭಟ್ಕಳ ಮಿನಿ ವಿಧಾನಸೌಧ ಜ.25ಕ್ಕೆ ಉದ್ಘಾಟನೆ
ಭಟ್ಕಳ ಮಿನಿ ವಿಧಾನಸೌಧ ಜ.25ಕ್ಕೆ ಉದ್ಘಾಟನೆ
ಬಲೆಗೆ ಬಿದ್ದ ದೊಡ್ಡ ಮೀನು. ಪುನಃ ಸಮುದ್ರಕ್ಕೆ ಬಿಟ್ಟ ಮೀನುಗಾರರು.
ಗೋಕರ್ಣ : ಇಲ್ಲಿನ ಯಾಂತ್ರಿಕ ದೋಣಿಯೊಂದರ ಮೀನುಗಾರರ ಬಲೆಗೆ ಬಿದ್ದಿದ್ದ ಬಾರೀ ಮೀನು ಬಿದ್ದಿದೆ. ...
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅತಿಥಿ ಉಪನ್ಯಾಸಕರನ್ನು ನೇಮಿಸಿ : ಯು ಟಿ ಖಾದರ್
ಮಂಗಳೂರು : ಸಿಲೇಬಸ್ ಕಡಿಮೆ ಮಾಡಿ ವಿದ್ಯಾರ್ಥಿಗಳಿಗೆ ಎಷ್ಟು ಕಲಿಸಬಹುದು. ...
ಮ್ಯಾನುವಲ್ ಸ್ಕ್ಯಾವೆಂಜರ್ಗಳ ಸಮೀಕ್ಷೆ ಕೈಗೊಳ್ಳಿ: ನ್ಯಾ.ಮುಸ್ತಫಾ ಹುಸೇನ್
ಶಿವಮೊಗ್ಗ : ರಾಜ್ಯ ಹೈಕೋರ್ಟ್ ನಿರ್ದೇಶನ ಪ್ರಕಾರ ಜಿಲ್ಲೆಯಲ್ಲಿರುವ ಮ್ಯಾನುವಲ್ ಸ್ಕ್ಯಾವೆಂಜರ್ಗಳನ್ನು ಗುರುತಿಸಲು ಸಮೀಕ್ಷೆ ...
ಹುಣಸೋಡು ದುರ್ಘಟನೆಯ ತನಿಖೆಗೆ ಉನ್ನತ ಮಟ್ಟದ ಸಮಿತಿ ರಚನೆ: ಸಚಿವ ಮುರುಗೇಶ್ ನಿರಾಣಿ
ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಹುಣಸೋಡು ಗ್ರಾಮದ ಕಲ್ಲುಕ್ವಾರೆಯಲ್ಲಿ ಸಂಭವಿಸಿದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ...
ಭಟ್ಕಳ ಮಿನಿ ವಿಧಾನಸೌಧ ಜ.25ಕ್ಕೆ ಉದ್ಘಾಟನೆ
ಭಟ್ಕಳ ಮಿನಿ ವಿಧಾನಸೌಧ ಜ.25ಕ್ಕೆ ಉದ್ಘಾಟನೆ
32ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ನಿಮಿತ್ತ ರಸ್ತೆ ಸುರಕ್ಷತಾ ನಿಯಮಗಳ ಸಂದೇಶ ಸಾರಿದ ವಾಕ್ಥಾನ್
ಬಳ್ಳಾರಿ : 32ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ನಿಮಿತ್ತ ಜಿಲ್ಲಾ ಪೊಲೀಸ್ ವತಿಯಿಂದ ಗುರುವಾರ ವಾಕ್ಥಾನ್ ನಡೆಯಿತು.