ಬಿಜೆಪಿ ತಾಲೂಕ  ಅಲ್ಪಸಂಖ್ಯಾತಮೋರ್ಚಾ ಅಧ್ಯಕ್ಷರಾಗಿ ಮಹ್ಮದಶರೀಫ ಕರೀಮಸಾಬನವರ ನೇಮಕ

Source: sonews | By Staff Correspondent | Published on 24th November 2020, 6:02 PM | Coastal News | Don't Miss |

ಮುಂಡಗೋಡ: ಮುಂಡಗೋಡ ತಾಲೂಕ ಬಿಜೆಪಿ ಅಲ್ಪಸಂಖ್ಯಾತಮೋರ್ಚಾ ಅಧ್ಯಕ್ಷರಾಗಿ ಪಟ್ಟಣದ ಮಹ್ಮದಶರೀಫ ಆಯ್. ಕರೀಮಸಾಬನವರ ಹಾಗೂ ಉಪಾಧ್ಯಕ್ಷರನ್ನಾಗಿ ಮಹ್ಮದಗೌಸ, ಅಬ್ದುಲಸಾಬ ಗೂಡಾನವರ ನೇಮಕಗೊಂಡಿದ್ದಾರೆ. 

ಸಾಬಜಾನ ಮೇಳಾಗಟ್ಟಿ ಪ್ರಧಾನ ಕಾರ್ಯದರ್ಶಿಗಳನ್ನಾಗಿ ಸಮೀರ ನಿಗೋಣಿ, ಇಬ್ರಾಹಿಂ ಜಮಖಂಡಿ, ಮುಸ್ತಾಕ ಹುಲಗೂರ ಕಾರ್ಯದರ್ಶಿಗಳನ್ನಾಗಿ ಇಬ್ರಾಹಿಂ ಕಮ್ಮಾರ, ಇರ್ಫಾನ ನಾಗರೋಳ್ಳಿ, ಸಾಕೀಬ ಇನಾಮದಾರ, ಮುಜಮ್ಮಿಲ್ ಪಠಾಣ, ಮೌಲಾಲಿ ಕುದರೆನವರ, ಮಕ್ಬೂಲ್ ಬಮ್ಮನಳ್ಳಿ, ಮಹಬೂಬಅಲಿ ದರ್ಗಾವಾಲೆ, ಮಹ್ಮದಆಸೀಫ ಕಮಡೊಳ್ಳಿ ಸದಸ್ಯರುಗಳನ್ನಾಗಿ ಜೈಲಾನಿ, ಹಜರತಖಾನ ಬೆಂಡಿಗೇರಿ, ಅಲ್ಲಿಸಾಬ ಬೆಂಡಿಗೇರಿ, ಅಷ್ಪಾಕ ಕಂಬ್ರೋಳ್ಳಿ, ಸಾಧಿಕ ದರ್ಗಾವಾಲೆ ಹಾಗೂ ಹಜರತ ಅಲಿ ಅತ್ತಿಗೇರಿ ಮಂಗಳವಾರ ಬಿಜೆಪಿ ತಾಲೂಕ ಅಧ್ಯಕ್ಷ ನಾಗಭೂಷಣ ಹಾವಣಗಿ  ತಾಲೂಕಾ ಅಲ್ಪಸಂಖ್ಯಾತಮೋರ್ಚಾ ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...